6
  • Latest

ಇಲಿ ಪಾಷಣ ತಿಂದವ ಮೂರು ದಿನ ಬದುಕಿದ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಇಲಿ ಪಾಷಣ ತಿಂದವ ಮೂರು ದಿನ ಬದುಕಿದ!

AchyutKumar by AchyutKumar
November 7, 2024
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಕೊಡ್ಲಗದ್ದೆಯ ಸತೀಶ್ ಪಟಗಾರ (45) ಇಲಿಮದ್ದು ಸೇವಿಸಿದ ಪರಿಣಾಮ ಮೂರು ದಿನ ನರಕಯಾತನೆ ಅನುಭವಿಸಿದ್ದು, ನಂತರ ಸಾವನಪ್ಪಿದ್ದಾರೆ. ಸತೀಶ್ ಪಟಗಾರ ಅವರ ಪತ್ನಿ ಶೋಭಾ (38) ಸಹ ಇಲಿ ಮದ್ದು ಸೇವಿಸಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಅoಕೋಲಾ ಕೊಡ್ಲಗದ್ದೆಯ ಸತೀಶ ಮಾರು ಪಟಗಾರ (45) ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ ಅವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ನಿತ್ಯ ದುಡಿದ ಹಣವನ್ನೆಲ್ಲ ಸರಾಯಿ ಅಂಗಡಿಗೆ ವ್ಯಯಿಸುತ್ತಿದ್ದರು.

ADVERTISEMENT
ADVERTISEMENT

ಯಲ್ಲಾಪುರದ ಬಳಗಾರಿನಲ್ಲಿ ವಾಸವಾಗಿರುವ ಅವರ ಅಕ್ಕ ಶಾಂತಿ ಮಾಹಬಲೇಶ್ವರ ಪಟಗಾರ್ ಸಹ ಸಾಕಷ್ಟು ಬಾರಿ `ಕುಡಿತ ಒಳ್ಳೆಯದಲ್ಲ’ ಎಂದು ತಿಳುವಳಿಕೆ ನೀಡಿದ್ದರು. ಆದರೂ, ಸತೀಶ ಪಟಗಾರ ಯಾರ ಮಾತು ಕೇಳುತ್ತಿರಲಿಲ್ಲ. ಇಂಥಹುದೇ ಕಾರಣದಿಂದ ದಂಪತಿ ನಡುವೆ ಜಗಳವಾಗಿದ್ದು, ನ 3ರಂದು ಇಬ್ಬರು ಇಲಿ ಮದ್ದು ಸೇವಿಸಿದ್ದರು.

Advertisement. Scroll to continue reading.
Advertisement. Scroll to continue reading.

ಅದಾದ ಮೇಲೆ ಸತೀಶ ಪಟಗಾರ್ ತನ್ನ ಅಣ್ಣನ ಮನೆಗೆ ಹೋಗಿ `ತಾವು ಇಲಿ ಮದ್ದು ಸೇವಿಸಿದ್ದೇವೆ’ ಎಂದು ಹೇಳಿಕೊಂಡಿದ್ದರು. ತಕ್ಷಣ ಅಣ್ಣನ ಮನೆಯವರು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಆ ದಂಪತಿಯನ್ನು ದಾಖಲು ಮಾಡಿದ್ದರು. ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಅದೇ ದಿನ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.

ಅಲ್ಲಿ ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿದ ಸತೀಶ್ ಪಟಗಾರ ನ 6ರ ಮಧ್ಯಾಹ್ನ ಸಾವನಪ್ಪಿದರು. ಪ್ರಸ್ತುತ ಅವರ ಪತ್ನಿ ಶೋಭಾ ಅವರನ್ನು ಬದುಕಿಸಿಕೊಳ್ಳಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

ShareSendTweetShare
ADVERTISEMENT
Previous Post

ಮನುಷ್ಯನನ್ನು ಕೊಂದ ಜೇನು ಹುಳ!

Next Post

ಒಂಟಿಯಾಗಿ ಶ್ರಮದಾನ ನಡೆಸಿದ ಕೃಷಿಕ: ಊರು ಬಿಟ್ಟು ಬಂದರೂ ಬದಲಾಗಿಲ್ಲ ಸೇವಾ ಗುಣ!

Next Post

ಒಂಟಿಯಾಗಿ ಶ್ರಮದಾನ ನಡೆಸಿದ ಕೃಷಿಕ: ಊರು ಬಿಟ್ಟು ಬಂದರೂ ಬದಲಾಗಿಲ್ಲ ಸೇವಾ ಗುಣ!

ಮಾನಸ ಕೇಂದ್ರ ಬಲು ದೂರ | ಅಸ್ವಸ್ಥರಿಗೆ ಆಶ್ರಯ ಕೇಂದ್ರ ಸ್ಥಾಪನೆಗಾಗಿ ಮುಖ್ಯಮಂತ್ರಿಗೆ ಪತ್ರ

Annual floral tribute to Pashupatinath from the national bird

ಪಶುಪತಿನಾಥನಿಗೆ ರಾಷ್ಟ್ರಪಕ್ಷಿಯಿಂದ ನಿತ್ಯ ಪುಷ್ಪ ನಮನ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.