6
  • Latest

ಶಿರೂರು | ಕೊನೆಗೂ ಹೊರಬಂದ ಮೂಳೆ ವರದಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರೂರು | ಕೊನೆಗೂ ಹೊರಬಂದ ಮೂಳೆ ವರದಿ!

AchyutKumar by AchyutKumar
December 23, 2024
in ರಾಜ್ಯ
advt advt advt
ADVERTISEMENT

ಅಂಕೋಲಾ: ಶಿರೂರು ಗುಡ್ಡ ಕುಸಿತದ ನಂತರ ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಯ ಡಿಎನ್‌ಎ ವರದಿ ಸೋಮವಾರ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ನದಿಯಲ್ಲಿ ಸಿಕ್ಕ ಮೂಳೆ ಮನುಷ್ಯನದು ಎಂದು ಖಚಿತವಾಗಿದೆ. ಜೊತೆಗೆ ಅದು ಪುರುಷನ ಮೂಳೆ ಎಂದು ಗೊತ್ತಾಗಿದೆ. ಆದರೆ, ಸಾವನಪ್ಪಿದ ಪುರುಷ ಯಾರು? ಎಂದು ವರದಿ ಹೇಳಿಲ್ಲ!

ಶಿರೂರು ಗುಡ್ಡ ಕುಸಿತದಿಂದ ಸಾವನಪ್ಪಿದವರ ದೇಹದ ಎಲ್ಲಾ ಭಾಗಗಳು ಸಿಕ್ಕಿಲ್ಲ. ಮೊದಲು ಶವ ಪತ್ತೆಯಾದ ತಮಿಳುನಾಡಿನ ಗ್ಯಾಸ್ ಟ್ಯಾಂಕರ್ ಚಾಲಕ ಚೆನ್ನವಣ್ಣನ ಅವರ ಕಾಲುಗಳು ಮಾತ್ರ ಸಿಕ್ಕಿದ್ದವು. ಚೆನ್ನವಣ್ಣನ ಕಾಲುಗಳು ಬೆಳಂಬಾರದ ಬಳಿ ಪತ್ತೆಯಾಗಿದ್ದು, ಈ ಮೂಳೆ ಅವರದ್ದಾಗಿರುವ ಸಾಧ್ಯತೆ ಕಡಿಮೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇನ್ನೂ ಕೇರಳದ ಅರ್ಜುನನ ಶವ ಆತನಿದ್ದ ಲಾರಿಯೊಳಗೆ ಸಿಕ್ಕಿದ್ದು, ಈ ಮೂಳೆ ಬೇರೆ ಪ್ರದೇಶದಲ್ಲಿ ಸಿಕ್ಕಿದ್ದಾಗಿದೆ. ಹೀಗಾಗಿ ಈ ಮೂಳೆ ಸಹ ಅರ್ಜುನದ್ದಾಗಿರಲು ಸಾಧ್ಯವಿಲ್ಲ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈವರೆಗೂ ಯಾವುದೇ ಗಂಗಾವಳಿಯ ಲೋಕೇಶ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಅವರಲ್ಲಿ ಒಬ್ಬರ ಮೂಳೆ ಇದಾಗಿರಬಹುದು ಎಂಬ ಶಂಕೆಯಿದೆ.

ಕಾರ್ಯಾಚರಣೆ ವೇಳೆ ಸಿಕ್ಕ ಮೂಳೆಗೆ ಅತಿಯಾದ ಕೆಮಿಕಲ್ ಮಿಶ್ರಣ ನಡೆದ ಕಾರಣ ಡಿಎನ್‌ಎ ವರದಿ ಸಾಧ್ಯವಾಗಿಲ್ಲ. ವೈದ್ಯಕೀಯ ಸಿಬ್ಬಂದಿ ಎಡವಟ್ಟಿನಿಂದ ಹೆಚ್ಚಿನ ಕೆಮಿಕಲ್ ಮಿಶ್ರಣ ನಡೆದಿತ್ತು. ಪ್ರಸ್ತುತ ಮೂಳೆಯ ವೈದ್ಯಕೀಯ ವರದಿ ಬಂದಿದ್ದರೂ ಅದರಲ್ಲಿ ಮೂಳೆ ಯಾರದ್ದು? ಎಂಬ ಬಗ್ಗೆ ಖಚಿತವಿಲ್ಲ.

ShareSendTweetShare
ADVERTISEMENT
Previous Post

ಅನುಮಾನಾಸ್ಪದವಾಗಿ ಸಾವನಪ್ಪಿದ ಬಾಲ ಕಾರ್ಮಿಕ!

Next Post

ಮುರುಡೇಶ್ವರ | ಇನ್ಮುಂದೆ ಎಲ್ಲೆಂದರಲ್ಲಿ ನೀರಿಗಿಳಿಯುವ ಹಾಗಿಲ್ಲ!

Next Post

ಮುರುಡೇಶ್ವರ | ಇನ್ಮುಂದೆ ಎಲ್ಲೆಂದರಲ್ಲಿ ನೀರಿಗಿಳಿಯುವ ಹಾಗಿಲ್ಲ!

ಪೆಟ್ರೋಲ್ ಬಂಕಿನ ಬಳಿ ಡಿಸೇಲ್ ಕಳ್ಳತನ!

ಟೈಲ್ಸ್ ವ್ಯಾಪಾರಿಗೆ ಚಿನ್ನದ ಮೇಲೆ ಮೋಹ: ಮಾರವಾಡಿ ಮಾರಿದ್ದು ಕಾಗೆ ಬಂಗಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.