6
  • Latest

ಚಿನ್ನ ಗೆದ್ದ ಹುಡುಗನಿಗೆ ಅಭಿನಂದನೆಗಳ ಮಹಾಪೂರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಿನ್ನ ಗೆದ್ದ ಹುಡುಗನಿಗೆ ಅಭಿನಂದನೆಗಳ ಮಹಾಪೂರ!

AchyutKumar by AchyutKumar
September 25, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ರಾಜ್ಯಶಾಸ್ತ್ರವಿಭಾಗದಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ 7 ಚಿನ್ನದ ಪದಕ ಗೆದ್ದ ಮಯೂರ್ ಖಿಲಾರಿಗೆ ಕಿರವತ್ತಿ ಭಾಗದ ನೂರಾರು ಜನ ಸನ್ಮಾನಿಸಿದರು. ಮಯೂರ ಅವರ ಸಾಧನೆ ನೋಡಿ ಕೂಲಿ ನೋಡಿ ಬದುಕು ಕಟ್ಟಿಕೊಂಡಿದ್ದ ಅವರ ಪಾಲಕರು ಸಾರ್ಥಕ ಭಾವನೆ ವ್ಯಕ್ತಪಡಿಸಿದರು.

ಹೊಸಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಯೂರ್ ಆಗಮಿಸುತ್ತಿದ್ದಂತೆ ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ ಗದ್ದೆಮನೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಆನಂದ ಶೆಟ್ಟಿ, ಪ್ರಮುಖರಾದ ನಾಗರಾಜ್ ಕದಂ, ವಿಠ್ಠು ಡೋಯಿಪೊಡೆ, ರಾಮಚಂದ್ರ ಖಿಲಾರಿ, ಬಾಬು ಜಾನಕರ, ಬಲರಾಮ್ ಕಾಂಬಳೆ, ಪ್ರಕಾಶ ಮಿಂಡೊಳ್ಳಿ, ದೀಲಿಪ್ ಕಾಂಬಳೆ, ಮಲ್ಲೇಶ ಖಿಲಾರಿ ಆಗಮಿಸಿ ಶಾಲು ಹೊದೆಸಿದರು. ಕಿರವತ್ತಿ ಉಪವಲಯ ಅರಣ್ಯಧಿಕಾರಿ ಪ್ರಕಾಶ ಕರಿಗಾರ ಈ ವೇಳೆ ಗೌರವಿಸಿ ಮಾತನಾಡಿ `ಮೂಲಭೂತ ಸೌಕರ್ಯ ಇಲ್ಲದಿದ್ದರೂ ಸಾಧನೆ ಮಾಡಿದ ಮಯೂರ ಎಲ್ಲರಿಗೂ ಮಾದರಿ’ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ಭೀಮಸಿ ಓಬ್ಬಣ್ಣವರ ಮಾತನಾಡಿ `ಮಯೂರನ ಸಾಧನೆಯಿಂದ ಊರಿನ ಕೀರ್ತಿ ಹೆಚ್ಚಾಗಿದೆ’ ಎಂದರು. ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಮಾತನಾಡಿ `ವಿದ್ಯಾರ್ಥಿ ಜೀವನದಲ್ಲಿಯೇ ಸಾಧನೆ ಬಗ್ಗೆ ಕನಸು ಕಂಡಾಗ ಬದುಕು ಕಟ್ಟಿಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಮಯೂರ್ ಸಾಧನೆ ಮಾಡಿದ್ದು ಎಲ್ಲರಿಗೂ ಪ್ರೇರಣೆ’ ಎಂದರು.

Advertisement. Scroll to continue reading.
ADVERTISEMENT
ADVERTISEMENT

Congratulations to the boy who won gold

Advertisement. Scroll to continue reading.

ಪ್ರಮುಖರಾದ ಪ್ರೇಮಕುಮಾರ ದೇಸಾಯಿ, ಅಪ್ಪಯ್ಯ ಬಚನಟ್ಟಿ, ನಾನಾಜಿ ದೇಸಾಯಿ, ಚಂದ್ರಕಾAತ್ ಪಾಟೀಲ್, ವಿಜಯ ಕಾಂಬಳೆ, ಮಲ್ಲೇಶ ಶಿಂದೆ, ವಿಠ್ಠಲ ಮಲಗುಂಡೆ, ಮುಬಾರಕ್ ಶೇಖ್, ಪ್ರಕಾಶ ಕಾಂಬಳೆ, ನಾಗರಾಜ ಚಿಕ್ಕಬಸವಣ್ಣನವರ, ಭೈರವ್ ಕಾತ್ರೋಟ್, ಬಾಗು ಕೊಳಾಪಟೆ, ರಮೇಶ ಲಗಮಾ ನಾಯಕ್, ಗಂಗಾಧರ ವಾಲಿಕಾರ್, ಸಂಜು ದಂಡಾಪುರ, ಮಾರುತಿ ಜಾಧವ, ಮಂಜುನಾಥ ಕಾಂಬಳೆ, ರಾಜು ಕಾಂಬಳೆ, ಸಂತೋಷ ಬನ್ನೇಣ್ಣವರ, ಸಿದ್ದಪ್ಪ ಕಾಂಬಳೆ, ಮಂಜುನಾಥ ಮುತ್ತನ್ನವರ, ಅಜಯ ಕಾಂಬಳೆ, ರುಸ್ತಂ ಶೇಖ, ಪರಶುರಾಮ ಕಪಾಲಿ, ಯಲ್ಲಪ್ಪ ಖಿಲಾರಿ, ರಾಜು ಶೆಟ್ಟಿ, ಬಸವರಾಜ ಕೊರವರ, ಮಾರುತಿ ಖಾನಪ್ಪನವರ, ರೂಪಾ ಶೆಟ್ಟಿ, ರತ್ನವ್ವಾ ವಾಲಿಕಾರ, ಮಲ್ಲವ್ವಾ ಮಿಂಡೋಳ್ಳಿ ಮಯೂರರನ್ನು ಭೇಟಿ ಮಾಡಿ ಶುಭ ಕೋರಿದರು.

 

ShareSendTweetShare
ADVERTISEMENT
Previous Post

ಫಲಿಸಲಿಲ್ಲ ಪ್ರಾರ್ಥನೆ | ಕೋಟಿ ಖರ್ಚಾದರೂ ಸಿಕ್ಕಿದ್ದು ಶವ: ಲಾರಿ ಅರ್ಜುನ ಇನ್ನಿಲ್ಲ!

Next Post

ಯಲ್ಲಾಪುರದಲ್ಲಿ ಸಿಕ್ಕಿಬಿದ್ದ ಸದ್ದಾಂ ಹುಸೇನ್!

Next Post

ಯಲ್ಲಾಪುರದಲ್ಲಿ ಸಿಕ್ಕಿಬಿದ್ದ ಸದ್ದಾಂ ಹುಸೇನ್!

ಶಿರೂರು | ಲಾರಿ ಅರ್ಜುನನ ಶವ ನೂರು ಚೂರು!

ಭೂ ಲೋಕದ ಬದುಕಿಗೆ `ಶುಭ' ವಿದಾಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.