6
  • Latest

ಅನುಮಾನಾಸ್ಪದವಾಗಿ ಸಾವನಪ್ಪಿದ ಕಾಲೇಜು ಪ್ರಾಚಾರ್ಯ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನುಮಾನಾಸ್ಪದವಾಗಿ ಸಾವನಪ್ಪಿದ ಕಾಲೇಜು ಪ್ರಾಚಾರ್ಯ

AchyutKumar by AchyutKumar
September 30, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಐಟಿಐ ಮಲ್ಲಿಕಾರ್ಜುನ ಕಾಲೇಜು ಪ್ರಾಚಾರ್ಯ ಪ್ರಕಾಶ ವಿಶ್ವನಾಥ ಕಲ್ಗುಟ್ಕರ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ.
ಕಿನ್ನರ ಬೋರಿಭಾಗದವರಾಗಿದ್ದ ಅವರು ಹಬ್ಬುವಾಡದ ಲಲಿತಾ ಅಪಾರ್ಟಮೆಂಟ್’ನಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮದ್ಯ ಸೇವನೆ ಮಾಡುತ್ತಿದ್ದ ಅವರು ಮದ್ಯ ಸೇವಿಸುವ ಅವಧಿಯಲ್ಲಿ ಮನೆಯ ಬಾಗಿಲು ಹಾಕುತ್ತಿರಲಿಲ್ಲ. ರಾತ್ರಿ ಸಮಯದಲ್ಲಿ ಸಹ ಮನೆ ಒಳಗಡೆಯಿಂದ ಲಾಕ್ ಮಾಡುತ್ತಿರಲಿಲ್ಲ. ರಾತ್ರಿ ವೇಳೆ ನಶೆಯಲ್ಲಿರುತ್ತಿದ್ದರು.

Advertisement. Scroll to continue reading.

ಹೀಗಿರುವಾಗ ಸೆ 28ರಂದು ಕಾಲೇಜಿನಲ್ಲಿ ಜವಾನರಾಗಿ ಕೆಲಸ ಮಾಡುವ ಅಕ್ಷಯ್ ಅವರು ಊಟ ಕೊಡಲು ಪ್ರಕಾಶ ಕಲ್ಗುಟ್ಕರ್ ಅವರ ಅಪಾರ್ಟಮೆಂಟಿಗೆ ತೆರಳಿದ್ದರು. ಆಗ, ಹಾಸಿಗೆಯಿಂದ ಬಿದ್ದು ಅವರು ಹಣೆಗೆ ಪೆಟ್ಟು ಮಾಡಿಕೊಂಡಿದ್ದನ್ನು ಅಕ್ಷಯ್ ಗಮನಿಸಿದ್ದರು. ಬೆಡ್ ರೂಮಿನಿಂದ ಹಾಲಿಗೆ ಬಂದು ಸೋಪಾ ಮೇಲೆ ಕೂತಿದ್ದ ಪ್ರಕಾಶ ಕಲ್ಗುಟ್ಕರ್ ಅವರು ಅಡುಗೆ ಮನೆಗೆ ಹೋಗುವಾಗ ರಕ್ತಸ್ರಾವದಿಂದ ಸಾವನಪ್ಪಿರುವಂತೆ ಗೋಚರವಾಗಿದೆ.
ಅದಾಗಿಯೂ ಅವರ ಸಾವಿನಲ್ಲಿ ಅನುಮಾನ ಕಾಣುತ್ತಿರುವುದಾಗಿ ಪ್ರಕಾಶ ಅವರ ತಮ್ಮ ಲಕ್ಷ್ಮೀಕಾಂತ ಕಲ್ಗುಟಕರ್ ಪೊಲೀಸ್ ದೂರು ನೀಡಿದ್ದಾರೆ.

ADVERTISEMENT
ADVERTISEMENT

 

Advertisement. Scroll to continue reading.
ShareSendTweetShare
ADVERTISEMENT
Previous Post

ಮನೆ ಇಲ್ಲಿ… ಮತದಾನ ಅಲ್ಲಿ!

Next Post

ಹಗಲು ದುಡಿಯುವವನ ವೇಷ – ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

Next Post

ಹಗಲು ದುಡಿಯುವವನ ವೇಷ - ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

ಕಸ್ತೂರಿ ನಗರದಲ್ಲಿ ಕಾಡು ಮಾಂಸ!

ಅವ್ಯವಸ್ಥೆಯ ಆಗರ ತಹಶೀಲ್ದಾರ್ ಕಚೇರಿ: ದುರಾಡಳಿತದ ವಿರುದ್ಧ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.