6
  • Latest

ರಿಕ್ಷಾಗೆ ಅಡ್ಡ ಬಂದ ಮಗು: ರಿಕ್ಷಾದಲ್ಲಿದ್ದ ಮಗು ಸಾವು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಿಕ್ಷಾಗೆ ಅಡ್ಡ ಬಂದ ಮಗು: ರಿಕ್ಷಾದಲ್ಲಿದ್ದ ಮಗು ಸಾವು!

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಚಲಿಸುತ್ತಿದ್ದ ರಿಕ್ಷಾಗೆ ದಿಢೀರ್ ಆಗಿ ಪುಟ್ಟ ಮಗು ಅಡ್ಡ ಬಂದಿದ್ದು, ಆ ಮಗುವನ್ನು ಉಳಿಸುವ ಗಡಿಬಿಡಿಯಲ್ಲಿ ರಿಕ್ಷಾ ಒಳಗಿದ್ದ ಮಗು ಸಾವನಪ್ಪಿದೆ.

ADVERTISEMENT

ಶನಿವಾರ ಮಧ್ಯಾಹ್ನ ಹೊನ್ನಾವರದ ಸರಳಗಿಯ ರಿಕ್ಷಾ ಚಾಲಕ ಮಹಮದ್ ಸಾಲಿಕ್ ಅವರು ಸರಳಗಿಯ ಮುಸ್ಲೀಂ ಕೇರಿಯ ಅಫ್ರಿನಾಜ್ ಅವರನ್ನು ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದರು. ಅಫ್ರಿನಾಜ್ ಅವರ 3 ವರ್ಷದ ಮಗ ಅಬ್ದುಲ್ ರೆಹಮಾನ್ ಸಹ ರಿಕ್ಷಾ ಏರಿದ್ದರು.

ಉಪ್ಪೋಣಿಯಿಂದ ಸರಳಗಿ ಕಡೆ ರಿಕ್ಷಾ ಸಂಚರಿಸುತ್ತಿತ್ತು. ಉಪ್ಪೋಣಿ ತೂಗು ಸೇತುವೆ ಬಳಿ ರಿಕ್ಷಾ ವೇಗವಾಗಿ ಚಲಿಸಿದ್ದು, ಈ ವೇಳೆ ರಿಕ್ಷಾಗೆ ಅಡ್ಡವಾಗಿ ಮಗುವೊಂದು ಬಂದಿತು. ಆ ಮಗುವಿಗೆ ರಿಕ್ಷಾ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಮಹಮದ್ ಸಾಲಿಕ್ ಒಮ್ಮೆಗೆ ಬ್ರೆಕ್ ಅದುಮಿದರು.

Advertisement. Scroll to continue reading.

ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ಅದರೊಳಗಿದ್ದ ಅಬ್ದುಲ್ ಕಿವಿಯಿಂದ ರಕ್ತ ಬರಲು ಶುರುವಾಯಿತು. ಮೈ-ಕೈಗೆ ಸಹ ಗಾಯವಾಗಿದ್ದರಿಂದ ತಕ್ಷಣ ಅಬ್ದುಲ್’ನನ್ನು ಹೊನ್ನಾವರದ ಸೆಂಟ್ ಇಗ್ನೇಶನ್ ಆಸ್ಪತ್ರೆಗೆ ಕರೆ ತರಲಾಯಿತು. ಆದರೆ, ಈಗಾಗಲೇ ಅಬ್ದುಲ್ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು.

Advertisement. Scroll to continue reading.

ರಿಕ್ಷಾ ಪಲ್ಟಿಯಾಗಿದ್ದರಿಂದ ಚಾಲಕ ಮಹಮದ್ ಸಾಲಿಕ್’ಗೆ ಸಹ ಗಾಯವಾಗಿದೆ. ಪೊಲೀಸ್ ಪ್ರಕರಣ ದಾಖಲಾಗಿದೆ.

Previous Post

ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ

Next Post

ಗಂಜಿ ಪಾತ್ರೆಗೆ ಬಿದ್ದ ಕಂದಮ್ಮ ಸಾವು!

Next Post

ಗಂಜಿ ಪಾತ್ರೆಗೆ ಬಿದ್ದ ಕಂದಮ್ಮ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ