6
  • Latest

ಉತ್ತರ ಕನ್ನಡಕ್ಕೂ ಬೇಕು ಸ್ವಾರಸ್ಯಕರ ಸೊಪ್ಪಿನ ಮೇಳ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಉತ್ತರ ಕನ್ನಡಕ್ಕೂ ಬೇಕು ಸ್ವಾರಸ್ಯಕರ ಸೊಪ್ಪಿನ ಮೇಳ!

AchyutKumar by AchyutKumar
in ಲೇಖನ

ಕಳೆದ ವರ್ಷ ಧಾರವಾಡದಲ್ಲಿ ಸೊಪ್ಪಿನ ಮೇಳ ನಡೆದಿತ್ತು. ಸೊಪ್ಪಿನಿಂದಲೇ ತಯಾರಿಸಿದ 30ಕ್ಕೂ ಅಧಿಕ ಅಡುಗೆಗಳು ಗಮನ ಸೆಳೆಯುತ್ತಿದ್ದವು. ಉತ್ತರ ಕನ್ನಡ ಸಹ ಈ ಬಗೆಯ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲು ಯೋಗ್ಯ ಸ್ಥಳ.

ADVERTISEMENT

ಧಾರವಾಡದಲ್ಲಿ ನಡೆದಿದ್ದು ಬಹುಶಃ ರಾಜ್ಯದ ಮೊದಲ ಸೊಪ್ಪಿನ ಮೇಳ ಆಗಿರಬೇಕು. ಇಲ್ಲಿ ಮೇಳಗಳಿಗೆ ಕಳೆ ಕಟ್ಟಿದ್ದು ಅಡುಗೆ ಸ್ಪರ್ಧೆಗಳಿಂದ. ಈ ಸ್ಪರ್ಧೆ ಪರಿಣಾಮವಾಗಿ ಸೊಪ್ಪು, ಗೆಡ್ಡೆ-ಗೆಣಸು ಅಡುಗೆ ಮನೆಗೆ ಬಂದರೆ ಮಾತ್ರ ಈ ಮೇಳದ ನೈಜ ಯಶಸ್ಸು ಸಾಧ್ಯ. ಅಡುಗೆ ಮನೆಯ ಒಡತಿಯರು ಸೊಪ್ಪಿನ ಮೇಳಕ್ಕೆ ಬಂದರೆ ಅದನ್ನು ತಿಂದು ಚಪ್ಪರಿಸುವ ಮನೆಯ ಸಮಸ್ತರೂ ಬಂದೇ ಬರುತ್ತಾರೆ!

ಸೊಪ್ಪಿನ ಪಲ್ಯ, ಸೊಪ್ಪಿನ ಸಾರು, ಸೊಪ್ಪಿನ ಚಟ್ನಿ, ಕರಿಬೇವಿನ ಚಟ್ನಿ ಪುಡಿ, ನುಗ್ಗೆ ಸೊಪ್ಪಿನ ಪಡ್ಡು, ದಾಸವಾಳದ ಸೊಪ್ಪಿನ ದೋಸೆ, ಸೊಪ್ಪಿನ ಪಚಡಿ, ಸೊಪ್ಪಿನ ಡೊಕಳಾ, ಕೊನೆಗೆ ಕೆಂಪು ಅರಿವೆ ಸೊಪ್ಪಿನ ಕೇಕ್ ಕೂಡ ಸೊಪ್ಪಿನ ಸ್ಪರ್ಧೆಗಳಲ್ಲಿ ಗಮನ ಸೆಳೆಯುವಂಥಹುದು. ಆಗ, ಮೊದಲ ಬಹುಮಾನ ಪಡೆದ 85 ವರ್ಷದ ಹಿರಿಯಜ್ಜಿ ಪ್ರತಿಮಾ ಫವಾರ್ ಪಡೆದಿದ್ದು ಇನ್ನೊಂದು ವಿಶೇಷ.

Advertisement. Scroll to continue reading.

`ಟಿವಿ ನೋಡಿ ಅಡುಗೆ ಮಾಡೋದು ಕಲಿಯಂಗಿಲ್ರಿ. ನಮ್ಮ ಬುದ್ದಿ ಉಪಯೋಗಿಸಿ ಅಡುಗಿ ಮಾಡಬೇಕು’ ಎಂದು ಅವರು ಹೇಳಿದಾಗ ಆ ಮಾತು ಸತ್ಯ ಎನಿಸಿತು. ಅವರ ಆಸಕ್ತಿ ಮತ್ತು ಜೀವನೋತ್ಸಾಹಕ್ಕೆ ನಾವೆಲ್ಲರೂ ಮನಸೋತ ನೆನಪು ಸೊಪ್ಪಿನಷ್ಟೇ ಹಸಿರಾಗಿದೆ. ನಿಮ್ಮೂರಲ್ಲೂ ಸೊಪ್ಪು ಮೇಳ ಮಾಡುವ ಕನಸು ಕಾಣಿ. ನಾವು ಬರುತ್ತೇವೆ!
– ಕೃಷ್ಣ ಪ್ರಸಾದ

Advertisement. Scroll to continue reading.
Previous Post

ಸ್ಮಶಾನ ಸ್ವಚ್ಛತೆ ನಂತರ ರುದ್ರಭೂಮಿ ಅಭಿವೃದ್ಧಿ ಅಭಿಯಾನ

Next Post

ಮಂಚಿಕೇರಿಯ ಈ ಅಜ್ಜಿ – ಮೊಮ್ಮಗ ಇದೀಗ ವಲ್ಡ್ ಫೇಮಸ್ಸು!

Next Post
Manchikeri's grandmother-grandson is now world famous!

ಮಂಚಿಕೇರಿಯ ಈ ಅಜ್ಜಿ - ಮೊಮ್ಮಗ ಇದೀಗ ವಲ್ಡ್ ಫೇಮಸ್ಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ