6
  • Latest

ಇನ್ನೂ ಬಾರದ ಪಿಂಚಣಿ ಹಣ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಇನ್ನೂ ಬಾರದ ಪಿಂಚಣಿ ಹಣ!

AchyutKumar by AchyutKumar
in ರಾಜ್ಯ

ಕುಮಟಾ: ಡಿಸೆಂಬರ್ ಅಂತ್ಯ ಸಮೀಪಿಸಿದರೂ ವೃದ್ಧರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ಕೈ ಸೇರಿಲ್ಲ. ಔಷಧ ಉಪಚಾರಗಳಿಗೆ ಅನುಕೂಲವಾಗುತ್ತಿದ್ದ ಹಣಕ್ಕಾಗಿ ವೃದ್ಧರು ಬ್ಯಾಂಕ್-ಅoಚೆ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಇಂದಿರಾ ಗಾಂಧಿ ಪೆನ್ಸನ್ ಯೋಜನೆ ಅಡಿ ಸರ್ಕಾರ 600 ರೂ ಪಿಂಚಣಿ ನೀಡುತ್ತದೆ. 65 ವರ್ಷ ಮೇಲ್ಪಟ್ಟವರಿಗೆ ಸಂದ್ಯಾ ಸುರಕ್ಷಾ ಯೋಜನೆ ಅಡಿ 1200ರೂ ಮಾಸಿಕ ಪಿಂಚಣಿ ನೀಡುತ್ತದೆ. ಪ್ರತಿ ತಿಂಗಳು 10ನೇ ತಾರಿಕಿನ ಒಳಗೆ ಪಿಂಚಣಿ ಹಣ ವೃದ್ಧರ ಖಾತೆಗೆ ಜಮಾ ಆಗುತ್ತದೆ. ಆದರೆ, ಡಿಸೆಂಬರ್ 21ರವರೆಗೂ ನವೆಂಬರ್ ತಿಂಗಳ ಹಣ ವೃದ್ಧರ ಕೈ ಸೇರಿಲ್ಲ.

ಅನೇಕ ವೃದ್ಧರಿಗೆ ಸರ್ಕಾರ ನೀಡುವ ಪಿಂಚಣಿ ಹಣವೇ ಆಸರೆಯಾಗಿದೆ. ಇದೇ ಹಣದಲ್ಲಿ ಹಲವರು ಔಷಧಿ ವೆಚ್ಚಗಳನ್ನು ಪಾವತಿಸುತ್ತಾರೆ. ಹೀಗಾಗಿ ಅವರ ಆರೋಗ್ಯ ಕಾಪಾಡಿಕೊಳ್ಳುವಿಕೆಗೂ ಪಿಂಚಣಿ ನೆರವಾಗುತ್ತಿದ್ದು, ಸಕಾಲದಲ್ಲಿ ಕಾಸು ಪಾವತಿ ಆಗದ ಕಾರಣ ಅವರೆಲ್ಲರೂ ಸಮಸ್ಯೆಗೆ ಸಿಲುಕಿದ್ದಾರೆ.

ಪಿಂಚಣಿ ಹಣ ಪಡೆಯುವುದಕ್ಕಾಗಿ ಕುಮಟಾ ಜನತಾ ಕಾಲೋನಿಯ ನನ್ನಿ ಸಾಬ್ ನಿತ್ಯವೂ ಅಂಚೆ ಕಚೇರಿ ಅಲೆದಾಟ ನಡೆಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ `ಹಣ ಜಮಾ ಆಗಿಲ್ಲ’ ಎಂಬ ಉತ್ತರ ನೀಡಿ ಅವರು ನಿರಾಸೆಯಿಂದ ಮನೆಗೆ ಮರಳುತ್ತಿದ್ದಾರೆ. `ಸರ್ಕಾರ ಕೂಡಲೇ ಈ ಬಗ್ಗೆ ಗಮನಿಸಿ, ಹಿರಿಯ ನಾಗರಿಕರ ಅನುಕೂಲಕ್ಕಾಗಿ ಪಿಂಚಣಿ ಹಣ ಜಮಾ ಮಾಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ಆಗ್ರಹಿಸಿದ್ದಾರೆ.

ShareSendTweetShare
Previous Post

ಕಬ್ಬಡ್ಡಿ | ಸೈನಿಕನ ತಂಡಕ್ಕೆ ಸಿಕ್ಕ ಜಯ!

Next Post

ಬಸ್ಸಿಗೆ ಬಂದು ಬೈಕಿನಲ್ಲಿ ಹೋದ: ಕೊನೆಗೂ ಸಿಕ್ಕಿಬಿದ್ದ ಬೈಕು ಕಳ್ಳ!

Next Post

ಬಸ್ಸಿಗೆ ಬಂದು ಬೈಕಿನಲ್ಲಿ ಹೋದ: ಕೊನೆಗೂ ಸಿಕ್ಕಿಬಿದ್ದ ಬೈಕು ಕಳ್ಳ!

ಅಪಘಾತ | ಹಾರಿ ಹೊಯ್ದು ಹಕ್ಕಿಮನೆಯ ಪ್ರಾಣಪಕ್ಷಿ!

ಸ್ತ್ರೀ ಶಕ್ತಿ ಸಂಘದಿoದ ಜನ ಜಾಗೃತಿ: ರಂಗೋಲಿ ಮೂಲಕ ಕಾನೂನು ಅರಿವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.