6
  • Latest

ಖಾಲಿ ಚೆಕ್ ಕೊಡುವ ಮುನ್ನ ಹುಷಾರು: ಕಾಸು ಕಿತ್ತು ಕೇಸು ಹಾಕಿಸಿಕೊಂಡ ವ್ಯಾಪಾರಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಖಾಲಿ ಚೆಕ್ ಕೊಡುವ ಮುನ್ನ ಹುಷಾರು: ಕಾಸು ಕಿತ್ತು ಕೇಸು ಹಾಕಿಸಿಕೊಂಡ ವ್ಯಾಪಾರಿ!

AchyutKumar by AchyutKumar
in ಸ್ಥಳೀಯ

ಕುಮಟಾ: ಬರ್ಗಿಯ ಸಂಕೇತ ನಾಯ್ಕ ಟಿಪ್ಪರ್ ಖರೀದಿಗಾಗಿ ಅದೇ ಊರಿನ ರವಿಕುಮಾರ ನಾಯ್ಕ ಎಂಬಾತರಿಗೆ 6.20 ಲಕ್ಷ ರೂ ಹಣ ನೀಡಿದ್ದು, ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾದ ಕಾರಣ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ.

ADVERTISEMENT

ಸಂಕೇತ ನಾಗೇಶ ನಾಯ್ಕ ಅವರು ರವಿಕುಮಾರ ಪಾಂಡುರoಗ ನಾಯ್ಕ ಅವರಲ್ಲಿ ಟಿಪ್ಪರ್ ಖರೀದಿಯ ಮಾತುಕಥೆ ನಡೆಸಿದ್ದರು. ಈ ವೇಳೆ ಭದ್ರತೆಗಾಗಿ ಎರಡು ಖಾಲಿ ಚೆಕ್ ಮೇಲೆ ಮೊತ್ತ ನಮೂದಿಸದೇ ಸಹಿ ಮಾಡಿ ಕೊಟ್ಟಿದ್ದರು. ಫೆ 22ರಂದು 6.20 ಲಕ್ಷ ರೂ ಹಣವನ್ನು ನೆಪ್ಟ ಮೂಲಕ ರವಿಕುಮಾರರ ಖಾತೆಗೆ ವರ್ಗಾಯಿಸಿದ್ದರು. ಉಳಿದ ಹಣವನ್ನು ನಗದು ರೂಪದಲ್ಲಿ ನೀಡಿದ್ದರು.

ಹಣ ಪಾವತಿ ಆದ ನಂತರ ರವಿಕುಮಾರ್ ಚೆಕ್ ಮರಳಿಸಿರಲಿಲ್ಲ. ಚೆಕ್ ಮರಳಿಸುವಂತೆ ನೋಟಿಸ್ ನೀಡಿದರೂ ಪ್ರತಿಕ್ರಿಯಿಸಿರಲಿಲ್ಲ. ಇದಾದ ಮೇಲೆ ಚೆಕ್ 5.5 ಲಕ್ಷ ರೂ ಹಣ ನಮೂದಿಸಿ ಅದನ್ನು ಬ್ಯಾಂಕಿಗೆ ಜಮಾ ಮಾಡಿದ್ದು ಅದು ನಗದು ಆಗಿರಲಿಲ್ಲ. ಇನ್ನೊಂದು ಚೆಕ್’ನ್ನು ಬೆಂಗಳೂರಿನ ಧರ್ಮಶೇಖರ ಬಸವಣ್ಣಯ್ಯ ಎಂಬಾತರ ಹೆಸರಿಗೆ ನೀಡಿ ಅದರಲ್ಲಿ ಸಹ 5.75 ಲಕ್ಷ ರೂ ಎಂದು ನಮೂದಿಸಿದ್ದು ಅದೂ ಸಹ ನಗದಾಗಿರಲಿಲ್ಲ.

Advertisement. Scroll to continue reading.

ಅದಾದ ನಂತರ ರವಿಕುಮಾರ ಹಾಗೂ ಧರ್ಮಶೇಖರ ಬಸವಣ್ಣಯ್ಯ ಇಬ್ಬರೂ ಚೆಕ್ ಅಮಾನ್ಯವಾಗಿರುವುದನ್ನು ಉಲ್ಲೇಖಿಸಿ ನೋಟಿಸ್ ನೀಡಿದ್ದಾರೆ. `ಕೈಗಡ ಪಡೆದಿದ್ದ ಹಣ ಮರಳಿಸಬೇಕು’ ಎಂದು ನೋಟಿಸ್ಸಿನಲ್ಲಿ ಹೇಳಿದ್ದಾರೆ. ಟಿಪ್ಪರ್ ಖರೀದಿಗಾಗಿ ತಾನೂ ನೀಡಬೇಕಾದ ಎಲ್ಲಾ ಹಣ ನೀಡಿದ ನಂತರವೂ ಚೆಕ್ ದುರುಪಯೋಗಪಡಿಸಿಕೊಂಡವರ ವಿರುದ್ಧ ಸಂಕೇತ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ.

Advertisement. Scroll to continue reading.
Previous Post

ಆಹಾ ಎಂಥಾ ರುಚಿ |ಬಗೆ ಬಗೆಯ ಖಾದ್ಯಕ್ಕೆ ಮನಸೋತ ಮಾಜಿ ಶಾಸಕಿ!

Next Post

OTP ಕೊಟ್ಟು ಹಣ ಕಳೆದುಕೊಂಡ ರಿಕ್ಷಾ ಚಾಲಕ!

Next Post

OTP ಕೊಟ್ಟು ಹಣ ಕಳೆದುಕೊಂಡ ರಿಕ್ಷಾ ಚಾಲಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ