6
  • Latest

ಡ್ರಗ್ಸ ಸಾಗಾಟ ನೆಪ: ಪೊಲೀಸರ ಹೆಸರಿನಲ್ಲಿ ಇಂಜಿನಿಯರ್’ಗೆ 5 ಲಕ್ಷ ರೂ ಖೋತಾ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಡ್ರಗ್ಸ ಸಾಗಾಟ ನೆಪ: ಪೊಲೀಸರ ಹೆಸರಿನಲ್ಲಿ ಇಂಜಿನಿಯರ್’ಗೆ 5 ಲಕ್ಷ ರೂ ಖೋತಾ!

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: ಕೋರಿಯರ್ ಮೂಲಕ ವಿದೇಶಕ್ಕೆ ಡ್ರಗ್ಸ ಸಾಗಾಟವಾಗಿದ್ದು, ವಿಳಾಸದಲ್ಲಿ ತಮ್ಮ ಹೆಸರಿದೆ ಎಂದು ನಂಬಿಸಿದ ದುಷ್ಕರ್ಮಿಗಳು ಏಕನಾಥ ಅಂಬಿಗ ಎಂಬಾತರಿoದ 5 ಲಕ್ಷ ರೂ ವಸೂಲಿ ಮಾಡಿದ್ದಾರೆ!

ರವೀಂದ್ರ ನಗರ ಬಾಲಿಕೊಪ್ಪ ಶಾಲೆ ಬಳಿ ವಾಸವಾಗಿರುವ ಏಕನಾಥ ಅಂಬಿಗ ವೃತ್ತಿಯಲ್ಲಿ ಇಂಜಿನಿಯರ್. ಅವರು ಮನೆಯಲ್ಲಿದ್ದಾಗ ಅಪರಿಚಿತ ಸಂಖ್ಯೆಯಿoದ ಫೋನ್ ಬಂದಿದ್ದು ಕರೆ ಮಾಡಿದ ವ್ಯಕ್ತಿಯೊಬ್ಬರು ತನ್ನನ್ನು ಪೊಲೀಸ್ ಎಂದು ಹೇಳಿಕೊಂಡಿದ್ದಾರೆ.`ಕೋರಿಯರ್ ಮೂಲಕ ಇರಾನ್ ದೇಶಕ್ಕೆ ಡ್ರಗ್ಸ ಸಾಗಿಸುವಾಗ ಮುಂಬೈ ಏರ್‌ಪೋರ್ಟಿನಲ್ಲಿ ಹಿಡಿದಿದ್ದು, ಅದರಲ್ಲಿ ನಿಮ್ಮ ಆಧಾರ್ ಕಾರ್ಡ ವಿಳಾಸವಿದೆ’ ಎಂದು ಅಪರಿಚಿತರು ನಂಬಿಸಿದ್ದಾರೆ.

ಅದಾದ ನಂತರ ಮತ್ತೊಬ್ಬ ಮಾತನಾಡಿ ತನ್ನನ್ನು `ನಾರ್ಕೋಟಿಕ್ಸ್ ಪೊಲೀಸ್’ ಎಂದು ಪರಿಚಯಿಸಿಕೊಂಡಿದ್ದು, ಅವರ ತಂಡದವರು `ನಿಮ್ಮ ಮಾಹಿತಿ ಪರಿಶೀಲಿಸಬೇಕು’ ಎಂದು ತಿಳಿಸಿ ವಿಡಿಯೋ ಕಾಲ್ ಮಾಡಿದ್ದಾರೆ. ನಂತರ `ನಿಮ್ಮ ಆಧಾರ್ ಕಾರ್ಡಿನಿಂದ ಬೇರೆ ಬೇರೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ಅದೆಲ್ಲವನ್ನು ತೆಗೆಯಬೇಕು. ಅದಕ್ಕಾಗಿ ನಿಮ್ಮ ನಿಜವಾದ ಖಾತೆ ನಂ ನೀಡಿ ಎಂದು ಪಡೆದು, ಮೊಬೈಲ್ ಬ್ಯಾಂಕಿoಗ್ ಮೂಲಕ ಸಾಲದ ಅರ್ಜಿ ಪಡೆದು 4.90 ಲಕ್ಷ ರೂ ಜಮಾ ಮಾಡಿದ್ದಾರೆ. ಅದಾದ ನಂತರ ಆ ಹಣವನ್ನು ಸೇರಿ ಒಟ್ಟು 5 ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳು ತಮ್ಮ ವಿವಿಧ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದು, ಸಾಲ ನೀಡಿದ ಬ್ಯಾಂಕಿನವರು ಇದೀಗ ಏಕನಾಥ ಅವರ ಬೆನ್ನು ಬಿದ್ದಿದ್ದಾರೆ.

ShareSendTweetShare
Previous Post

ಹಬ್ಬಕ್ಕೆ ಬಂದವ ಹೆಣವಾದ: ದಂಪತಿ ಮೇಲೆ ದುಷ್ಕರ್ಮಿಗಳ ಮಾರಕಾಸ್ತ್ರ ದಾಳಿ!

Next Post

ಶಿರೂರು: ಗಂಗಾವಳಿ ನದಿ ಆಳದಲ್ಲಿ ಅಡಗಿದ ಆಕ್ಟಿವಾ ಸ್ಕೂಟಿ!

Next Post

ಶಿರೂರು: ಗಂಗಾವಳಿ ನದಿ ಆಳದಲ್ಲಿ ಅಡಗಿದ ಆಕ್ಟಿವಾ ಸ್ಕೂಟಿ!

ಸರ್ಕಾರಿ ಜಾಗ ಅತಿಕ್ರಮಣ: ಸರ್ವೆ ತಂಡದಿoದ ಗಡಿ ಗುರುತು

ಅರ್ಚಕನ ನಿದ್ದೆಗೆಡಿಸಿದ ಟಾಟಾ ನ್ಯಾನ್ಯೋ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.