6
  • Latest

ಬೆಲೆ 3.44 ಲಕ್ಷ ರೂ: ವಿದೇಶಿ ಕೆಲಸ ಮಾರಾಟಕ್ಕಿದೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಬೆಲೆ 3.44 ಲಕ್ಷ ರೂ: ವಿದೇಶಿ ಕೆಲಸ ಮಾರಾಟಕ್ಕಿದೆ!

`ಕಾಸು ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳುವವರೇ ಎಚ್ಚರ'

AchyutKumar by AchyutKumar
in ದೇಶ - ವಿದೇಶ
advt advt advt
ADVERTISEMENT

ಕಾರವಾರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ 3.44 ಲಕ್ಷ ರೂ ಹಣ ಪಡೆದವ ಗೋವಾಗೆ ಪರಾರಿಯಾಗಿದ್ದು, ಹಣ ಮರಳಿ ಕೇಳಿದವರಿಗೆ ಜೀವ ಬೆದರಿಕೆ ಒಡ್ಡಿದ್ದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ಅಮದಳ್ಳಿಯ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ ವ್ಯಕ್ತಿ. ಗೋವಾದ ಮಡಗಾಂವ್ ಬಳಿಯ ಪಾಂಜಿಪೊoಡಾದಲ್ಲಿರುವ ಈತ ಹಳಗಾದ ಜೊನಿ ಡಿಸೋಜಾ ಹಾಗೂ ಅಜಯ ಚಂದ್ರಕಾoತ ನಾಯ್ಕ ಅವರಿಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದ. ಇದಕ್ಕಾಗಿ ಅವರಿಂದ 3.44 ಲಕ್ಷ ರೂ ಹಣವನ್ನು ಪಡೆದಿದ್ದ. ಆದರೆ, ಕೆಲಸವನ್ನು ಮಾತ್ರ ಕೊಡಿಸಿರಲಿಲ್ಲ.

ADVERTISEMENT
ADVERTISEMENT

ಕೆಲಸ ಕೊಡಿಸುವಂತೆ ಜೊನಿ ಡಿಸೋಜಾ ಹಾಗೂ ಅಜಯ ನಾಯ್ಕ ದುಂಬಾಲು ಬಿದ್ದಾಗ ನಕಲಿ ನೇಮಕಾತ್ರಿ ಆದೇಶ ನೀಡಿದ್ದ. ವಿದೇಶದಲ್ಲಿ ಉದ್ಯೋಗದ ಕಥೆ ಕಟ್ಟಿದ್ದ. ಆದರೆ, ಎಷ್ಟು ಕೇಳಿಕೊಂಡರೂ ಉದ್ಯೋಗವನ್ನು ಮಾತ್ರ ದೊರಕಿಸಿಕೊಟ್ಟಿರಲಿಲ್ಲ. ಯಾವುದೇ ಉದ್ಯೋಗ ಕೊಡಿಸದೇ ಮೋಸ ಮಾಡಿದ ಬಗ್ಗೆ ನಿರುದ್ಯೋಗಿಗಳಿಬ್ಬರು ಗರಂ ಆಗಿದ್ದರು.

Advertisement. Scroll to continue reading.
Advertisement. Scroll to continue reading.

`ತಮ್ಮ ಹಣವನ್ನು ತಮಗೆ ಮರಳಿಸು’ ಎಂದು ಜೊನಿ ಡಿಸೋಜಾ ಹಾಗೂ ಅಜಯ ನಾಯ್ಕ ಆರೋಪಿ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ ಬಳಿ ಕೇಳಿಕೊಂಡಿದ್ದರು. ಆದರೆ, `ಹಣವನ್ನು ಮರಳಿಸಲ್ಲ. ಉದ್ಯೋಗವನ್ನು ಕೊಡಿಸಲ್ಲ’ ಎಂದ ಆರೋಪಿ ಮೊಂಟೊ ಕ್ರಿಸ್ಟೋ ಗೊನ್ಸಾಲಿಸ್ `ಮತ್ತೆ ಹಣ ಕೇಳಿದರೆ ಖಂಡಿತ ನಿಮ್ಮನ್ನ ಬಿಡುವುದಿಲ್ಲ’ ಎಂದು ಬೆದರಿಕೆ ಒಡ್ಡಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

 

ShareSendTweetShare
ADVERTISEMENT
Previous Post

ಕಳ್ಳನನ್ನು ಕರೆತರುತ್ತಿದ್ದ ಕಾರಿಗೆ ಕಂಟೇನರ್ ಡಿಕ್ಕಿ: ಪೊಲೀಸರ ಸ್ಥಿತಿ ಗಂಭೀರ

Next Post

ಕಾಡ ಕಾಲುವೆಯಲ್ಲಿ ಸಿಕ್ಕಿದ್ದು 7 ಲಕ್ಷದ ಮರ: ಶ್ರೀಗಂಧ ಕದ್ದವರಿಗೆ ಸೆರೆಮನೆ ವಾಸ

Next Post

ಕಾಡ ಕಾಲುವೆಯಲ್ಲಿ ಸಿಕ್ಕಿದ್ದು 7 ಲಕ್ಷದ ಮರ: ಶ್ರೀಗಂಧ ಕದ್ದವರಿಗೆ ಸೆರೆಮನೆ ವಾಸ

ಗಾಂಜಾ ಮಾರಾಟಕ್ಕೆ ಎಪಿಎಂಸಿಗೆ ಬಂದ ಯುವಕ!

ಅಕ್ಕನ ಮನೆಗೆ ನುಗ್ಗಿ ರಂಪಾಟ: ರಾಜಿಗೆ ಬಂದವ ರಾಡಿನಿಂದ ಹೊಡೆದ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.