6
  • Latest

ಚಾಲಕನ ಜೀವ ತೆಗೆದ ಅಕ್ರಮ ಬಂದೂಕು: ಸಾಕ್ಷಿನಾಶಕ್ಕೆ ಯತ್ನಿಸಿದವರು ಜೈಲಿಗೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಾಲಕನ ಜೀವ ತೆಗೆದ ಅಕ್ರಮ ಬಂದೂಕು: ಸಾಕ್ಷಿನಾಶಕ್ಕೆ ಯತ್ನಿಸಿದವರು ಜೈಲಿಗೆ!

AchyutKumar by AchyutKumar
August 31, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಕೋಳಿಗೂಡಿಗೆ ಬಂದ ಹಾವು ಹೊಡೆಯಲು ಬಂದೂಕು ಬಳಸಿದ ಪ್ರಥಮ ಸುಬ್ಬು ನಾಯ್ಕ (32) ಎಂಬಾತ ಅದೇ ಬಂದೂಕಿನ ಗುಂಡಿಗೆ ಬಲಿಯಾಗಿದ್ದು, ಸಾವನಪ್ಪಿದ ಪ್ರಥಮ ನಾಯ್ಕ ಸೇರಿ ಸಾಕ್ಷಿನಾಶ ಮಾಡಿದ ಆರೋಪದ ಅಡಿ ಇನ್ನಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಮಟಾ ಕತಗಾಲಿನ ಮಡಗೊಳ್ಳಿಯಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದ ಪ್ರಥಮ ಸುಬ್ಬು ನಾಯ್ಕ ಒಂದಷ್ಟು ಕೋಳಿಗಳನ್ನು ಸಾಕಿಕೊಂಡಿದ್ದ. ಕೋಳಿ ಗೂಡಿಗೆ ಪದೇ ಪದೇ ಹೆಬ್ಬಾವು ಬರುತ್ತಿದ್ದ ಕಾರಣ ಅಕ್ರಮವಾಗಿ ನಾಡ ಬಂದೂಕು ತಯಾರಿಸಿಕೊಂಡಿದ್ದ. ಅದನ್ನು ಆತ ಮನೆಯಲ್ಲಿರಿಸಿಕೊಂಡಿದ್ದು, ಅಗಸ್ಟ 31ರ ಶನಿವಾರ ನಸುಕಿನಲ್ಲಿ ಬಂದೂಕು ಹಿಡಿದು ಹೋದವ ಮನೆಗೆ ಮರಳಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಬೆಳಗ್ಗೆ ಶವ ನೋಡಿದ ಆತನ ಅಕ್ಕ ರಂಜನಾ ಆನಂದ ಗೋಕಲೆ ಬಂದೂಕನ್ನು ತೋಟದಲ್ಲಿ ಎಸೆದಿದ್ದಾರೆ. ನಂತರ ತಮ್ಮ ಪರಿಚಯಸ್ಥರಾದ ರಾಮ ಮಾಸ್ತ ದೇಶಭಂಡಾರಿ, ಉಲ್ಲಾಸ ದೇಶಭಂಡಾರಿ ಹಾಗೂ ಅರುಣ ದೇಶಭಂಡಾರಿ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಘಟನೆ ಬಗ್ಗೆ ವಿವರಿಸಿದ್ದಾರೆ. ಸ್ಪೋಟಕ್ಕೆ ಬಳಸುವ ಕೇಪನ್ನು ನದಿಗೆ ಎಸೆಯುವಂತೆ ಸೂಚಿಸಿದ್ದು, ರಾಮ ದೇಶಬಂಡಾರಿ ಕೇಪನ್ನು ನದಿಗೆ ಎಸೆದು ಸಾಕ್ಷಿನಾಶ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

Advertisement. Scroll to continue reading.

ಈ ಎಲ್ಲಾ ಘಟನಾವಳಿಗಳ ಬಗ್ಗೆ ಪ್ರಥಮ ನಾಯ್ಕರ ಪತ್ನಿ ರೇಷ್ಮಾ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಅವರು ನೀಡಿದ ದೂರಿನ ಅನ್ವಯ ಪಿಎಸ್‌ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.

ಸಾವಿನ ಬಗ್ಗೆ ಹಲವು ಅನುಮಾನ
ಎಂಥ ನಾಡ ಬಂದೂಕು ಆಗಿದ್ದರೂ ಬಂದೂಕಿನಿAದ ಒಮ್ಮೆ ಹೊರ ಹೋದ ಗುಂಡು ಬಂದೂಕು ಹಿಡಿದವನಿಗೆ ಬಡಿಯುವ ಸಾಧ್ಯತೆಗಳಿಲ್ಲ. ಹೆಬ್ಬಾವಿಗೆ ತಾಗಿದ ಗುಂಡು ಪುಟಿದು ಪ್ರಥಮ ನಾಯ್ಕ ಹಣೆಗೆ ಬಡಿದಿದೆ ಎನ್ನುವ ಹಾಗಿಲ್ಲ. ಹೆಬ್ಬಾವಿನ ಶವ ಸಹ ಅಲ್ಲಿ ಸಿಕ್ಕಿಲ್ಲ. ರಾತ್ರಿ ಮಳೆ ಸಹ ಜೋರಾಗಿದ್ದರಿಂದ ಅಲ್ಲಿ ಏನಾಯಿತು? ಎಂದು ಗೊತ್ತಾಗಿಲ್ಲ. ಗುಂಡಿನ ಸದ್ದು ಸಹ ಕೇಳಿಸಿಲ್ಲ.
ದೂರುದಾರರು ಆಕಸ್ಮಿಕ ಗುಂಡು ತಗುಲಿ ಪ್ರಥಮ ನಾಯ್ಕ ಸಾವನಪ್ಪಿದ ಬಗ್ಗೆ ತಿಳಿಸಿದ್ದು, ಪೊಲೀಸರು ಪ್ರಾಥಮಿಕ ವರದಿಯಲ್ಲಿ ಅದನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಈ ಸಾವಿನ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗುತ್ತಿದೆ.

ShareSendTweetShare
ADVERTISEMENT
Previous Post

ಸಾಹಿತಿ ಮೇಲೆ `ಭೀಮ’ ಬಲ: ಪತ್ರಕರ್ತರ ಹೋರಾಟಕ್ಕೆ ನಾಗರಿಕನ ಬೆಂಬಲ

Next Post

ಬಿಜೆಪಿಯಲ್ಲಿ ಬಿರುಕು: ಸದಸ್ಯತ್ವದ ಮೂಲಕ ಸಂಘಟನೆಗೆ ಹೋದವರಿಗೆ ನಿರಾಸೆ!

Next Post

ಬಿಜೆಪಿಯಲ್ಲಿ ಬಿರುಕು: ಸದಸ್ಯತ್ವದ ಮೂಲಕ ಸಂಘಟನೆಗೆ ಹೋದವರಿಗೆ ನಿರಾಸೆ!

ಮಹಿಳೆಯ ಚಿನ್ನ ಕದ್ದ ಹೋಂ ಗಾರ್ಡ!

ಬೆಂಕಿ ನೋಡಿ ಪ್ರಜ್ಞೆ ತಪ್ಪಿದ ಮಹಿಳೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.