6
  • Latest

ಶಿಸ್ತಿನ ಸಿಫಾಯಿಗಳಿಗೆ ಸಿಕ್ಕಿದ ಅಧ್ಯಕ್ಷ-ಕಾರ್ಯದರ್ಶಿ ಅಧಿಕಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿಸ್ತಿನ ಸಿಫಾಯಿಗಳಿಗೆ ಸಿಕ್ಕಿದ ಅಧ್ಯಕ್ಷ-ಕಾರ್ಯದರ್ಶಿ ಅಧಿಕಾರ!

ಶಾನವಾಜ ಮುಲ್ತಾನಿ ಅಧ್ಯಕ್ಷ - ಕೆಂಚಪ್ಪ ಹಂಚಿನಾಳ ಕಾರ್ಯದರ್ಶಿ

AchyutKumar by AchyutKumar
December 16, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಗಸ್ತು ಅರಣ್ಯ ಪಾಲಕ ಹಾಗೂ ವೀಕ್ಷಕರ ಸಂಘದ ವಿಭಾಗೀಯ ಅಧ್ಯಕ್ಷರಾಗಿ ಶಾನವಾಜ ಮುಲ್ತಾನಿ ಹಾಗೂ ಕಾರ್ಯದರ್ಶಿಯಾಗಿ ಕೆಂಚಪ್ಪ ಹಂಚಿನಾಳ ಆಯ್ಕೆಯಾಗಿದ್ದಾರೆ.

ಶಾನವಾಜ ಮುಲ್ತಾನಿ ಅವರು ಪ್ರಸ್ತುತ ಯಲ್ಲಾಪುರ ವಲಯದಲ್ಲಿ ಕರ್ತವ್ಯದಲ್ಲಿದ್ದಾರೆ. ಕೆಂಚಪ್ಪ ಹಂಚಿನಾಳ ಅವರು ಇಡಗುಂದಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅರಣ್ಯ ಅಕ್ರಮ ತಡೆ ಜೊತೆ ಸಾರ್ವಜನಿಕರ ಜೊತೆ ಸಹಬಾಳ್ವೆಯಿಂದ ವರ್ತಿಸುವ ಗುಣವನ್ನು ಅವರು ಹೊಂದಿದ್ದಾರೆ.

ADVERTISEMENT
ADVERTISEMENT

ಸoಘದ ಉಪಾಧ್ಯಕ್ಷರಾಗಿ ಮುಂಡಗೋಡ ವಲಯದ ದೇವರಾಜ ಆಡಿನ್, ಖಜಾಂಚಿಯಾಗಿ ಕಾತೂರು ವಲಯದ ಬಸನಗೌಡ ಬಿರಾದಾರ, ಜಂಟಿ ಕಾರ್ಯದರ್ಶಿಯಾಗಿ ಕಿರವತ್ತಿ ವಲಯದ ಸಿದ್ದೇಶ್ವರ ಕುಬಸದ, ಕ್ರೀಡಾ ಕಾರ್ಯದರ್ಶಿಯಾಗಿ ಮುಂಡಗೋಡ ವಲಯದ ಮುಸ್ತಾಕ ಅಲ್ಲಿ ಒಂಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿರವತ್ತಿ ವಲಯದ ರೇವಣಸಿದ್ದ ಕೋಳಿ ಆಯ್ಕೆಯಾದರು.

Advertisement. Scroll to continue reading.
Advertisement. Scroll to continue reading.

ಉಳಿದಂತೆ ಸಂಘಟನಾ ಕಾರ್ಯದರ್ಶಿಯಾಗಿ ಯಲ್ಲಾಪುರ ವಲಯದ ಅಲ್ಮಾಸ್ ಬಿ, ಮಂಚಿಕೇರಿ ವಲಯದ ಬಸವರಡ್ಡಿ ರಡ್ಡೆರು, ಕಿರವತ್ತಿ ವಲಯದ ಮೀಠಾಭಾಯಿ ಚವ್ಹಾಣ, ಇಡಗುಂದಿ ವಲಯದ ಚಂದ್ರಹಾಸ ಪಟಗಾರ, ಕಾತೂರು ವಲಯದ ವಿನಾಯಕ ಸುಂಕದ, ಮುಂಡಗೊಡ ವಲಯ ಮರ್ದಾನ ಅಲಿ ಕಳಸ ಅವರನ್ನು ಆರಿಸಲಾಯಿತು.

ಇನ್ನೂ ಸಂಘದ ನಾಮನಿರ್ದೇಶನ ಸದಸ್ಯರಾಗಿ ಯಲ್ಲಾಪುರ ವಲಯದ ನಾಮದೇವ ಲಮಾಣಿ ಹಾಗೂ ಇಡಗುಂದಿ ವಲಯದ ಕಾಶಿನಾಥ ಯಂಕoಚಿ ಆಯ್ಕೆಯಾದರು. ಯಲ್ಲಾಪುರ ಸಸ್ಯ ಉದ್ಯಾನದಲ್ಲಿ ನಡೆದ ಸಭೆಯಲ್ಲಿ ಈ ಎಲ್ಲಾ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ShareSendTweetShare
ADVERTISEMENT
Previous Post

ಮರಳಿ ಮನೆ ಸೇರಿದ ದುಡಿಮೆಯ ಹಣ: ಬಾಳೆಗದ್ದೆ ಭಾಸ್ಕರ ಸಿದ್ದಿಗೆ ಜೈಲು!

Next Post

ಸಾವಿರ ಹಾಡುಗಳ ಸರದಾರ್ತಿ ಈ ಅಜ್ಜಿ!

Next Post

ಸಾವಿರ ಹಾಡುಗಳ ಸರದಾರ್ತಿ ಈ ಅಜ್ಜಿ!

ದೇವರು ಮರಳಿಸಿದ ಬಂಗಾರದ ಚೈನು!

ವಿದ್ಯಾರ್ಥಿಗೆ ಗುದ್ದಿದ ಕೆಂಪು ಪಲ್ಸರ್ ಬೈಕು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.