6
  • Latest

ಸಾವಿರ ಹಾಡುಗಳ ಸರದಾರ್ತಿ ಈ ಅಜ್ಜಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಸಾವಿರ ಹಾಡುಗಳ ಸರದಾರ್ತಿ ಈ ಅಜ್ಜಿ!

AchyutKumar by AchyutKumar
in ಲೇಖನ

ಕಮಲಾ ಹೆಗಡೆ ಮಾತನಾಡುವುದಕ್ಕಿಂತಲೂ ಹಾಡುವುದೇ ಹೆಚ್ಚು. ಕಮಲಾ ಹೆಗಡೆ ಅವರು ಭಾಗವಹಿಸಿದ ಮದುವೆ-ಮುಂಜಿಗಳಲ್ಲಿ ಅವರ ಹಾಡಿಲ್ಲದೇ ಶಾಸ್ತ್ರಗಳು ಮುಂದೆ ಸಾಗುವುದೇ ಇಲ್ಲ!

ADVERTISEMENT

ಕಮಲಾ ಹೆಗಡೆ ಅವರ ವಯಸ್ಸು 80ರ ಆಸುಪಾಸು. ಅದಾಗಿಯೂ ಅವರ ಕಂಚಿನ ಕಂಠಕ್ಕೆ ಇನ್ನೂ ವಯಸ್ಸಾಗಿಲ್ಲ. ಕಾಡಿನ ಕಾಳು ಮೆಣಸು ಅಗೆದು ಹಾಡಲು ಶುರು ಮಾಡಿದರು ಎಂದರೆ ಹಸುಗೂಸು ನಿದ್ದೆ ಮಾಡುತ್ತದೆ. ದೊಡ್ಡವರು ತಲೆದೂಗುತ್ತಾರೆ. ಸಂಗೀತ ಜ್ಞಾನವಿದ್ದವರು ಚಪ್ಪಾಳೆಯ ಸುರಿಮಳೆ ಸುರಿಸುತ್ತಾರೆ. ಸರಿಸುಮಾರು ಸಾವಿರಕ್ಕೂ ಅಧಿಕ ಹಾಡುಗಳು ಅವರಿಗೆ ಕಂಠಪಾಠವಾಗಿದೆ.

ಕಮಲಾ ಹೆಗಡೆ ಅವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತದ ಶೇಡಿ ದಂಟಕಲ್. ಬಾಲ್ಯದಲ್ಲಿ ಕಲಿಕೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಅವರಿಗೆ ಹಳ್ಳಿಯ ಹವ್ಯಕ ಹಾಡನ್ನು ಕಲಿಸಿದವರು ಅವರ ಅಜ್ಜಿ ಕಾವೇರಿ. ಸುಮಧುರವಾಗಿ ಭಕ್ತಿ ಗೀತೆಗಳನ್ನು ಹಾಡುತ್ತಿದ್ದ ತಂದೆ ಗೋಪಾಲಕೃಷ್ಣ ಹೆಗಡೆ ಅವರಿಂದ ಭಜನೆ ಕಲಿತರು. ಐದನೇ ತರಗತಿಯವರೆಗೆ ಓದಿ ಹಾಡುಗಳ ಸಂಗ್ರಹ ಮುಂದುವರೆಸಿದರು. ತಮ್ಮ 12ನೇ ವಯಸ್ಸಿನಿಂದ ಅವರು ಹಾಡಲು ಶುರು ಮಾಡಿದವರು ಈವರೆಗೂ ನಿಲ್ಲಿಸಿಲ್ಲ.

Advertisement. Scroll to continue reading.

ಕಮಲಾ ಹೆಗಡೆ ಅವರು ಹಾಡುವುದು ಮಾತ್ರವಲ್ಲ. ಬಟ್ಟೆಯ ಬ್ಯಾಗು ತಯಾರಿಸುತ್ತಾರೆ. ಆರತಿಕಟ್ಟುಗಳನ್ನು ಸಿದ್ದಪಡಿಸುತ್ತಾರೆ. ಬಿಡುವಿದ್ದಾಗ ಬೀಸಣಿಕೆ ತಯಾರಿಸುವುದು ಅವರಿಗೆ ಗೊತ್ತಿದೆ. ವಿವಿಧ ಭಾಗಗಳಿಂದ ಗಿಡಗಳನ್ನು ತಂದು ಮನೆ ಮುಂದೆ ಉದ್ಯಾನವನ್ನು ಮಾಡಿದ್ದಾರೆ. ಈ ಎಲ್ಲದರ ನಡುವೆ ಮಕ್ಕಳಾಗದವರಿಗೆ ನಾಟಿ ಔಷಧಿಯನ್ನು ಸಹ ಕೊಡುತ್ತಾರೆ. ಕಮಲಾ ಹೆಗಡೆಯವರ ಪತಿ ಮಧುಕೇಶ್ವರ ಹೆಗಡೆ ಅವರು ಸಹ ಬಳ್ಳಿಗಳನ್ನು ಬಳಸಿ ಕರಕುಶಲ ವಸ್ತು ತಯಾರಿಸುತ್ತಾರೆ.

Advertisement. Scroll to continue reading.
Previous Post

ಶಿಸ್ತಿನ ಸಿಫಾಯಿಗಳಿಗೆ ಸಿಕ್ಕಿದ ಅಧ್ಯಕ್ಷ-ಕಾರ್ಯದರ್ಶಿ ಅಧಿಕಾರ!

Next Post

ದೇವರು ಮರಳಿಸಿದ ಬಂಗಾರದ ಚೈನು!

Next Post

ದೇವರು ಮರಳಿಸಿದ ಬಂಗಾರದ ಚೈನು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ