6
  • Latest

ಪ್ರತಿಭಾನ್ವಿತ ಅಜ್ಜಿಗೆ ಸಿಕ್ಕ ಗೌರವ: ಆಗ ಸಾಧನೆ.. ಇದೀಗ ಸನ್ಮಾನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರತಿಭಾನ್ವಿತ ಅಜ್ಜಿಗೆ ಸಿಕ್ಕ ಗೌರವ: ಆಗ ಸಾಧನೆ.. ಇದೀಗ ಸನ್ಮಾನ!

AchyutKumar by AchyutKumar
January 6, 2025
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೊದಲ ಬ್ಯಾಚಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಂಗವ್ವ ಜಾಲಿಯಾಳ ಅವರ ಸಾಧನೆ ಗುರುತಿಸಿ WHR ಆರ್ ಕೆ ಪೌಂಡೇಶನ್”ನಯಲ್ಲಾಪುರ ಘಟಕದವರು ಅವರನ್ನು ಸನ್ಮಾನಿಸಿದರು.

`1955ರಲ್ಲಿ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದ್ದು, ಈಗಿನ ಪೊಲೀಸ್ ಕ್ವಾಟರ್ಸ ಎದುರಿನ ಪ್ರಭಾಕರ ಕುದಳೆ ಅವರ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು.  ಅದಾದ ನಂತರ ಈಗಿರುವ ಆವರಣಕ್ಕೆ ಶಾಲೆ ಸ್ಥಳಾಂತರವಾಗಿದ್ದು, ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ ಬಾಬುರಾವ್ ಬಿಕ್ಕು ಭಟ್ಟ ಅವರು ವೈಟಿಎಸ್‌ಎಸ್ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದರು. ವಿ ಆರ್ ಪರಮಾನಂದ ಅವರು ಆ ಅವಧಿಯಲ್ಲಿ ಪ್ರಾಚಾರ್ಯರಾಗಿದ್ದು, ಪ್ರಥಮ ಬ್ಯಾಚಿನಲ್ಲಿ 44 ವಿದ್ಯಾರ್ಥಿಗಳಿದ್ದರು’ ಎಂದು ಗಂಗವ್ವ ಜಾಲಿಯಾಳ ಅವರು ನೆನಪಿಸಿಕೊಂಡರು. ತಾನು ಅಲ್ಲಿ 8ನೇ ತರಗತಿ ಪ್ರವೇಶ ಪಡೆದು  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕದೊoದಿಗೆ ಪಾಸಾಗಿರುವುದನ್ನು ಮೆಲಕು ಹಾಕಿದರು. `ಸವಿತಾ ದೇವನಳ್ಳಿ, ಮುಕ್ತಾ ನಾಯ್ಕ, ರೇಖಾ ದೇಸಾಯಿ ಅವರು ತನ್ನ ಸಹಪಾಠಿಯಾಗಿದ್ದರು’ ಎಂದು ಗಂಗವ್ವ ಜಾಲಿಯಾಳ ಅವರು ಸ್ಮರಿಸಿಕೊಂಡರು.

ADVERTISEMENT
ADVERTISEMENT

`ಆ ಅವಧಿಯಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ಅಂದರೆ ದೊಡ್ಡ ಸಾಧನೆಯಾಗಿತ್ತು. ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದ ಕೃಷಿಕ ಚನ್ನಪ್ಪ ಜಾಲಿಯಾಳ ಅವರು ಹೆಣ್ಣು ಮಗಳ ವಿದ್ಯಾಬ್ಯಾಸಕ್ಕೆ ಉತ್ತೇಜನ ನೀಡಿದ್ದರು. ಆ ಅವಧಿಯಲ್ಲಿ ಶಾಲೆ ಕಲಿತು ಉತ್ತಮ ಅಂಕ ಪಡೆದಿದ್ದ ಗಂಗವ್ವ ಜಾಲಿಯಾಳ ವಿಶಿಷ್ಠ ಸಾಧಕಿ’ ಎಂದು WHR ಆರ್ ಕೆ ಪೌಂಡೇಶನ್ ತಾಲೂಕಾ ಅಧ್ಯಕ್ಷೆಯೂ ಆಗಿರುವ ನ್ಯಾಯವಾದಿ ಬೇಬಿ ಅಮೀನಾ ಶೇಖ್ ಅವರು ಹೇಳಿದರು.

Advertisement. Scroll to continue reading.
Advertisement. Scroll to continue reading.

ಗಂಗವ್ವ ಜಾಲಿಯಾಳ ಅವರಿಗೆ ಬೇಬಿ ಅಮೀನಾ ಶೇಖ್ ಅವರು ಶಾಲು ಹೊದೆಸಿ ಸನ್ಮಾನಿಸಿದರು. ಪ್ರಮುಖರಾದ ಸಂತೋಷ ಮರಾಠಿ, ದಿಗಂಬರ ಮರಾಠಿ, ಚಂದ್ರಕಾ0ತ ಮರಾಠಿ, ವಿನಾಯಕ ಮರಾಠಿ, ಟಿ ಪಿ ಆಯಿಷಾ, ಶೀಲಾ ಮರಾಠಿ, ಜುಬೇದಾ ಶೇಖ್ ಇನ್ನಿತರರು ಈ ವೇಳೆ ಹಾಜರಿದ್ದರು.

 

ShareSendTweetShare
ADVERTISEMENT
Previous Post

ಗ್ಯಾಸ್ ಸೋರಿಕೆ | ಬಚ್ಚಲು ಮನೆಯ ಬೆಂಕಿ ಚರ್ಮ ಸುಟ್ಟಿತು!

Next Post

ಅತ್ತೆ ಕೊಂದ ಅಳಿಯನಿಗೆ ಏನು ಶಿಕ್ಷೆ?

Next Post

ಅತ್ತೆ ಕೊಂದ ಅಳಿಯನಿಗೆ ಏನು ಶಿಕ್ಷೆ?

ಮಕ್ಕಳ ಆಟಿಕೆ ಹೊತ್ತ ಲಾರಿ ಪಲ್ಟಿ: ಇಬ್ಬರ ಸಾವು.. ಮೂವರಿಗೆ ಗಾಯ!

ಸುಸಜ್ಜಿತ ಆಸ್ಪತ್ರೆ ವಿಚಾರ | ಬಿಜೆಪಿಗನ ಪತ್ರಕ್ಕೆ ಉತ್ತರಿಸಿದ ಕಾಂಗ್ರೆಸ್ ಸರ್ಕಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.