6
  • Latest

ಅಪಘಾತ | ಹಾರಿ ಹೊಯ್ದು ಹಕ್ಕಿಮನೆಯ ಪ್ರಾಣಪಕ್ಷಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಪಘಾತ | ಹಾರಿ ಹೊಯ್ದು ಹಕ್ಕಿಮನೆಯ ಪ್ರಾಣಪಕ್ಷಿ!

AchyutKumar by AchyutKumar
December 21, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಹೆಲ್ಮೇಟ್ ಇಲ್ಲದೇ ಬೈಕ್ ಓಡಿಸುತ್ತಿದ್ದ ಹಕ್ಕಿಮನೆ ಪ್ರಶಾಂತ ಹೆಗಡೆ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.

ಶಿರಸಿ ತಾಲೂಕಿನ ಹುಳಗೋಳ ಹಕ್ಕಿಮನೆಯ ಪ್ರಶಾಂತ ಶ್ರೀಪಾದ ಹೆಗಡೆ (40) ಅವರು ಡಿ 20ರ ಮಧ್ಯಾಹ್ನ ಶಿರಸಿಯಿಂದ ತಾರಗೋಡು ಕಡೆ ಅವರು ಬೈಕ್ ಓಡಿಸುತ್ತಿದ್ದರು. ತಾರಗೋಡಿನ ಕ್ಷೇತ್ರಪಾಲ ದೇಗುಲದ ಸೇತುವೆ ಬಳಿಯಿದ್ದ ಕಲ್ಲಿಗೆ ಅವರು ಬೈಕ್ ಗುದ್ದಿದರು. ಪರಿಣಾಮ ಬೈಕಿನಿಂದ ಬಿದ್ದ ಅವರು ತಲೆಗೆ ಪೆಟ್ಟು ಮಾಡಿಕೊಂಡರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಮೈ-ಕೈ’ಗೆ ಗಾಯ ಮಾಡಿಕೊಂಡಿದ್ದ ಪ್ರಶಾಂತ ಹೆಗಡೆ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು. ತಾರಗೋಡಿನ ವ್ಯಾಪಾರಿ ರಾಜೇಶ ಶೆಟ್ಟಿ ಜೊತೆ ಅನೇಕರು ಅವರನ್ನು ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಪರೀಕ್ಷಿಸಿದ ವೈದ್ಯರು ಪ್ರಶಾಂತ ಹೆಗಡೆ ಸಾವನಪ್ಪಿದ ವಿಷಯ ತಿಳಿಸಿದರು.

ಹೆಲ್ಮೇಟ್ ಧರಿಸಿ.. ಬೈಕ್ ಚಲಾಯಿಸಿ

ShareSendTweetShare
ADVERTISEMENT
Previous Post

ಬಸ್ಸಿಗೆ ಬಂದು ಬೈಕಿನಲ್ಲಿ ಹೋದ: ಕೊನೆಗೂ ಸಿಕ್ಕಿಬಿದ್ದ ಬೈಕು ಕಳ್ಳ!

Next Post

ಸ್ತ್ರೀ ಶಕ್ತಿ ಸಂಘದಿoದ ಜನ ಜಾಗೃತಿ: ರಂಗೋಲಿ ಮೂಲಕ ಕಾನೂನು ಅರಿವು!

Next Post

ಸ್ತ್ರೀ ಶಕ್ತಿ ಸಂಘದಿoದ ಜನ ಜಾಗೃತಿ: ರಂಗೋಲಿ ಮೂಲಕ ಕಾನೂನು ಅರಿವು!

ಬೈಕ್ ಅಪಘಾತ: ದಂಪತಿಗೆ ಗಾಯ

ಕಾಳಸಂತೆಯ ವ್ಯವಹಾರ | ಸರ್ಕಾರಿ ಅಕ್ಕಿಗೂ ಗುಜುರಿ ವ್ಯಾಪಾರಿ ಒಡೆಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.