6
  • Latest

ಮಾವನ ಕಾರನ್ನು ಮರಕ್ಕೆ ಗುದ್ದಿದ ಅಳಿಯ: ಐವರಿಗೆ ಗಾಯ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮಾವನ ಕಾರನ್ನು ಮರಕ್ಕೆ ಗುದ್ದಿದ ಅಳಿಯ: ಐವರಿಗೆ ಗಾಯ

AchyutKumar by AchyutKumar
in ರಾಜ್ಯ

ಸ್ನೇಹಿತರ ಜೊತೆ ಉಳುವಿ ಪ್ರವಾಸಕ್ಕೆ ಬಂದಿದ್ದ ಹಾನಗಲ್’ನ ಸೋಮರಾಜ ಎಂ ಎಂ ಮರಕ್ಕೆ ಕಾರು ಗುದ್ದಿದ್ದಾರೆ. ಅಪಘಾತಕ್ಕೆ ಒಳಗಾದ ಐ 20 ಕಾರು ಅವರ ಮಾವನದ್ದಾಗಿದ್ದು, ಸಂಪೂರ್ಣ ಜಖಂ ಆಗಿದೆ.

ADVERTISEMENT

ಫೆ 25ರಂದು ಹಾವೇರಿಯ ಹಾನಗಲ್’ನಿಂದ ಸೋಮರಾಜ ಎಂ ಎಂ ಹೊರಟಿದ್ದರು. ಅದೇ ಊರಿನ ಅಭಿಷೇಕ ಗೌಡ ಹಂಚಿನಮನೆ, ಮಂಜುನಾಥ ಲಕಡಿ, ಹರೀಶ ಹೆಗ್ಗಡದ ಹಾಗೂ ಸೊರಬದ ವೀರೇಂದ್ರ ಕೋಣಿಮನಿ ಆ ಕಾರಿನಲ್ಲಿದ್ದರು. ಶಿರಸಿ ಯಲ್ಲಾಪುರ ರಸ್ತೆ ಮಾರ್ಗವಾಗಿ ವೇಗವಾಗಿ ಬಂದ ಕಾರಿಗೆ ಎಲ್ಲಿಯೂ ಸಮಸ್ಯೆ ಆಗಲಿಲ್ಲ. ಹೀಗಾಗಿ ಹಳಿಯಾಳ ತಿರುವಿನಿಂದ ಮುಂದೆ ಕಾರನ್ನು ಇನ್ನಷ್ಟು ವೇಗವಾಗಿ ಓಡಿಸಿದರು.

ಅಂಬಿಕಾ ನಗರದಿಂದ 2ಕಿಮೀ ದೂರದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿತು. ಅಲ್ಲಿದ್ದ ಮರಕ್ಕೆ ಕಾರು ಡಿಕ್ಕಿಯಾಗಿ ನುಚ್ಚು ನೂರಾಯಿತು. ಕಾರಿನ ಒಳಗಿದ್ದ ಸೋಮರಾಜ ಎಂ ಎಂ ಜೊತೆ ಎಲ್ಲರೂ ಗಾಯಗೊಂಡರು. ಎಲ್ಲರೂ ಆಸ್ಪತ್ರೆಗೆ ದಾಖಲಾದರು. ಇಷ್ಟು ದಿನಗಳ ಕಾಲ ಚಿಕಿತ್ಸೆಪಡೆದು ಚೇತರಿಸಿಕೊಂಡ ನಂತರ ಗಾಯಾಳು ಮಂಜುನಾಥ ಲಕ್ಕಡಿ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ಅಪಘಾತದದ ವಿವರ ನೀಡಿದರು. ಅದರ ಪ್ರಕಾರ ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಶುರು ಮಾಡಿದ್ದಾರೆ.

Advertisement. Scroll to continue reading.
Advertisement. Scroll to continue reading.
Previous Post

ನಗೆ ಶಾಲೆಗೆ ಕೈಗಾದಿಂದ ಕಟ್ಟಡ ಕೊಡುಗೆ

Next Post

ಕಾಡು ಕೃಷಿಗೆ ಒತ್ತು ನೀಡಿದ ಸಂಸದ: ಹಲಸು ಮಾರಿ.. ಆದಾಯಗಳಿಸಿ!

Next Post
MP emphasized on wild farming: sell jackfruit.. earn income!

ಕಾಡು ಕೃಷಿಗೆ ಒತ್ತು ನೀಡಿದ ಸಂಸದ: ಹಲಸು ಮಾರಿ.. ಆದಾಯಗಳಿಸಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ