6
  • Latest

ರಸ್ತೆಯಲ್ಲಿ ಜೋತಾಡಿದ ವಿದ್ಯುತ್ ತಂತಿ: ಸ್ಕೂಟಿಯಿಂದ ಬಿದ್ದು ಗಾಯಗೊಂಡ ಶಿಕ್ಷಕಿ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆಯಲ್ಲಿ ಜೋತಾಡಿದ ವಿದ್ಯುತ್ ತಂತಿ: ಸ್ಕೂಟಿಯಿಂದ ಬಿದ್ದು ಗಾಯಗೊಂಡ ಶಿಕ್ಷಕಿ

AchyutKumar by AchyutKumar
December 18, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಮನೆಗೆ ವಿದ್ಯುತ್ ಸಂಪರ್ಕ ಮರು ಜೋಡಣೆ ವೇಳೆ ಹೆಸ್ಕಾಂ ಸಿಬ್ಬಂದಿ ಮುನ್ನಚ್ಚರಿಕಾ ಕ್ರಮವಹಿಸದ ಕಾರಣ ಶಿಕ್ಷಕಿಯೊಬ್ಬರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಮನೆ ಮಾಲಕಿ ಹಾಗೂ ಹೆಸ್ಕಾಂ ಲೈನ್‌ಮೆನ್ ಸೇರಿ ಗಾಯಗೊಂಡ ಶಿಕ್ಷಕಿ ವಿರುದ್ಧವೂ ಪೊಲೀಸ್ ದೂರು ದಾಖಲಾಗಿದೆ.

ಕಾರವಾರ ನಂದನಗದ್ದಾ ಬಾಡದ ಐಟಿಐ ಕಾಲೇಜು ಬಳಿಯ ಕಳೆಶಟ್ಟಾದಲ್ಲಿ ಮನೆ ಹೊಂದಿರುವ ಅನೀತಾ ಫ್ರಾನ್ಸಿಸ್ ವಿದ್ಯುತ್ ಸಂಬoಧಿ ಕೆಲಸ ಮಾಡುವ ಬಗ್ಗೆ ತಿಳಿಸಿದ್ದರು. ಅವರ ಮನೆಗೆ ಸಂಪರ್ಕ ಕಲ್ಪಿಸುವ ಸರ್ವೀಸ್ ಲೈನ್ ಜೋತು ಬಿದ್ದಿದ್ದು, ಅದನ್ನು ಸರಿಪಡಿಸುವಂತೆ ಅವರು ಕೋರಿದ್ದರು. ಈ ಹಿನ್ನಲೆ ಡಿ 16ರ ಸಂಜೆ ಹೆಸ್ಕಾಂ ಸಿಬ್ಬಂದಿ ಶರಣಪ್ಪಾ ಗುಣಿಬಿಂಜಿ ಈ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ತಂತಿಗಳು ರಸ್ತೆ ನಡುವೆ ಬಂದಿದ್ದು, ಇದಕ್ಕೆ ಸ್ಕೂಡಿ ಗುದ್ದಿದ ಸೆಂಟ್ ಜೋಸೆಪ್ ಕಾಲೇಜಿನ ಶಿಕ್ಷಕಿ ವಿನುತಾ ತಳ್ಳೇಕರ್ ನೆಲಕ್ಕೆ ಬಿದ್ದು ಗಾಯಗೊಂಡರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ರಸ್ತೆಯಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದರೂ ಆ ಬಗ್ಗೆ ಯಾರೂ ಎಚ್ಚರಿಕೆ ನೀಡಲಿಲ್ಲ. ಈ ಸ್ಥಳದಲ್ಲಿ ಯಾವುದೇ ಸೂಚನಾ ಫಲಕ ಅಳವಡಿಸಿರಲಿಲ್ಲ. ಇದರಿಂದ ಅವರು ಅಪಘಾತಕ್ಕೀಡಾದರು. ಈ ಅಪಘಾತದಲ್ಲಿ ವಿನುತಾ ಅವರ ಹಣೆ, ಕಣ್ಣು, ಮೈ-ಕೈಗಳಿಗೆ ಗಾಯವಾಗಿದೆ. ಮನೆ ಮಾಲಕಿ, ಹೆಸ್ಕಾಂ ಸಿಬ್ಬಂದಿ ಜೊತೆ ಶಿಕ್ಷಕಿ ವೇಗವಾಗಿ ಬೈಕ್ ಓಡಿಸಿರುವುದು ಸಹ ಇದಕ್ಕೆ ಕಾರಣ ಎಂದು ಕೋಡಿಭಾಗದ ರಾಘವೇಂದ್ರ ನಾಯ್ಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಸಹಕಾರಿ ಸಂದೇಶ ಸಾರಿದ ನಡಿಗೆಮನೆ: ಇನ್ನಿಲ್ಲ!

Next Post

ಗಂಗಾವಳಿ ಕೊಳ್ಳದಲ್ಲಿ ಮದ್ಯ ಮಾರಾಟ!

Next Post

ಗಂಗಾವಳಿ ಕೊಳ್ಳದಲ್ಲಿ ಮದ್ಯ ಮಾರಾಟ!

ವಿಷ ಪ್ರಾಶನದ ಅನುಮಾನ | ನೂರಾರು ನಾಯಿಗಳ ಮಾರಣಹೋಮ!

ಮತ್ತೆ ಶುರುವಾದ ಮಂಗನ ಕಾಯಿಲೆ ಆತಂಕ: ಡೀಸಿ ನೇತ್ರತ್ವದಲ್ಲಿ ಆರೋಗ್ಯಾಧಿಕಾರಿಗಳ ಸಭೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.