6
  • Latest

ಗೂಡಂಗಡಿ ಗೊಂದಲ | ರಿಕ್ಷಾ ಚಾಲಕರ ಪಟ್ಟು: ಅಧಿಕಾರಿಗಳಿಗೆ ಇಕ್ಕಟ್ಟು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗೂಡಂಗಡಿ ಗೊಂದಲ | ರಿಕ್ಷಾ ಚಾಲಕರ ಪಟ್ಟು: ಅಧಿಕಾರಿಗಳಿಗೆ ಇಕ್ಕಟ್ಟು!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಅಂಚೆ ಕಚೇರಿ ಹಾಗೂ ಜೈ ಹಿಂದ್ ಹೈಸ್ಕೂಲ್ ಎದುರಿನ ಗೂಡಂಗಡಿ ವಿಚಾರವಾಗಿ ಪಟ್ಟಣದಲ್ಲಿ ಗೊಂದಲ ಸೃಷ್ಟಿಯಾಗಿದೆ. ಎರಡು ಬಣಗಳ ವಾಗ್ವಾದದಿಂದಾಗಿ ಅಧಿಕಾರಿಗಳು ಮೌನವಾಗಿದ್ದಾರೆ. ಮಂಗಳವಾರ ಇದೇ ವಿಷಯವಾಗಿ ಮಾತಿನ ಚಕಮಕಿ ನಡೆದಿದ್ದು, ಕೊನೆಗೂ ವಿಷಯ ಬಗೆಹರಿಯಲಿಲ್ಲ!

ADVERTISEMENT

`ಗೂಡಂಗಡಿಯಿoದಾಗಿ ರಿಕ್ಷಾ ನಿಲ್ದಾಣಕ್ಕೆ ಸಮಸ್ಯೆಯಾಗಿದೆ’ ಎಂಬುದು ರಿಕ್ಷಾ ಚಾಲಕರ ದೂರು. `ಗೂಡಂಗಡಿಯಿAದಲೇ ನಾವು ಬದುಕು ಕಟ್ಟಿಕೊಂಡಿದ್ದೇವೆ’ ಎಂಬುದು ಅಂಗಡಿಕಾರರ ಅಳಲು. `ಗೂಡಂಗಡಿ ತೆರವು ಮಾಡಿ’ ಎಂದು ರಿಕ್ಷಾ ಚಾಲಕರು ಆಗ್ರಹಿಸಿದರೆ `ನಮಗೂ ಬದುಕಲು ಬಿಡಿ’ ಎಂದು ಅಂಗಡಿಕಾರರು ಒತ್ತಾಯಿಸಿದ್ದಾರೆ. ಈ ಹಗ್ಗ ಜಗ್ಗಾಟ ಆಡಳಿತದಲ್ಲಿರುವವರ ತಲೆನೋವಿಗೂ ಕಾರಣವಾಗಿದೆ.

`ಹೊಸದಾಗಿ ನಿರ್ಮಿಸಿದ ಗೂಡಂಗಡಿ ತೆರವು ಮಾಡಬೇಕು’ ಎಂದು ರಿಕ್ಷಾ ಚಾಲಕರು ತಹಶೀಲ್ದಾರ್, ಪೊಲೀಸರು ಹಾಗೂ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಗೂಡಂಗಡಿ ತೆರವು ಮಾಡದಿರಲು ಕಾರಣಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. ಈ ವೇಳೆ ಕೆಲವರು ಗೂಡಂಗಡಿ ಪರವಾಗಿ ಮಾತನಾಡಿದ್ದು, `ಬಡವರ ಹೊಟ್ಟೆಯ ಮೇಲೆ ಹೊಡೆಯದಿರಿ’ ಎಂದು ಕೆಲ ಜನಪ್ರತಿನಿಧಿಗಳು ಹೇಳಿದ್ದಾರೆ. ಇದೇ ಕಾರಣದಿಂದ ಗೂಡಗಂಡಿ ತೆರವು ಮಾಡಿಲ್ಲ ಎಂಬುದು ಅಧಿಕಾರಿಗಳ ಮಾತು.

Advertisement. Scroll to continue reading.

`ಗೂಡಂಗಡಿಕಾರರ ಮೇಲೆ ನಮಗೆ ದ್ವೇಷವಿಲ್ಲ. ಪುರಸಭೆ ಅವರಿಗೆ ಬೇರೆ ಜಾಗ ಗುರುತಿಸಲಿ’ ಎಂದು ಕೆಲ ರಿಕ್ಷಾ ಚಾಲಕರು ಹೇಳಿದರು. `ಸಣ್ಣಪುಟ್ಟ ಸಮಸ್ಯೆಯನ್ನು ದೊಡ್ಡದು ಮಾಡುವುದು ಬೇಡ’ ಎಂದು ಗೂಡಂಗಡಿಕಾರರು ಹೇಳಿದರು. `ಗೂಡಂಗಡಿ ಹೆಸರಿನಲ್ಲಿ ಜಾಗ ಕಬಳಿಕೆ ಆಗಬಾರದು’ ಎಂದು ಸಹ ಕೆಲವರು ಮಾತನಾಡಿಕೊಂಡರು.

Advertisement. Scroll to continue reading.

ಗೂಡAಗಡಿ ಗೊಂದಲ ಹಾಗೇ ಮುಂದುವರೆದಿದ್ದು, ಮಂಗಳವಾರ ನಡೆದ ವಾಗ್ವಾದ-ಗೊಂದಲ ಅಂತಿಮ ರೂಪ ಪಡೆದಿಲ್ಲ. ಸಮಸ್ಯೆ ಹಾಗೇ ಉಳಿದಿದ್ದು ಅದನ್ನು ಬಗೆಹರಿಸುವುದಕ್ಕಾಗಿ ಪುರಸಭೆಯೂ ಹಲವರ ಮನವೊಲೈಸುವ ಪ್ರಯತ್ನ ನಡೆಸಿದೆ.

Previous Post

ವರ್ಷದ ಕೊನೆಗೆ ದುಖಃದ ವಾರ್ತೆ: ದುಡಿದು ತಿನ್ನುವವರ ಕನಸು ನುಚ್ಚು ನೂರು!

Next Post

ಡಾಕ್ಟರ್ ವಿರುದ್ಧ ಮತ್ತೊಂದು ದೂರು: ರೋಗಿ ಹೇಳಿದ ಕಥೆಯೇ ಬೇರೆ!

Next Post

ಡಾಕ್ಟರ್ ವಿರುದ್ಧ ಮತ್ತೊಂದು ದೂರು: ರೋಗಿ ಹೇಳಿದ ಕಥೆಯೇ ಬೇರೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ