6
  • Latest

ಹಗಲು ದುಡಿಯುವವನ ವೇಷ – ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹಗಲು ದುಡಿಯುವವನ ವೇಷ – ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

AchyutKumar by AchyutKumar
September 30, 2024
in ರಾಜ್ಯ
advt advt advt
ADVERTISEMENT

ದಾಂಡೇಲಿ: ಸಂಡೆ ಮಾರ್ಕೇಟಿನಲ್ಲಿ ನಡೆದ ಸರಣಿ ಕಳ್ಳತನದ ರೂವಾರಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

Advertisement. Scroll to continue reading.
Advertisement. Scroll to continue reading.

ಸೆಂಟ್ರಿoಗ್ ಕೆಲಸ ಮಾಡುವ ಹಸನ ಖಾಸಿಂಸಾಬ್ ಬೇಗ ಹಾಗೂ ತರಕಾರಿ ವ್ಯಾಪಾರ ಮಾಡುವ ಆಶೀಪ್ ಕಾಸಿಂಸಾಬ್ ಬೇಗ ಸರಣಿ ಕಳ್ಳತನ ಮಾಡುತ್ತಿದ್ದದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯವರಾದ ಅವರು ಹಳಿಯಾಳದ ಮೀನು ಮಾರ್ಕೇಟ್ ಬಳಿ ವಾಸವಾಗಿದ್ದರು. ಹಸನ್ ಧಾರವಾಡದಲ್ಲಿಯೇ ಇದ್ದು ಕಳ್ಳತನದ ವೇಳೆ ಜಿಲ್ಲೆಗೆ ಬರುತ್ತಿದ್ದ. ಈ ಇಬ್ಬರು ಸೆ 18ರಂದು ಸಹ ಆತ ದಾಂಡೇಲಿಗೆ ಬಂದಿದ್ದು, ಅಲ್ಲಿನ ಮಳಿಗೆಗಳನ್ನು ಗುರಿಯಾಗಿರಿಸಿಕೊಂಡು ಕಳ್ಳತನ ನಡೆಸಿದ್ದರು.

ADVERTISEMENT
ADVERTISEMENT

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಬಗೆಯ ಹುಡುಕಾಟ ನಡೆಸಿ ಕೊನೆಗೂ ಆ ಕಳ್ಳರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿoದ 1.70 ಲಕ್ಷ ರೂ ಹಣ, 36.83 ಗ್ರಾಮಿನ ಬಂಗಾರದ ಆಭರಣ ಹಾಗೂ 30.18 ಗ್ರಾಂ ತೂಕದ ಬೆಳ್ಳಿ ಆಭರಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಲಸೂತ್ರ, ಕಿವಿ ಓಲೆ, ಬಂಗಾರದ ಚೈನ್ ಜೊತೆ ಸರಾಯಿ ಕುಡಿದ ಪ್ಯಾಕೆಟ್ ಸಹ ಅವರ ಬಳಿ ಸಿಕ್ಕಿದೆ.

ShareSendTweetShare
ADVERTISEMENT
Previous Post

ಅನುಮಾನಾಸ್ಪದವಾಗಿ ಸಾವನಪ್ಪಿದ ಕಾಲೇಜು ಪ್ರಾಚಾರ್ಯ

Next Post

ಕಸ್ತೂರಿ ನಗರದಲ್ಲಿ ಕಾಡು ಮಾಂಸ!

Next Post

ಕಸ್ತೂರಿ ನಗರದಲ್ಲಿ ಕಾಡು ಮಾಂಸ!

ಅವ್ಯವಸ್ಥೆಯ ಆಗರ ತಹಶೀಲ್ದಾರ್ ಕಚೇರಿ: ದುರಾಡಳಿತದ ವಿರುದ್ಧ ದೂರು!

ಸಂಗೀತ ಆಲಾಪಕ್ಕೆ ಶಿರಸಿಗೆ ಬನ್ನಿ..!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.