6
  • Latest

ಮೋಸದ ಸಾಲಕ್ಕೆ ಚಿನ್ನದ ವ್ಯಾಪಾರಿ ಬಲಿ: ಆಸ್ತಿ ಖರೀದಿ ಮುನ್ನ ಹುಷಾರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮೋಸದ ಸಾಲಕ್ಕೆ ಚಿನ್ನದ ವ್ಯಾಪಾರಿ ಬಲಿ: ಆಸ್ತಿ ಖರೀದಿ ಮುನ್ನ ಹುಷಾರು!

AchyutKumar by AchyutKumar
September 26, 2024
in ರಾಜ್ಯ
advt advt advt
ADVERTISEMENT

ಮುಂಡಗೋಡು: ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಖರೀದಿ ಕಾರಣ ಮುಂಡಗೋಡು ಬಸ್ ನಿಲ್ದಾಣ ಮುಂದಿನ ಅಶ್ರತ್ ವರ್ಣೇಕರ್ (45) ಸಾವನಪ್ಪಿದ್ದಾರೆ.

ರಿಯಲ್ ಎಸ್ಟೇಟ್ ಎಜೆಂಟರಾದ ಹುಬ್ಬಳ್ಳಿಯ ಸಂಶೀದ್ಧೀನ್ ಲತೀಪ್, ಕುಶಲಚಂದ್ರ ಜೈನ್, ಉಶಾದೇವಿ ಜೈನ್, ಸಾಧಿಕ್ ಜಕಾತಿ, ಮುನಾಪ ಪಟವೇಗರ್, ಜಾವೀದ್ ಅಹ್ಮದ್ ಎಂಬಾತರು ಅಶ್ರತ್ ವರ್ಣೇಕರ್’ರನ್ನು ಪುಸಲಾಯಿಸಿ ಅವರಿಂದ ಹಣ ಪಡೆದು ಹುಬ್ಬಳ್ಳಿಯಲ್ಲಿ ವಸತಿ ಹಾಗೂ ವಾಣಿಜ್ಯ ಮಳಿಗೆ ಕೊಡಿಸಿದ್ದರು. ಆ ಮಳಿಗೆ ಮೇಲೆ ಸಾಲವಿದ್ದು, ಅದನ್ನು ತೀರಿಸುವುದಾಗಿ ಖರೀದಿ ವೇಳೆ ಮಾತು ಕೊಟ್ಟಿದ್ದರು. ಅವರ ಮೇಲಿನ ನಂಬಿಕೆಯಿAದ ಅಶ್ರತ್ ಮಳಿಗೆ ಖರೀದಿಸಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಆದರೆ, ಆಸ್ತಿ ಮೇಲಿನ ಸಾಲ ಮಾತ್ರ ಚುಕ್ತಾ ಆಗಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ 13 ಕೋಟಿ ರೂ ಸಾಲ ಆ ಆಸ್ತಿ ಮೇಲೆ ಇರುವ ಬಗ್ಗೆ ಗೊತ್ತಾಗಿದ್ದು, ಇದರಿಂದ ಅಶ್ರತ್ ವರ್ಣೇಕರ್ ಆತಂಕಕ್ಕೆ ಒಳಗಾದರು. ಮೊದಲಿನ ಮಾತುಕಥೆ ಪ್ರಕಾರ ಆಸ್ತಿ ಮೇಲಿನ ಸಾಲ ತೀರಿಸಿ, ಬೋಜಾ ತೆಗೆಯುವಂತೆ ಅವರು ರಿಯಲ್ ಎಸ್ಟೇಟ್ ಎಜೆಂಟರ ಬಳಿ ಅಲೆದಾಡಿದ್ದರು. ಆಗ `ಸಾಲವನ್ನು ತೀರಿಸಲ್ಲ. ಬೋಜಾವನ್ನು ತೆಗೆಯಲ್ಲ’ ಎಂದು ಆ ಎಜೆಂಟರು ಹೇಳಿದ್ದು, `ನೀ ಸತ್ತರೆ ಸಾಯಿ’ ಎಂದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು.

Advertisement. Scroll to continue reading.

13 ಕೋಟಿ ರೂ ಸಾಲದ ಬಗ್ಗೆ ಯೋಚಿಸಿ ಮಾನಸಿಕವಾಗಿ ಕುಗ್ಗಿದ ಅಶ್ರತ್ ವರ್ಣೇಕರ್ ಸೆ 26ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದನ್ನು ನೋಡಿದ ಅವರ ಪತ್ನಿ ತೇಜಶ್ವಿನಿ ತಕ್ಷಣ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರು. ಆದರೆ, ಜೇನುಮುರಿ ಕ್ರಾಸ್ ಬಳಿ ಅವರು ಸಾವನಪ್ಪಿದರು.

 

ShareSendTweetShare
ADVERTISEMENT
Previous Post

ಕಾರು ವ್ಯಾಪಾರಿಯ ಚಕ್ ಕದ್ದು ಸಹಿ ಪೋರ್ಜರಿ!

Next Post

ಕಬೀರ ವಾಣಿ | ಎತ್ತ ಸಾಗಿದೆ ಮನುಜ..

Next Post

ಕಬೀರ ವಾಣಿ | ಎತ್ತ ಸಾಗಿದೆ ಮನುಜ..

ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ

ಈ ಮನೆ ತುಂಬ ಮದ್ಯದ ಅಮಲು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.