6
  • Latest
Yakshree A breath of fresh air for Hadakai Hegaderi!

ಯಕ್ಷಶ್ರೀ | ಹಾಡಕೈ ಹೆಗಡೆರಿಗೆ ಮದ್ಧಲೆಯೇ ಉಸಿರು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ | ಹಾಡಕೈ ಹೆಗಡೆರಿಗೆ ಮದ್ಧಲೆಯೇ ಉಸಿರು!

AchyutKumar by AchyutKumar
November 21, 2024
in ಲೇಖನ
Yakshree A breath of fresh air for Hadakai Hegaderi!
advt advt advt
ADVERTISEMENT

ಬಾಲ್ಯದಿಂದಲೂ ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ ಜನಾರ್ಧನ ಹೆಗಡೆ ಹಾಡಿಕೈ ಅವರು ಮೂರು ದಶಕಗಳ ಕಾಲ ಮದ್ದಲೆ ವಾದಕರಾಗಿ ಕಲಾ ಸೇವೆ ಮಾಡಿದ್ದಾರೆ.

1953ರಲ್ಲಿ ಜನಿಸಿದ ಅವರು ಓದಿದ್ದು ಐದನೇ ತರಗತಿ. ಸಾಗರದವರಾದ ಅವರು ಮುಂದೆ ಯಕ್ಷ ಕಲಿಕೆಗಾಗಿ ಕೋಟ ಕೇಂದ್ರ ಸೇರಿದರು. ಅಲ್ಲಿ ನಿರಂತರ ಅಭ್ಯಾಸದ ಮೂಲಕ ತಮ್ಮ ಬಾಲ್ಯದ ಬಯಕೆಯಂತೆ ಮದ್ದಲೆ ವಾದಕರಾಗಿ ತರಬೇತಿ ಪಡೆದರು. ದಿ.ನಾರ್ಣಪ್ಪ ಉಪ್ಪೂರು, ದಿ.ತಿಮ್ಮಪ್ಪ ನಾಯ್ಕರು ಜನಾರ್ಧನ ಹೆಗಡೆ ಅವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಅಭ್ಯಾಸ ಮಾಡಿಸಿದರು. ಎರಡು ವರ್ಷಗಳ ಕಾಲ ಮದ್ದಲೆವಾದನದ ಅಭ್ಯಾಸ ಮಾಡಿದ ಅವರು ಕಲಿಕೆ ಅವಧಿಯಲ್ಲಿಯೇ ವೇದಿಕೆ ಪ್ರದರ್ಶನ ನೀಡಿದರು.

ADVERTISEMENT
ADVERTISEMENT

ಕಲಿಕೆ ಅವಧಿಯಲ್ಲಿ ಶಂಕರ ಭಾಗವತರು, ಸುಬ್ರಾಯ ಭಂಡಾರಿ, ಗಜಾನನ ಭಂಡಾರಿ, ತ್ಯಾಗಲಿ ರಾಧಾಕೃಷ್ಣ ಭಟ್ಟ ಮುಂತಾದವರು ಹಾಡಿಕೈ ಅವರ ಸಹಪಾಠಿಗಳಾಗಿದ್ದರು. ಕಲಿಕೆಯ ನಂತರ ಅಮೃತೇಶ್ವರಿ ಮೇಳದ ಮೂಲಕ ರಂಗ ಪ್ರವೇಶ ಮಾಡಿದರು. ಒಂದು ವರ್ಷಗಳ ಕಾಲ ಮೇಳಗಳ ತಿರುಗಾಟ ಮಾಡಿದರು. ನಂತರ ಪೆರ್ಡೂರು ಮೇಳದಲ್ಲಿ ಎರಡು ವರ್ಷ, ಹಿರಿಯಡಕ ಹಾಗೂ ಇಡಗುಂಜಿ ಟೆಂಟ್ ಮೇಳದಲ್ಲಿ ಒಂದೊoದು ವರ್ಷ ಊರುರು ಸುತ್ತಿದರು. ಎಲ್ಲಾ ವೇದಿಕೆಯಲ್ಲಿಯೂ ಅವರ ಪ್ರದರ್ಶನ ಅದ್ಭುತ!

Advertisement. Scroll to continue reading.
Advertisement. Scroll to continue reading.

ಸಿರಿವಂತೆಯಲ್ಲಿ ಟಿ.ವಿ.ಶಿವರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕೂಟಗಳಲ್ಲಿ ಜನಾರ್ಧನ ಹೆಗಡೆ ಅವರು ಹೆಚ್ಚಿಗೆ ಭಾಗವಹಿಸಿದ್ದಾರೆ. ಸಾಗರ ಭಾಗದಲ್ಲಿ ಅನೇಕ ಸಂಘ-ಸ0ಸ್ಥೆಗಳಿoದ ನಡೆಯುತ್ತಿದ್ದ ಕಲಾ ಪ್ರದರ್ಶನಗಳಿಗೂ ಹಾಜರಿ ಹಾಕಿದ್ದಾರೆ. ಈಚಲಕೊಪ್ಪ ಪ್ರಭಾಕರ ಭಾಗ್ವತ, ಕೆ.ವಿ ಹೆಗಡೆ, ಕೆ ಜಿ ರಾಮರಾವ್, ಗುಂಡುಮನೆ ನರಸಿಂಹಯ್ಯ, ಕೆಶಿನಮನೆ ಸುಬ್ರಾಯರು, ಗುಡ್ಡೆಹಿತ್ತಲು ಸುಬ್ರಹ್ಮಣ್ಯ ಭಟ್ಟ, ಶ್ರೀನಿವಾಸರಾವ್, ನಿಟ್ಟೂರು ಅನಂತ ಹೆಗಡೆ ಮುಂತಾದ ಕಲಾವಿದರು ಹೆಗಡೆಯವರ ಒಡನಾಡಿಗಳಾಗಿದ್ದರು. ಅವರ ಮೂಲಕವೇ ಕಲೆಯಲ್ಲಿ ಬೆಳೆಯಲು ಪ್ರೋತ್ಸಾಹ ಸಿಕ್ಕಿದೆ ಎಂದವರು ಸ್ಮರಿಸುತ್ತಾರೆ.

ಕರ್ನಾಟಕ ಕಲಾ ಸನ್ನಿಧಿ, ತೆಲಂಗಾರ

ShareSendTweetShare
ADVERTISEMENT
Previous Post

ಅಕ್ರಮ ಮದ್ಯ ಪ್ರವೇಶಕ್ಕೆ ಇಲ್ಲ ಕಡಿವಾಣ: ಅಬಕಾರಿ ಅಧಿಕಾರಿ ಪರ ಕರವೆ ಬ್ಯಾಟಿಂಗ್

Next Post

ಕಟ್ಟಿಗೆ ವ್ಯಾಪಾರಿಯ ಅಡ್ಡಗಟ್ಟಿ ದರೋಡೆ: ಖಾರದಪುಡಿ ರವಿ ಸಹಚರರ ಸೆರೆ!

Next Post

ಕಟ್ಟಿಗೆ ವ್ಯಾಪಾರಿಯ ಅಡ್ಡಗಟ್ಟಿ ದರೋಡೆ: ಖಾರದಪುಡಿ ರವಿ ಸಹಚರರ ಸೆರೆ!

ರಾಜ್ಯಮಟ್ಟದ ವಾಲಿಬಾಲ್'ಗೆ ಹಳಿಯಾಳದ ತಂಡ

ವೈದ್ಯಕೀಯ ಸೇವೆಯಲ್ಲಿ ಸಾಕಷ್ಟು ನ್ಯೂನ್ಯತೆ: ಕ್ಲಿನಿಕ್ ಮೇಲೆ ಅಧಿಕಾರಿಗಳ ದಾಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.