6
  • Latest

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

AchyutKumar by AchyutKumar
November 3, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಗೋಕರ್ಣದ ದುಬ್ಬಿನಸಶಿಯಲ್ಲಿ ರೆಸಾರ್ಟ ನಡೆಸುತ್ತಿದ್ದ ಗೌರೀಶ ಗೋಪಾಳ ನಾಯಕ (61) ಕಾರು ಚಲಾಯಿಸುತ್ತಿರುವಾಗ ಹೃದಯಘಾತವಾಗಿ ಸಾವನಪ್ಪಿದ್ದಾರೆ. ದುಬ್ಬಿನಸಶಿಯ `ದಿ ಸ್ಪೇಸ್ ಕಫೆ’ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಪಾಪು ತಾಫಾ (20) ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವೆರಡೂ ಕೆಲವೇ ಗಂಟೆ ಅವಧಿಯಲ್ಲಿ ನಡೆದ ರೆಸಾರ್ಟಿಗೆ ಸಂಬoಧಿಸಿದ ಬೇರೆ ಬೇರೆ ಸುದ್ದಿಗಳು!

Advertisement. Scroll to continue reading.
Advertisement. Scroll to continue reading.

ಬಾವಿಕೊಡ್ಲ ಬಳಿಯ ದುಬ್ಬಿನಸಶಿಯಲ್ಲಿ ಗೌರೀಶ ನಾಯಕ ಅವರು ತಮ್ಮ ಪತ್ನಿ ಭಾನು ಎಂಬಾತರ ಜೊತೆ ವಾಸವಾಗಿದ್ದರು. ಅವರು ಅಲ್ಲಿಯೇ ರೆಸಾರ್ಟ ಉದ್ಯಮವನ್ನು ನಡೆಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ನ 1ರಂದು ಅವರು ಗೋಕರ್ಣಕ್ಕೆ ಬಂದಿದ್ದು, ಕಾರಿನಲ್ಲಿ ದುಬ್ಬಿನಸಶಿ ಕಡೆ ಮರಳುವಾಗ ಅಸ್ವಸ್ಥರಾದರು. ಅವರೇ ಕಾರು ಓಡಿಸುತ್ತಿದ್ದು, ಅಲ್ಲಿಯೇ ಹೃದಯಘಾತದಿಂದ ಸಾವನಪ್ಪಿದರು. ಸಾವಿಗೂ ಮುನ್ನ ಅವರು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದ್ದರು. ಎಷ್ಟು ಹೊತ್ತಾದರೂ ಕಾರು ಅಲ್ಲಿಯೇ ನಿಂತಿರುವ ಬಗ್ಗೆ ಹೋಗಿ ಪರಿಶೀಲಿಸಿದಾಗ ಗೌರೀಶ ನಾಯಕ ಅವರು ಮೌನವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ತಂದರೂ ವೈದ್ಯರು ಅವರು ಸಾವನಪ್ಪಿರುವುದನ್ನು ಖಚಿತಪಡಿಸಿದರು.

ADVERTISEMENT
ADVERTISEMENT

ಅಡುಗೆ ಸಿಬ್ಬಂದಿ ಆತ್ಮಹತ್ಯೆ
ದುಬ್ಬನಸಶಿಯಲ್ಲಿನ ಯ `ದಿ ಸ್ಪೇಸ್ ಕಫೆ’ಯಲ್ಲಿ ಅಡುಗೆ ಹಾಗೂ ಊಟ ಪೂರೈಕೆ ಕೆಲಸ ಮಾಡುತ್ತಿದ್ದ ಬಂಗಾಳದ ಪಾಪು ತಾಫಾ (20)ಅದೇ ಕಫೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ನ 2ರ ಬೆಳಗ್ಗೆ 5 ಗಂಟೆಗೆ ಪಾಪು ತಾಫಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದ್ದು, ಸಂಜೆ 6.30ಕ್ಕೆ ಇತರೆ ಕೆಲಸಗಾರರು ಕಫೆಗೆ ಬಂದಾಗ ಆತ ಸಾವನಪ್ಪಿರುವುದು ಗೊತ್ತಾಗಿದೆ.

ShareSendTweetShare
ADVERTISEMENT
Previous Post

ಗೋಕರ್ಣ | ಮುತ್ತಣ್ಣನ ಪಾಲಿನ ದೇವರು ಇನ್ನಿಲ್ಲ!

Next Post

ಹಬ್ಬಕ್ಕೆ ಬಂದವನಿಗೆ ಅಗ್ನಿಸ್ಪರ್ಶ: ಸಾವು

Next Post

ಹಬ್ಬಕ್ಕೆ ಬಂದವನಿಗೆ ಅಗ್ನಿಸ್ಪರ್ಶ: ಸಾವು

ಸಂಕಲ್ಪ ಉತ್ಸವ | ಮೂರನೇ ದಿನ ಮನರಂಜಿಸಿದ ಪಂಚವಟಿ

ಚರ್ಚಿನ ಒಳಗೆ ಪೊಲೀಸರ ಪ್ರಾರ್ಥನೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.