6
  • Latest

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ನ್ಯಾಯಾಲಯ: ಬೇರೆಯಾಗಿದ್ದ ದಂಪತಿಗೆ ಮರು ಮದುವೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ನ್ಯಾಯಾಲಯ: ಬೇರೆಯಾಗಿದ್ದ ದಂಪತಿಗೆ ಮರು ಮದುವೆ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕೌಟುಂಬಿಕ ವ್ಯಾಜ್ಯದಿಂದ ಬೇರೆಯಾಗಿದ್ದ ದಂಪತಿಗೆ ಪರಸ್ಪರ ಹೂವಿನ ಹಾರ ತೊಡಿಸುವ ಮೂಲಕ ನ್ಯಾಯಾಧೀಶರು ಶನಿವಾರ ಒಂದುಗೂಡಿಸಿದರು. ನ್ಯಾಯ ದೇವತೆಗೆ ಸಾಕ್ಷಿಯಾಗಿ ಜೀವನದೂದ್ದಕ್ಕೂ ಒಟ್ಟಿಗೆ ಬಾಳುವುದಾಗಿ ಈ ದಂಪತಿ ಪ್ರಮಾಣ ಮಾಡಿದರು.

ADVERTISEMENT

ಸರಸ್ವತಿ ಹುಲ್ಲೂರು ಹಾಗೂ ಮಂಜಪ್ಪ ಹುಲ್ಲೂರ ಎಂಬಾತರು ಈ ಹಿಂದೆ ಮದುವೆಯಾಗಿದ್ದು, ಪುಟ್ಟ ಮಗುವನ್ನು ಹೊಂದಿದ್ದರು. ಈ ನಡುವೆ ಇಬ್ಬರ ನಡುವೆ ಬಿರುಕು ಉಂಟಾದ ಪರಿಣಾಮ 2022ರಲ್ಲಿ ವಿವಾಹ ವಿಚ್ಚೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಮಗುವಿನ ಮುಖ ನೋಡಿದ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ ಅವರು ಸರಸ್ವತಿ ಹಾಗೂ ಮಂಜಪ್ಪ ಅವರನ್ನು ಮಾತನಾಡಿಸಿದರು. ಪರಸ್ಪರ ಹೊಂದಾಣಿಕೆಯಿAದ ಕೂಡಿ ಬಾಳುವಂತೆ ಅವರ ಮನವೊಲೈಸಿದರು. `ಮಗುವಿನ ಭವಿಷ್ಯಕ್ಕಾಗಿ ಇಬ್ಬರು ಒಟ್ಟಿಗೆ ಬಾಳಬೇಕು’ ಎಂದು ಕಿವಿಮಾತು ಹೇಳಿದರು.

ನ್ಯಾಯಾಧೀಶರ ಮಾತಿಗೆ ಮನಸೋತ ಸರಸ್ವತಿ ಹುಲ್ಲೂರು ಹಾಗೂ ಮಂಜಪ್ಪ ಹುಲ್ಲೂರ ವಿವಾಹ ವಿಚ್ಚೇದನ ಅರ್ಜಿ ಹಿಂಪಡೆದರು. ಇಬ್ಬರು ರಾಜಿ ಮೂಲಕ ಒಂದಾಗಿದ್ದು, ಪರಸ್ಪರ ಹೂವಿನ ಹಾರ ಬದಲಿಸಿಕೊಂಡು ನ್ಯಾಯ ದೇವತೆಯ ಮುಂದೆ ಮರು ಮದುವೆಯಾದರು. ತಮ್ಮ ಪ್ರಯತ್ನಕ್ಕೆ ದೊರೆತ ಯಶಸ್ಸಿನಿಂದ ನ್ಯಾಯಾಧೀಶರು ಸಹ ಖುಷಿಯಾದರು. ಈ ಹಿನ್ನಲೆ ನ್ಯಾಯಾಲಯದಲ್ಲಿದ್ದವರಿಗೆ ನ್ಯಾಯಾಧೀಶೆ ಲಕ್ಷ್ಮೀಬಾಯಿ ಪಾಟೀಲ ಅವರೇ ಸಿಹಿ ಹಂಚಿದರು.

Advertisement. Scroll to continue reading.
Advertisement. Scroll to continue reading.
Previous Post

ಪ್ರತಿಭಾ ಕಾರಂಜಿ | ಸಾವಿನ ನಂತರವೂ ಬದುಕಿದ ಶಿಕ್ಷಕ!

Next Post

ಆರೋಗ್ಯ ಸಲಹೆ | ವಿಟಮಿನ್ ಬಿ12 ಅಗತ್ಯ ಹಾಗೂ ಬಳಕೆ ಕುರಿತು ಮಾಹಿತಿ..

Next Post

ಆರೋಗ್ಯ ಸಲಹೆ | ವಿಟಮಿನ್ ಬಿ12 ಅಗತ್ಯ ಹಾಗೂ ಬಳಕೆ ಕುರಿತು ಮಾಹಿತಿ..

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ