6
  • Latest

ಶಿರೂರು | ಸಾವಿನ ನಂತರ ಸಿಕ್ಕ ಉಡುಗರೆ: ಮಗನಿಗಾಗಿ ಲಾರಿ ಖರೀದಿಸಿದ್ದ ಅರ್ಜುನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿರೂರು | ಸಾವಿನ ನಂತರ ಸಿಕ್ಕ ಉಡುಗರೆ: ಮಗನಿಗಾಗಿ ಲಾರಿ ಖರೀದಿಸಿದ್ದ ಅರ್ಜುನ!

AchyutKumar by AchyutKumar
September 27, 2024
in ಸ್ಥಳೀಯ
advt advt advt
ADVERTISEMENT

ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಲಾರಿ ಚಾಲಕ ಅರ್ಜುನ ತನ್ನ ಮಗನಿಗಾಗಿ ಆಟಿಕೆಯ ಲಾರಿ ಖರೀದಿಸಿದ್ದ. ಕೊನೆಯದಾಗಿ ಮಗನ ಜೊತೆ ಫೋನಿನಲ್ಲಿ ಮಾತನಾಡಿದಾಗ ಸಹ ಆತ ಆಟಿಕೆ ತರುವುದಾಗಿ ಹೇಳಿಕೊಂಡಿದ್ದ. ನದಿ ಪಾಲಾದ ದೊಡ್ಡ ಲಾರಿಯ ಜೊತೆ ಆ ಆಟಿಕೆಯ ಲಾರಿ ಸಹ ನೀರಿನ ಆಳ ಸೇರಿದ್ದು, ಅವಶೇಷಗಳ ಜೊತೆ ಆಟಿಕೆ ಸಹ ಹೊರಗೆ ಬಂದಿದೆ.

ಜುಲೈ 16ರ ಬೆಳಗ್ಗೆ 8.30ರ ಆಸುಪಾಸಿಗೆ ಶಿರೂರು ಗುಡ್ಡ ಕುಸಿದಿತ್ತು. ಗುಡ್ಡದ ತಪ್ಪಲಿನಲ್ಲಿದ್ದ 8 ಜನ ಸಾವನಪ್ಪಿದ್ದು, ಮೂವರು ಕಣ್ಮರೆಯಾಗಿದ್ದರು. ಆ ಪೈಕಿ ಈವರೆಗೂ ಇಬ್ಬರ ಸುಳಿವು ಸಿಕ್ಕಿಲ್ಲ. ಈ ನಡುವೆ ಕಣ್ಮರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನನ ಶವ ಮೊನ್ನೆ ನದಿ ಆಳದಿಂದ ಹೊರ ತೆಗೆಯಲಾಗಿದೆ. ಜೊತೆಗೆ ಆತ ಓಡಿಸುತ್ತಿದ್ದ ಲಾರಿಯ ಅವಶೇಷಗಳು ಸಹ ಸಿಕ್ಕಿದೆ. ಆ ಅವಶೇಷಗಳೊಂದಿಗೆ ಅರ್ಜುನನ ಮೊಬೈಲ್ ಮತ್ತು ಆತ ಮಗನಿಗಾಗಿ ಖರೀದಿಸಿದ ಪುಠಾಣಿ ಲಾರಿಯೂ ದೊರೆತಿದೆ.

Advertisement. Scroll to continue reading.
ADVERTISEMENT
ADVERTISEMENT

ಅರ್ಜುನನ ಸುಳಿವು ನೀಡಿದ ಮಹತ್ವ ಸಾಕ್ಷಿಗಳಲ್ಲಿ ಆ ಮೊಬೈಲ್ ಸಹ ಒಂದಾಗಿದ್ದು, ಕೇರಳ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಹೆದ್ದಾರಿಯ ಮೇಲೆ ಮೊಬೈಲ್ ಸಿಗ್ನಲ್ ಕೊನೆಯಾಗಿತ್ತು. ಈ ನಿಟ್ಟಿನಲ್ಲಿ ಲಾರಿ ಹೆದ್ದಾರಿ ಮೇಲೆ ಇದೆ ಎಂದು ಭಾವಿಸಿ ಅಲ್ಲಿನ ಮಣ್ಣು ತೆರವಿಗೆ ಒತ್ತು ನೀಡಲಾಗಿತ್ತು. ಆದರೆ, ಮೊಬೈಲ್ ಸಿಗ್ನಲ್ ಕೊನೆಯಾದ ನಂತರ ಲಾರಿ ನದಿ ಆಳಕ್ಕೆ ಮುಳುಗಿದ್ದು, ಇದೀಗ ಲಾರಿ ಅವಶೇಷಗಳ ಜೊತೆ ಮೊಬೈಲ್ ಸಿಕ್ಕಿರುವುದರಿಂದ ಮುಂದಿನ ತನಿಖೆಗೆ ಅದು ಮಹತ್ವದ ಸಾಕ್ಷಿಯಾಗಲಿದೆ.

Advertisement. Scroll to continue reading.

ನದಿ ಆಳದಲ್ಲಿದ್ದ ಲಾರಿ ಕ್ಯಾಬಿನಿನಲ್ಲಿ ಅರ್ಜುನನ ಶವ ಸಿಕ್ಕಿದ್ದು, ಅದರ ಪಕ್ಕದಲ್ಲಿಯೇ ಆಟಿಕೆಯ ಲಾರಿ ಸಹ ದೊರೆತಿದೆ. ಆ ಆಟಿಕೆಯನ್ನು ಅರ್ಜುನನ ಸಹೋದರ ಅಭಿಜಿತ್ ಪಡೆದಿದ್ದಾರೆ.

ShareSendTweetShare
ADVERTISEMENT
Previous Post

ಸನ್ಮಾನಿತರ ಜೊತೆ ಸಂಸದರಿಗೂ ಸರ್ಪದೋಷ: ಗುಸು ಗುಸು ಸುದ್ದಿಗೆ ರೆಕ್ಕೆ ಪುಕ್ಕ!

Next Post

ಆಳ ಸಮುದ್ರದಲ್ಲಿ ಮಂಗನಾಟ: ನೀರು ಪಾಲಾದ ವ್ಯಕ್ತಿ ಶವ ಪತ್ತೆ

Next Post

ಆಳ ಸಮುದ್ರದಲ್ಲಿ ಮಂಗನಾಟ: ನೀರು ಪಾಲಾದ ವ್ಯಕ್ತಿ ಶವ ಪತ್ತೆ

ವಿಮಾನ ಏರಿದ ಕಾಗೇರಿ ರೈಲ್ವೆ ನಿಗಮಕ್ಕೆ ಭೇಟಿ: ನಂತರ ಕಾರಿನಲ್ಲಿ ಸಂಚಾರ!

ಮಗನ ಸಾಲಕ್ಕೆ ಅಪ್ಪನಿಗೆ ಹೊಡೆತ: ಭೂಮಿ-ಹಣದ ವಿಷಯವಾಗಿ ವಾಚ್‌ಮೆನ್ ಮೇಲೆ ಹಲ್ಲೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.