6
  • Latest

ರಾಜಕೀಯ ನಾಯಕರ ಚದುರಂಗದ ಆಟ: ಶಾಸಕ-ಅಧ್ಯಕ್ಷರ ನಡುವೆ ಹಣಾಹಣಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಾಜಕೀಯ ನಾಯಕರ ಚದುರಂಗದ ಆಟ: ಶಾಸಕ-ಅಧ್ಯಕ್ಷರ ನಡುವೆ ಹಣಾಹಣಿ!

AchyutKumar by AchyutKumar
in ಸ್ಥಳೀಯ

ಕುಮಟಾ: ಬಿಜೆಪಿಯಿಂದ ಬಿ ಪಾರಂ ಪಡೆದು ಶಾಸಕರಾಗಿರುವ ದಿನಕರ ಶೆಟ್ಟಿ ಹಾಗೂ ಅದೇ ಪಕ್ಷದ ಬೆಂಬಲ ಪಡೆದು ಗ್ರಾ ಪಂ ಅಧ್ಯಕ್ಷರಾಗಿರುವ ಮಂಜುನಾಥ ಪಟಗಾರ್ ಈ ದಿನ ಎದುರಾಳಿಗಳಾಗಿದ್ದರು. ಹೆಗಡೆಯಲ್ಲಿ ನಡೆದ ಚೆಸ್ ಆಟದಲ್ಲಿ ಪೈಪೋಟಿಗೆ ಬಿದ್ದು ಅವರು ಸ್ಪರ್ಧೆ ಎದುರಿಸಿದರು.

ADVERTISEMENT

ಹೆಗಡೆಯಲ್ಲಿ ನಡೆದ ಚದುರಂಗದ ಆಟದಲ್ಲಿ ಶಾಸಕ ದಿನಕರ ಶೆಟ್ಟಿ ಅವರಿಗೆ ಗ್ರಾ ಪಂ ಅಧ್ಯಕ್ಷ ಮಂಜುನಾಥ ಪಟಗಾರ ಎದುರಾಳಿಯಾಗಿದ್ದರು. ಶಾಸಕ ದಿನಕರ ಶೆಟ್ಟಿ ಸಹ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಒಂದೊAದಾಗಿ ಕಾಯಿ ಚಲಿಸಿದರು. `ಮೊದಲು ಉತ್ತಮವಾಗಿ ಚೆಸ್ ಆಡುತ್ತಿದ್ದೆ. ಈಗೀಗ ಆಟ ಮರೆತು ಹೋಗಿದೆ’ ಎನ್ನುತ್ತಲೇ ಅವರು ಉತ್ತಮವಾಗಿ ಆಟ ಮುನ್ನಡೆಸಿದರು. ಚಾಣಾಕ್ಷತನದಿಂದ ಚದುರಂಗದ ಆಟವಾಡಿದ ದಿನಕರ ಶೆಟ್ಟಿ ಮಂಜುನಾಥ ಪಟಗಾರ ಅವರ ಕಡೆಯಿದ್ದ ರಾಣಿಯನ್ನು ಹೊಡೆದುರುಳಿಸಿದರು.

ಈ ವೇಳೆ ಸಭಾ ಕಾರ್ಯಕ್ರಮಕ್ಕೂ ತಡವಾಗುವುದನ್ನು ಅರಿತ ಮಂಜುನಾಥ ಪಟಗಾರ ಅವರು `ಶಾಸಕರ ಮುತ್ಸದ್ಧಿತನಕ್ಕೆ ಬೆಲೆ ಕೊಟ್ಟು ಆಟ ಮುಗಿಸುವೆ’ ಎಂದು ಘೋಷಿಸಿದರು. ಹೀಗಾಗಿ ಈ ಆಟದಲ್ಲಿ ಸಹ ಶಾಸಕ ದಿನಕರ ಶೆಟ್ಟಿ ಗೆಲ್ಲಲಿಲ್ಲ. ಗ್ರಾ ಪಂ ಅಧ್ಯಕ್ಷ ಮಂಜುನಾಥ ಪಟಗಾರ ಸೋಲಲಿಲ್ಲ. ಹೀಗಾಗಿ ಸಭಾ ಕಾರ್ಯಕ್ರಮದಲ್ಲಿ ಮಂಜುನಾಥ ಪಟಗಾರ ಅವರು ಶಾಸಕ ದಿನಕರ ಶೆಟ್ಟಿ ಅವರನ್ನು ಸನ್ಮಾನಿಸಿದರು.

Advertisement. Scroll to continue reading.
ಸಾಧಕರಿಗೆ ನಡೆದ ಸನ್ಮಾನ

ಈ ವೇಳೆ ಹೆಗಡೆಯಲ್ಲಿ ನೂತನವಾಗಿ ನಿರ್ಮಿಸಿರುವ ಓಪನ್ ಚೆಸ್ ಪಾರ್ಕ್’ನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಚದುರಂಗದ ಆಟದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಸಿಂಚನ ಗಜಾನನ ಭಟ್ಟ ಮತ್ತು ಭೂಮಿಕಾ ನಾಗರಾಜ ಹೆಗಡೆ ಅವರನ್ನು ಸನ್ಮಾನಿಸಿದರು. ಕುಮಟಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ವಿ ಎ ಪಟಗಾರ, ತಹಶೀಲ್ದಾರ್ ಸತೀಶ ಗೌಡ, ತಾ ಪಂ ಇ ಓ ರಾಜೇಂದ್ರ ಭಟ್ಟ, ಜಿ ಪಂ ಇಂಜಿನಿಯರಿ0ಗ್ ವಿಭಾಗದ ಅಧಿಕಾರಿ ರಾಘವೇಂದ್ರ, ಮುರಾರ್ಜಿ ವಸತಿ ಶಾಲೆ ಯ ಪ್ರಾಂಶುಪಾಲ ರಾಜು ಗಾಂವಕರ್, ಜಿ ಪಂ ನಿವೃತ್ತ ಯೋಜನಾಧಿಕಾರಿ ವಿನೋದ ಅಣ್ವೇಕರ್, ಉಪಾಧ್ಯಕ್ಷೆ ಆಶಾ ನಾಯ್ಕ, ಸದಸ್ಯ ಬಿ ಜಿ ಶಾನಭಾಗ ಈ ಚದರುಂಗದ ಆಟಕ್ಕೆ ಸಾಕ್ಷಿಯಾದರು. ರವೀಂದ್ರ ಭಟ್ಟ ಸೂರಿ, ಗ್ರಾ.ಪಂ ಕಾರ್ಯದರ್ಶಿ ಕೇಶವ ನಾಯ್ಕ, ಕಂದಾಯ ನಿರೀಕ್ಷಕ ಅಣ್ಣಯ್ಯ ಇತರರು ಇದ್ದರು.

Advertisement. Scroll to continue reading.
Previous Post

ಬೈಕಿಗೆ ಗುದ್ದಿದ ಬೈಕು: ಆಸ್ಪತ್ರೆ ಸೇರಿದ ಕೇಬಲ್ ಆಪರೇಟರ್!

Next Post

ವಿದೇಶಕ್ಕೆ ಹಾರಿದ ಶಾಸಕ.. ಸ್ಥಳಕ್ಕೆ ದೌಡಾಯಿಸಿದ ಸಂಸದ: ರಾಜಕೀಯೇತರ ಹೋರಾಟಕ್ಕೆ ರಾಜಕಾರಣಿಗಳ ಪ್ರವೇಶ!

Next Post

ವಿದೇಶಕ್ಕೆ ಹಾರಿದ ಶಾಸಕ.. ಸ್ಥಳಕ್ಕೆ ದೌಡಾಯಿಸಿದ ಸಂಸದ: ರಾಜಕೀಯೇತರ ಹೋರಾಟಕ್ಕೆ ರಾಜಕಾರಣಿಗಳ ಪ್ರವೇಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ