6
  • Latest

ಕೊನೆಗೂ ಬದುಕದ ಕಾಡುಪ್ರಾಣಿ: ಕಡವೆ ಸಾವಿಗೆ ಕಾರಣ ಯಾರು?

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಕೊನೆಗೂ ಬದುಕದ ಕಾಡುಪ್ರಾಣಿ: ಕಡವೆ ಸಾವಿಗೆ ಕಾರಣ ಯಾರು?

AchyutKumar by AchyutKumar
in ವಿಡಿಯೋ

ಹೊನ್ನಾವರ: ವಾಹನ ಅಪಘಾತದಿಂದ ಗಾಯಗೊಂಡಿದ್ದ ಕಡವೆಗೆ ಆರು ದಿನಗಳ ಕಾಲ ಆರೈಕೆ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶನಿವಾರ ಅಪಘಾತದಲ್ಲಿ ಗಾಯಗೊಂಡಿದ್ದ ಕಡವೆ ಗುರುವಾರ ಸಾವನಪ್ಪಿದೆ.

ADVERTISEMENT

ಖರ್ವಾ ಕ್ರಾಸನ ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ವಾಹನವೊಂದು ಗುದ್ದಿ ಕಡವೆ ಗಾಯಗೊಂಡಿತ್ತು. ಕಾಲು ಮುರಿದ ಕಡವೆ ಪೊದೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಗಾಯಗೊಂಡ ಕಡವೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆದಿತ್ತು. ನೀರು-ಮೇವು ನೀಡಿದರೂ ಕಾಡುಪ್ರಾಣಿ ಸೇವಿಸುತ್ತಿರಲಿಲ್ಲ. ಯಾರನ್ನೂ ಹತ್ತಿರ ಸುಳಿಯಲು ಸಹ ಬಿಡುತ್ತಿರಲಿಲ್ಲ. ಹೀಗಾಗಿ ಕಡವೆ ಸ್ಥಳಾಂತರ ಸಮಸ್ಯೆಯಾಗಿದ್ದು, ಪೊದೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿತ್ತು.

ಇದನ್ನೂ ಓದಿ: ನಾಯಿಗೆ ಬೆದರಿಸಿದ ಕಾಡುಪ್ರಾಣಿ!

Advertisement. Scroll to continue reading.

ಅದಾದ ನಂತರ ಕಡವೆ ಅಲ್ಲಿಂದ ಬೇರೆ ಕಡೆ ಹೋಗಿದ್ದು, ಅರಣ್ಯಾಧಿಕಾರಿಗಳು ಕಡವೆಯನ್ನು ಯಾರೂ ಶಿಕಾರಿ ಮಾಡದಂತೆ ಕಣ್ಣಿಟ್ಟಿದ್ದರು. ಯಾರಾದರೂ ಹಿಂಸೆ ನೀಡಿರುವುದು ಗೊತ್ತಾದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದರು. ಆದರೆ, ಶನಿವಾರ ಆ ಕಡವೆ ಸಾವನಪ್ಪಿದ ಸುದ್ದಿ ಸಿಕ್ಕಿದೆ. ಗಾಯಗೊಂಡ ಕಡವೆ ಚೇತರಿಸಿಕೊಳ್ಳದೇ ಕಾಡಿನಲ್ಲಿ ಕೊನೆ ಉಸಿರೆಳೆದಿದೆ.

Advertisement. Scroll to continue reading.

ಕತ್ತಲ ರಾತ್ರಿ ಕಡವೆಗೆ ಚಿಕಿತ್ಸೆ ನೀಡಲು ನಡೆದ ಪ್ರಯತ್ನದ ವಿಡಿಯೋ ಇಲ್ಲಿ ನೋಡಿ..

 

Previous Post

ಕರೆಂಟ್ ಬಿಲ್ ಕಟ್ಟಲು ಕಾಸಿಲ್ಲ: ಕಂದಾಯ ಕಚೇರಿಯ ಪವರ್ ಕಟ್!

Next Post

ಯಕ್ಷಶ್ರೀ: ವೃತ್ತಿಯಿಂದ ಐತಿಹಾಸಿಕ ಕಥೆ.. ಪೃವೃತ್ತಿಯಿಂದ ಪೌರಾಣಿಕ ಕಥೆ ಹೇಳುವ ಸಾಹಿತಿ ಇವರು!

Next Post
Yakshashree A historical story by profession

ಯಕ್ಷಶ್ರೀ: ವೃತ್ತಿಯಿಂದ ಐತಿಹಾಸಿಕ ಕಥೆ.. ಪೃವೃತ್ತಿಯಿಂದ ಪೌರಾಣಿಕ ಕಥೆ ಹೇಳುವ ಸಾಹಿತಿ ಇವರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ