6
  • Latest

ಒಂಟಿಯಾಗಿ ಶ್ರಮದಾನ ನಡೆಸಿದ ಕೃಷಿಕ: ಊರು ಬಿಟ್ಟು ಬಂದರೂ ಬದಲಾಗಿಲ್ಲ ಸೇವಾ ಗುಣ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಂಟಿಯಾಗಿ ಶ್ರಮದಾನ ನಡೆಸಿದ ಕೃಷಿಕ: ಊರು ಬಿಟ್ಟು ಬಂದರೂ ಬದಲಾಗಿಲ್ಲ ಸೇವಾ ಗುಣ!

AchyutKumar by AchyutKumar
November 7, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಸಾರ್ವಜನಿಕ ರಸ್ತೆ ಅಂಚಿನಲ್ಲಿ ದಟ್ಟವಾಗಿ ಬೆಳೆದ ಪೊದೆಗಳನ್ನು ಕಲ್ಲಳ್ಳಿಯ ಗುರುಪಾದ ಭಟ್ಟ ಏಕಾಂಕಿಯಾಗಿ ಸ್ವಚ್ಛ ಮಾಡಿದ್ದಾರೆ.

ಅಂಕೋಲಾ ತಾಲೂಕಿನ ಅಚವೆ ಅಂಗಡಿಬೈಲಿನ ಗುರುಪಾದ ಭಟ್ಟರು ಪ್ರಸ್ತುತ ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯಲ್ಲಿ ವಾಸವಾಗಿದ್ದಾರೆ. ಮಂಚಿಕೇರಿ ಬಳಿಯ ಕಲ್ಲಳ್ಳಿಯಲ್ಲಿ ಅವರು ಎರಡು ವರ್ಷದ ಹಿಂದೆ ಎರಡು ಎಕರೆ ತೋಟ ಖರೀದಿಸಿದ್ದಾರೆ. ಕಲ್ಲಳ್ಳಿಗೆ ಹೋಗಿ ಬರುವ ದಾರಿಯನ್ನು ಎರಡುವರೆ ದಿನಗಳ ಕಾಲ ಶ್ರಮದಾನ ನಡೆಸಿ ಸುಂದರಗೊಳಿಸಿದ್ದಾರೆ. ರಸ್ತೆಯ ಎರಡು ಬದಿ ಮುಳ್ಳುಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ADVERTISEMENT
ADVERTISEMENT

ಅಣಲೆಸರದಿoದ ಕಲ್ಲಳ್ಳಿಯವರೆಗಿನ ರಸ್ತೆ ಅಂಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿ ಬೆಳೆದಿದ್ದು ಅದನ್ನು ಅವರು ಒಬ್ಬಂಟಿಯಾಗಿ ಸ್ವಚ್ಚಗೊಳಿಸಿದ್ದಾರೆ. ಇದರಿಂದ ಬೆದಹಕ್ಲು, ಅಣಲೆಸರ, ಕಲ್ಲಳ್ಳಿ, ಮರಾಠಿಕೇರಿ, ದೇವರಕಲ್ಲಳ್ಳಿ, ಬೈಚಗೋಳು ಭಾಗದವರ ನಿತ್ಯ ಓಡಾಟಕ್ಕೆ ಅನುಕೂಲವಾಗಿದೆ.

Advertisement. Scroll to continue reading.
Advertisement. Scroll to continue reading.

`ಈ ಭಾಗದ ಜನರ ಓಡಾಟಕ್ಕೆ ಗಿಡ-ಗಂಡಿಗಳು ಅಡ್ಡವಾಗಿದ್ದವು. ಅನೇಕ ವರ್ಷಗಳಿಂದ ಪೊದೆಗಳನ್ನು ತೆರವು ಮಾಡಿರಲಿಲ್ಲ. ರಸ್ತೆಯಲ್ಲಿ ವಾಹನ ಚಲಾಯಿಸುವ ಅನೇಕರು ಮುಳ್ಳು ಚುಚ್ಚಿ ನೋವು ಅನುಭವಿಸುತ್ತಿದ್ದರು. ಹೀಗಾಗಿ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯ ನಡೆಸಿದೆ’ ಎಂದು ಗುರುಪಾದ ಭಟ್ಟ ಹೇಳಿದರು.

`ವಿದ್ಯಾವಂತರು ಗ್ರಾಮೀಣ ಭಾಗದ ಕೃಷಿ ಚಟುವಟಿಕೆ ಮರಳುವುದು ಅಪರೂಪ. ಗುರುಪಾದ ಭಟ್ಟರು ಕೃಷಿ ಕೆಲಸಕ್ಕೆ ಮರಳುವ ಜೊತೆ ಸಾರ್ವಜನಿಕ ಹಿತ ಕಾಪಾಡುವ ಕೆಲಸವನ್ನು ಮಾಡಿದ್ದಾರೆ’ ಎಂದು ಯಲ್ಲಾಪುರ ವೈಟಿಎಸ್‌ಎಸ್’ನ ನಿವೃತ್ತ ಶಿಕ್ಷಕ ಯು ಎಸ್ ಭಟ್ಟ ಅವರ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ShareSendTweetShare
ADVERTISEMENT
Previous Post

ಇಲಿ ಪಾಷಣ ತಿಂದವ ಮೂರು ದಿನ ಬದುಕಿದ!

Next Post

ಮಾನಸ ಕೇಂದ್ರ ಬಲು ದೂರ | ಅಸ್ವಸ್ಥರಿಗೆ ಆಶ್ರಯ ಕೇಂದ್ರ ಸ್ಥಾಪನೆಗಾಗಿ ಮುಖ್ಯಮಂತ್ರಿಗೆ ಪತ್ರ

Next Post

ಮಾನಸ ಕೇಂದ್ರ ಬಲು ದೂರ | ಅಸ್ವಸ್ಥರಿಗೆ ಆಶ್ರಯ ಕೇಂದ್ರ ಸ್ಥಾಪನೆಗಾಗಿ ಮುಖ್ಯಮಂತ್ರಿಗೆ ಪತ್ರ

Annual floral tribute to Pashupatinath from the national bird

ಪಶುಪತಿನಾಥನಿಗೆ ರಾಷ್ಟ್ರಪಕ್ಷಿಯಿಂದ ನಿತ್ಯ ಪುಷ್ಪ ನಮನ

ಕೃಷಿಕನ ಜೀವ ತೆಗೆದ ತೆಂಗಿನಕಾಯಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.