6
  • Latest

ಅಜ್ಜಿ ಮನೆಗೆ ಹೊರಟವ ಸ್ಮಶಾನದ ಮುಂದೆ ಬಿದ್ದ: ಮಣಿಪಾಲ್ ಆಸ್ಪತ್ರೆಗೆ ಹೋದರೂ ಬದುಕಲಿಲ್ಲ ಆ ಚಾಲಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಜ್ಜಿ ಮನೆಗೆ ಹೊರಟವ ಸ್ಮಶಾನದ ಮುಂದೆ ಬಿದ್ದ: ಮಣಿಪಾಲ್ ಆಸ್ಪತ್ರೆಗೆ ಹೋದರೂ ಬದುಕಲಿಲ್ಲ ಆ ಚಾಲಕ!

AchyutKumar by AchyutKumar
February 20, 2025
in ಸ್ಥಳೀಯ
advt advt advt
ADVERTISEMENT

ರಾತ್ರಿ ವೇಳೆ ಬೈಕ್ ಓಡಿಸಿಕೊಂಡು ಅಜ್ಜಿಮನೆಗೆ ಹೊರಟ ಅಡ್ಲೂರಿನ ವಿನೋದ ನಾಯ್ಕ ಅಲಗೇರಿ ಸ್ಮಶಾನದ ಮುಂದೆ ಬಿದ್ದು ಸಾವನಪ್ಪಿದ್ದಾರೆ.

ಅಂಕೋಲಾ ತಾಲೂಕಿನ ಅಗಸೂರು ಬಳಿಯ ಅಡ್ಲೂರಿನಲ್ಲಿ ವಿನೋದ ಪೊಕ್ಕ ನಾಯ್ಕ (38) ವಾಸವಾಗಿದ್ದರು. ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಫೆ 19ರ ರಾತ್ರಿ ಅಲಗೇರಿಯ ಅಜ್ಜಿಮನೆಗೆ ಹೋಗುವುದಕ್ಕಾಗಿ ಬೈಕ್ ಚಾಲು ಮಾಡಿದ್ದರು. ಬಾಳೆಗುಳಿ ಕ್ರಾಸಿನ ಬಳಿ ಬರುತ್ತಿದ್ದ ಅವರಿಗೆ ಅಲಗೇರಿ ಸ್ಮಶಾನದ ಬಳಿ ನಾಯಿಯೊಂದು ಅಡ್ಡ ಬಂದಿತು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಬೈಕಿಗೆ ಅಡ್ಡ ಬಂದ ನಾಯಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ನೆಲಕ್ಕೆ ಬಿದ್ದರು. ವಿನೋದ ನಾಯ್ಕರ ಮೇಲೆ ಬೈಕ್ ಸಹ ಬಿದ್ದಿದ್ದರಿಂದ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಈ ಅಪಘಾತ ನೋಡಿದವರು ವಿನೋದ ನಾಯ್ಕರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಗಾಯಾಳುವನ್ನು ಅಂಕೋಲಾ ಆಸ್ಪತ್ರೆಗೆ ರವಾನಿಸಿದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಸಹ ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದು ಉಡುಪಿ ಮಣಿಪಾಲ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದರು.

ಅದರ ಪ್ರಕಾರ ವಿನೋದ ನಾಯ್ಕ ಅವರ ಕುಟುಂಬದವರು ಗಾಯಾಳುವನ್ನು ಉಡುಪಿಗೆ ಕರೆದೊಯ್ದರು. ಆದರೆ, ಅಲ್ಲಿನ ವೈದ್ಯರು `ವಿನೋದ ನಾಯ್ಕ ಬದುಕುವುದು ಕಷ್ಟ’ ಎಂದು ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಅವರನ್ನು ಅಂಕೋಲಾ ಆಸ್ಪತ್ರೆಗೆ ಆರೈಕೆಗಾಗಿ ಕರೆತರಲಾಯಿತು. ಆದರೆ, ಅಷ್ಟರೊಳಗೆ ವಿನೋದ ನಾಯ್ಕ ಸಾವನಪ್ಪಿದ್ದರು. ಅಂಕೋಲಾದ ವೈದ್ಯರು ಸಹ ವಿನೋದ ನಾಯ್ಕರ ಸಾವನ್ನು ದೃಢೀಕರಿಸಿದರು. ವಿನೋದ ನಾಯ್ಕರ ಸಹೋದರ ದಾಮೋದರ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.

ShareSendTweetShare
ADVERTISEMENT
Previous Post

ಶಿವ ಶಿವ ಎಂದರೆ ಭಯವಿಲ್ಲ.. ಶಿವನಾಮಕೆ ಸಾಟಿ ಬೇರಿಲ್ಲ!

Next Post

ದ್ವೀಪದ ಊರಿನಲ್ಲಿ ಕೃಷಿ ಭೂಮಿ: ರೈತನನ್ನು ಮುಳುಗಿಸಿದ ಅಘನಾಶಿನಿ ನದಿ!

Next Post

ದ್ವೀಪದ ಊರಿನಲ್ಲಿ ಕೃಷಿ ಭೂಮಿ: ರೈತನನ್ನು ಮುಳುಗಿಸಿದ ಅಘನಾಶಿನಿ ನದಿ!

ಶುದ್ಧ ನೀರು.. ಗಟಾರದ ಪಾಲು!

ಹೆಮ್ಮೆಯ ಕನ್ನಡತಿ: ಮಹಿಳಾ ಸಾಧಕರಿಗೆ ಟಿವಿ-9 ಗೌರವ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.