6
  • Latest

ಸಹೋದರರ ಕಾಳಗ | ತಮ್ಮ ಕಾಲು ಕಡಿದ.. ಅಣ್ಣ ತಲೆ ಉರುಳಿಸಿದ: ಶವದ ಮುಂದೆ ಬೀಡಿ ಸೇದುತ್ತಿದ್ದ ಕೊಲೆಗಾರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಹೋದರರ ಕಾಳಗ | ತಮ್ಮ ಕಾಲು ಕಡಿದ.. ಅಣ್ಣ ತಲೆ ಉರುಳಿಸಿದ: ಶವದ ಮುಂದೆ ಬೀಡಿ ಸೇದುತ್ತಿದ್ದ ಕೊಲೆಗಾರ!

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಸಹೋದರರ ನಡುವೆ ಆಗಾಗ ನಡೆಯುತ್ತಿದ್ದ ಜಗಳ-ಹೊಡೆದಾಟ ಕೊಲೆಯಲ್ಲಿ ಅಂತ್ಯವಾಗಿದೆ. ಹೈಬೈಲ್ ಹನುಮಂತ ನಾಯ್ಕರ ಮಕ್ಕಳಾದ ನಾಗೇಶ ನಾಯ್ಕ ಕೊಲೆಯಾಗಿದ್ದು, ಇನ್ನೊಬ್ಬ ಮಗ ಸುಬ್ರಾಯ ನಾಯ್ಕ ಜೈಲು ಸೇರಿದ್ದಾನೆ.

ಗುಂಡಿಬೈಲ್ ಬಳಿಯ ಹೈಬೈಲ್’ ಸುಬ್ರಾಯ ನಾಯ್ಕ ಹಾಗೂ ನಾಗೇಶ ನಾಯ್ಕ ನಡುವೆ ಸದಾ ಜಗಳವಾಗುತ್ತಿದ್ದವು. ಕಳೆದ ಒಂದು ವರ್ಷದಿಂದ ಈ ಸಹೋದರರ ನಡುವೆ ಪದೇ ಪದೇ ವ್ಯಾಜ್ಯ-ಬಿನ್ನಾಭಿಪ್ರಾಯಗಳು ಮೂಡುತ್ತಿದ್ದವು. ಇದೇ ವಿಷಯವಾಗಿ ಐದು ತಿಂಗಳ ಹಿಂದೆಯೂ ಹೊಡೆದಾಟ ನಡೆದಿತ್ತು. ಆಗ ನಾಗೇಶ ನಾಯ್ಕ ಬೀಸಿದ ಕತ್ತಿ ಸುಬ್ರಾಯ ನಾಯ್ಕರ ಕಾಲಿಗೆ ತಾಗಿ ಪೆಟ್ಟಾಗಿತ್ತು. ಇದೇ ಸಿಟ್ಟಿನಲ್ಲಿದ್ದ ಸುಬ್ರಾಯ ನಾಯ್ಕ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.

ಮಂಗಳವಾರ ರಾತ್ರಿ ಮದ್ಯದ ಅಮಲಿನಲ್ಲಿದ್ದ ಸುಬ್ರಾಯ ನಾಯ್ಕ ಊಟಕ್ಕೆ ಕುಳಿತ ಅಣ್ಣನನ್ನು ಕೆಣಕಿ ಜಗಳ ಶುರು ಮಾಡಿದ್ದಾನೆ. ಜಗಳ ತಾರಕಕ್ಕೆ ಏರಿದಾಗ ತನ್ನ ಒಡನಾಡಿಯಾದ ಸಹೋದರ ನಾಗೇಶ ನಾಯ್ಕರಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಅದಾದ ನಂತರ ಏನೂ ಆಗಿಲ್ಲ ಎಂಬoತೆ ಶವದ ಮುಂದೆ ಬೀಡಿ ಸೇದುತ್ತ ಕೂತಿದ್ದಾನೆ. ಪೊಲೀಸರು ಬಂದು ಸುಬ್ರಾಯ ನಾಯ್ಕನನ್ನು ವಶಕ್ಕೆ ಪಡೆದಿದ್ದಾರೆ.

ShareSendTweetShare
Previous Post

ಶಿಖಾರಿಗೆ ಹೋದವರಿಗೆ ಸೆರೆಮನೆ ವಾಸ!

Next Post

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

Next Post

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!

ಈ ರಸ್ತೆ ತುಂಬಾ ಕಿಡಿಗೇಡಿಗಳ ಕಾಟ: ರಿಪೇರಿಗೆ ಬಂದ ಬೈಕ್ ಮೇಲೆ ಕಲ್ಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.