6
  • Latest
Annual floral tribute to Pashupatinath from the national bird

ಪಶುಪತಿನಾಥನಿಗೆ ರಾಷ್ಟ್ರಪಕ್ಷಿಯಿಂದ ನಿತ್ಯ ಪುಷ್ಪ ನಮನ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಪಶುಪತಿನಾಥನಿಗೆ ರಾಷ್ಟ್ರಪಕ್ಷಿಯಿಂದ ನಿತ್ಯ ಪುಷ್ಪ ನಮನ

AchyutKumar by AchyutKumar
November 7, 2024
in ಲೇಖನ, ಸ್ಥಳೀಯ
Annual floral tribute to Pashupatinath from the national bird
advt advt advt
ADVERTISEMENT

ಕುಮಟಾ: ಗೋಕರ್ಣ ಅಶೋಕೆಯ ಸಸ್ಯ ಸಂಜೀವಿನಿಯ ಪೂಜೆ ವೇಳೆ ನಿತ್ಯ ನವಿಲು ಬರುತ್ತದೆ. ದೇವರಿಗೆ ಹೂವು ಮುಡಿಸಿ ಕಾಡಿಗೆ ಮರಳುತ್ತದೆ!

ಕೆಲವೊಮ್ಮೆ ಪೂಜೆ ಶುರುವಾಗುವ ಮುನ್ನ ಬರುವ ನವಿಲು ಪೂಜೆ ಮುಗಿಯುವವರೆಗೂ ಅಲ್ಲಿರುತ್ತದೆ. ಕೊನೆಗೆ ತನ್ನ ಕೊಕ್ಕಿನಿಂದ ಹೂವುಗಳನ್ನು ದೇವರಿಗೆ ಅರ್ಪಿಸಿ ಹಾರಿ ಹೋಗುತ್ತದೆ.

ADVERTISEMENT
ADVERTISEMENT

ಮಹರ್ಷಿ ದೈವರಾತರು ಇಲ್ಲಿಗೆ ಬಂದಾಗ ಪಶುಪತಿನಾಥ ವಿಗ್ರಹವನ್ನು ಸ್ಥಾಪಿಸಿದ್ದರು. ಆ ವಿಗ್ರಹಕ್ಕೆ ಪತಂಜಲಿ ಶರ್ಮ ಅವರು ನಿತ್ಯ ಪೂಜೆ ಮಾಡುತ್ತಾರೆ.

ಕಳೆದ ಐದು ವರ್ಷಗಳಿಂದ ನಿತ್ಯ ಪೂಜಾ ಅವಧಿಯಲ್ಲಿ ಇಲ್ಲಿ ನವಿಲು ಕಾಣಿಸಿಕೊಳ್ಳುತ್ತದೆ. ಪೂಜೆ ಮುಗಿದ ಕೊನೆಗೆ ತಾನೂ ಪುಷ್ಪ ಸಮರ್ಪಿಸಿ ನಮನ ಸಲ್ಲಿಸುತ್ತದೆ. ಪೂಜಾ ಅವಧಿ ಹೊರತುಪಡಿಸಿ ಬೇರೆ ಸಮಯದಲ್ಲಿ ನವಿಲು ಕಾಣಿಸಿಕೊಳ್ಳುವುದಿಲ್ಲ.

Advertisement. Scroll to continue reading.
Advertisement. Scroll to continue reading.

2006ರಲ್ಲಿ ಆ ಭಾಗದಲ್ಲಿ ನಾಲ್ಕು ನವಿಲುಗಳು ಗಾಯಗೊಂಡಿದ್ದವು. ಗಾಯಗೊಂಡ ನವಿಲುಗಳನ್ನು ಸಸ್ಯ ಸಂಜೀವಿನಿಯ ಸೌಮ್ಯಶ್ರೀ ಶರ್ಮ ಅವರು ರಕ್ಷಿಸಿದ್ದರು. ಚೇತರಿಸಿಕೊಂಡ ಬಳಿಕ ಆ ನವಿಲುಗಳೆಲ್ಲವೂ ಕಾಡು ಸೇರಿದ್ದು, ಪ್ರಸ್ತುತ ಒಂದು ನವಿಲು ಎಲ್ಲಿಯೇ ಇದ್ದರೂ ಪೂಜಾ ಗಂಟೆ ಸದ್ದಿಗೂ ಮುನ್ನ ಇಲ್ಲಿ ಹಾಜರು.

 

ShareSendTweetShare
ADVERTISEMENT
Previous Post

ಮಾನಸ ಕೇಂದ್ರ ಬಲು ದೂರ | ಅಸ್ವಸ್ಥರಿಗೆ ಆಶ್ರಯ ಕೇಂದ್ರ ಸ್ಥಾಪನೆಗಾಗಿ ಮುಖ್ಯಮಂತ್ರಿಗೆ ಪತ್ರ

Next Post

ಕೃಷಿಕನ ಜೀವ ತೆಗೆದ ತೆಂಗಿನಕಾಯಿ!

Next Post

ಕೃಷಿಕನ ಜೀವ ತೆಗೆದ ತೆಂಗಿನಕಾಯಿ!

ಮತ್ಸ್ಯ ಶಿಖಾರಿಗೆ ಹೋದವನ ಬದುಕು ಅಂತ್ಯ

ಕಳವಳಕ್ಕೆ ಕಾರಣವಾದ ವೈದ್ಯ ವರದಿ: ಸಾವಿರ ಸಂಖ್ಯೆಯ ಮಕ್ಕಳಿಗೆ ಹೃದಯ ಸಮಸ್ಯೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.