6
  • Latest

100ರ ನಂತರವೂ ಮತ್ತೆ ಮೂರು ವರ್ಷ ಬದುಕಿದ ಕೃಷಿಕ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

100ರ ನಂತರವೂ ಮತ್ತೆ ಮೂರು ವರ್ಷ ಬದುಕಿದ ಕೃಷಿಕ!

AchyutKumar by AchyutKumar
November 25, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಆನಗೋಡು ಕಾರೆಮನೆಯ ಗಣಪತಿ ಭಟ್ಟರು 103 ವರ್ಷಗಳ ಕಾಲ ಸಾತ್ವಿಕ ಜೀವನ ನಡೆಸಿ ಈ ಲೋಕದ ಯಾತ್ರೆ ಮುಗಿಸಿದರು.

ಇಳಿ ವಯಸ್ಸಿನಲ್ಲಿ ಸಹ ಅತ್ಯಂತ ಲವಲವಿಕೆಯಿಂದ ಬದುಕಿದ್ದರು. ಕಿವಿ ಕೇಳದಿರುವುದನ್ನು ಹೊರತುಪಡಿಸಿ ಅವರ ಬೇರೆ ಯಾವ ನ್ಯೂನ್ಯತೆಗಳು ಅವರಲ್ಲಿರಲಿಲ್ಲ. ಬಾಲ್ಯದ ದಿನಗಳ ಜೊತೆ ಇತ್ತಿಚಿನ ಎಲ್ಲಾ ವಿದ್ಯಮಾನಗಳ ಬಗ್ಗೆಯೂ ಅವರು ಸಾಕಷ್ಟು ಅರಿತಿದ್ದರು. ಅಷ್ಟೇ ಪ್ರಮಾಣದ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು. ಕಣ್ಣುಗಳು ಸಹ ಚುರುಕಾಗಿದ್ದವು.

Advertisement. Scroll to continue reading.
ADVERTISEMENT
ADVERTISEMENT

ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವುದು ಅವರ ಅಭ್ಯಾಸವಾಗಿತ್ತು. ತೆಳ್ಳವು ದೋಸೆ-ತಂಬಳಿ ಊಟ ಅವರ ನೆಚ್ಚಿನ ಆಹಾರವಾಗಿತ್ತು. ಬೆಳಗ್ಗೆ 5 ಗಂಟೆಯ ಅವಧಿಗೆ ಎದ್ದು ಮನೆ-ತೋಟದ ಸುತ್ತ ಓಡಾಡುತ್ತಿದ್ದರು. ಇದೇ ಅವರ ಆಯಸ್ಸಿನ ಗುಟ್ಟು ಎನ್ನುವವರು ಹಲವರಿದ್ದಾರೆ. ಮನೆಗೆ ಬಂದವರೊಡನೆ ಹರಟುತ್ತ ಹಳೆ ಕಾಲದ ನೈಜ ಕಥೆಗಳನ್ನು ಅವರು ವಿಸ್ತಾರವಾಗಿ ಹೇಳುತ್ತಿದ್ದರು.

Advertisement. Scroll to continue reading.

ಸೋಮವಾರ ಬೆಳಗ್ಗೆ ಅವರು ತಮ್ಮ ಜೀವನ ಅಧ್ಯಾಯವನ್ನು ಮುಗಿಸಿದರು.

ShareSendTweetShare
ADVERTISEMENT
Previous Post

ಸರ್ಕಾರಿ ಬಸ್ಸು ಧಗ ಧಗ!

Next Post

ಐಷಾರಾಮಿ ಕಾರಿಗೆ ಗುದ್ದಿದ ಖಾಸಗಿ ಬಸ್ಸು: ಇಂಜಿನಿಯರ್ ದಂಪತಿಗೆ ಗಾಯ

Next Post

ಐಷಾರಾಮಿ ಕಾರಿಗೆ ಗುದ್ದಿದ ಖಾಸಗಿ ಬಸ್ಸು: ಇಂಜಿನಿಯರ್ ದಂಪತಿಗೆ ಗಾಯ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿತಾಣವೂ ಹೌದು. ಈ ಮುರುಡೇಶ್ವರದ ಸೊಬಗನ್ನು ಖ್ಯಾತ ವೈದ್ಯ ಹರಿಪ್ರಸಾದ ಕೇಣಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅತ್ಯದ್ಬುತವಾಗಿ ಕ್ಲಿಕ್ಕಿಸಿದ್ದಾರೆ.

ಮುಸ್ಸಂಜೆ ಶಿವ: ಸತ್ಯಂ.. ಶಿವಂ.. ಸುಂದರಂ!

ವಾಸ್ತವ್ಯದ ಶೆಡ್ಡಿಗೆ ಗುದ್ದಿದ ಕಾರು: ಮೂವರಿಗೆ ಗಾಯ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.