6
  • Latest

ಕಾಡ ಕಾಲುವೆಯಲ್ಲಿ ಸಿಕ್ಕಿದ್ದು 7 ಲಕ್ಷದ ಮರ: ಶ್ರೀಗಂಧ ಕದ್ದವರಿಗೆ ಸೆರೆಮನೆ ವಾಸ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಡ ಕಾಲುವೆಯಲ್ಲಿ ಸಿಕ್ಕಿದ್ದು 7 ಲಕ್ಷದ ಮರ: ಶ್ರೀಗಂಧ ಕದ್ದವರಿಗೆ ಸೆರೆಮನೆ ವಾಸ

AchyutKumar by AchyutKumar
October 30, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಕಂಪ್ಲಿ ತೋಟಗದ್ದೆ ಹಾಗೂ ಉಮ್ಮಚ್ಗಿಯ ಹಾಸಣಗಿ ಬೆಟ್ಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಡಿದ ಮೂವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರ ಬಳಿಯಿದ್ದ 7.52 ಲಕ್ಷ ರೂ ಮೌಲ್ಯದ ಶ್ರೀಗಂಧವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಬೈದೆಹಕ್ಲದ ಕಮಲಾಕರ ಶಂಕರ ಸಿದ್ದಿ, ಗೋರ್ಸಗದ್ದೆಯ ಗಣೇಶ ಪುತ್ತು ಸಿದ್ದಿ ಹಾಗೂ ಹಾಸಣಗಿಯ ರವಿಚಂದ್ರ ಸೀತಾರಾಮ ಶೆಟ್ಟಿ ಎಂಬಾತರು ಶ್ರೀಗಂಧದ ಮರ ಕಡಿದಿದ್ದರು. ಅದನ್ನು ನಾಲ್ಕು ತುಂಡುಗಳಾಗಿಸಿ ಅಡಗಿಸಿಟ್ಟಿದ್ದರು. ಇನ್ನೊಂದು ಮರವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿಸಿದ್ದರು. ಇದನ್ನು ಕಾಡಿನ ಕಾಲುವೆ, ಮರದ ಸಂದಿ ಸೇರಿ ಬೇರೆ ಬೇರೆ ಕಡೆ ದಾಸ್ತಾನು ಮಾಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ವಲಯ ಅರಣ್ಯಾಧಿಕಾರಿ ಬಸವರಾಜ ಬಚ್ಚೊಳ್ಳಿ ಜೊತೆ ಅರಣ್ಯ ಸಿಬ್ಬಂದಿ ಪವನ ಲೋಕರ್, ಜ್ಯೋತಿ ಪ್ರಧಾನಿ, ವೀರಾಜ ನಾಯಕ, ಬೀರಪ್ಪ ಪಟಗಾರ ಇದನ್ನು ಪತ್ತೆ ಮಾಡಿದರು. ಅರಣ್ಯ ಪಾಲಕ ಶಂಕರ್ ಬಸರಗಿ ಹಾಗೂ ವಾಹನ ಚಾಲಕ ಗಂಗಾಧರ ರೆಡ್ಡಿ ಸಹ ಕಾಡಿನಲ್ಲಿ ಹುಡುಕಾಟ ನಡೆಸಿದರು. ಒಟ್ಟು 125 ಕೆಜಿಯಷ್ಟು ಶ್ರೀಗಂಧದ ಮರದ ಚಕ್ಕೆ ಹಾಗೂ ತುಂಡುಗಳು ದೊರೆತವು.

Advertisement. Scroll to continue reading.

ಮೂವರು ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದು, ಅವರ ವಿಚಾರಣೆ ನಡೆಯುತ್ತಿದೆ.

ShareSendTweetShare
ADVERTISEMENT
Previous Post

ಬೆಲೆ 3.44 ಲಕ್ಷ ರೂ: ವಿದೇಶಿ ಕೆಲಸ ಮಾರಾಟಕ್ಕಿದೆ!

Next Post

ಗಾಂಜಾ ಮಾರಾಟಕ್ಕೆ ಎಪಿಎಂಸಿಗೆ ಬಂದ ಯುವಕ!

Next Post

ಗಾಂಜಾ ಮಾರಾಟಕ್ಕೆ ಎಪಿಎಂಸಿಗೆ ಬಂದ ಯುವಕ!

ಅಕ್ಕನ ಮನೆಗೆ ನುಗ್ಗಿ ರಂಪಾಟ: ರಾಜಿಗೆ ಬಂದವ ರಾಡಿನಿಂದ ಹೊಡೆದ!

TSS ಮಾನ ಕಳೆದವರಿಗೆ ಇಲ್ಲ ಮೂರು ಕಾಸಿನ ಮರ್ಯಾದೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.