6
  • Latest
Theft of drinking water pipe The name of the iron thief is revealed!

ಕುಡಿಯುವ ನೀರಿನ ಪೈಪ್ ಕಳ್ಳತನ: ಕಬ್ಬಿಣ ಕದ್ದವನ ಹೆಸರು ಬಹಿರಂಗ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕುಡಿಯುವ ನೀರಿನ ಪೈಪ್ ಕಳ್ಳತನ: ಕಬ್ಬಿಣ ಕದ್ದವನ ಹೆಸರು ಬಹಿರಂಗ!

AchyutKumar by AchyutKumar
March 4, 2025
in ರಾಜ್ಯ
Theft of drinking water pipe The name of the iron thief is revealed!
advt advt advt
ADVERTISEMENT

ನಿನ್ನೆ ಮೊನ್ನೆಯವರೆಗೂ ಶಿರಸಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್ ಕದ್ದವರು ಯಾರು? ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ನಗರಸಭೆ ಅಧಿಕಾರಿಯೊಬ್ಬರು ಆತನನ್ನು ಪತ್ತೆ ಹೆಚ್ಚಿ ಹೆಸರುಸಹಿತವಾಗಿ ಪೊಲೀಸ್ ದೂರು ನೀಡಿದ್ದಾರೆ!

ಕಳೆದ ಮೂರು ವರ್ಷಗಳಿಂದ ಶಿರಸಿ ನಗರಸಭೆಯಲ್ಲಿ ಕಿರಿಯ ಅಭಿಯಂತರಾಗಿರುವ ಸುಫಿಯಾನ್ ಅಹಮದ್ ಬ್ಯಾರಿ ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. `ಫೆ 20ರಂದು ಮಧ್ಯಾಹ್ನ 1.30ಕ್ಕೆ ಕೆಂಗ್ರೆ ನೀರು ಸರಬರಾಜು ಕೇಂದ್ರಕ್ಕೆ ತೆರಳಿದಾಗ ನೀರು ಸರಬರಾಜಿಗೆ ಅಳವಡಿಸಿದ್ದ ಕಾಸ್ಟ ಐರನ್ ಪೈಪುಗಳು ಅಲ್ಲಿಯೇ ಇದ್ದವು. ಫೆ 26ರಂದು ಮತ್ತೆ ಅಲ್ಲಿ ಹೋಗಿ ನೋಡಿದಾಗ ಅವು ಕಾಣೆಯಾಗಿದ್ದವು’ ಎಂದವರು ಪೊಲೀಸರ ಮುಂದೆ ವಿವರಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

`ಆ ದಿನ ಮಣ್ಣು ಅಗೆದು ಪೈಪು ಕದ್ದಿರುವುದು ಕಾಣಿಸಿತು. ಆದರೆ, ಅಲ್ಲಿ ಯಾವುದೇ ವ್ಯಕ್ತಿಗಳು ಇರಲಿಲ್ಲ. ಫೆ 27ರಂದು ಹಿರಿಯ ಅಧಿಕಾರಿಗಳ ಜೊತೆ ಮತ್ತೆ ಕೇಂಗ್ರೆ ನೀರು ಸರಬರಾಜು ಪ್ರದೇಶಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದಾಗ ಸುಮಾರು 700 ಮೀ ಪೈಪು ಕಳ್ಳತನವಾಗಿರುವುದು ಖಚಿತವಾಯಿತು. ಹುತ್ಕಾರ್ ಮದ್ಯಂತರ ಘಟಕದವರೆಗಿನ ಪೈಪುಗಳು ಕಳ್ಳತನವಾಗಿದ್ದವು’ ಎಂದವರು ದೂರಿನಲ್ಲಿ ಹೇಳಿಕೊಂಡಿದ್ದಾರೆ. `ಈವರೆಗೆ 20 ಅಡಿ ಉದ್ದ, 1 ಅಡಿ ವ್ಯಾಸದ ಒಟ್ಟು 116 ಪೈಪುಗಳು ಕಳ್ಳತನವಾಗಿದೆ. ಕಳ್ಳತನವಾದ ಪೈಪಿನ ಮೊತ್ತ ಅಂದಾಜು 2118624 ರೂಪಾಯಿಗಳಿವೆ. ಯಾವುದೇ ಟೆಂಡರ್ ಆಗದೇ, ಅನುಮತಿಯನ್ನು ಪಡೆಯದೇ ಈ ಪೈಪುಗಳನ್ನು ಕಳ್ಳತನ ಮಾಡಲಾಗಿದೆ’ ಎಂದವರು ದೂರಿದ್ದಾರೆ.

ಇನ್ನೂ, `ಶಿರಸಿ ನಗರದಲ್ಲಿ ಹಲವು ಕಡೆ ಈ ಬಗೆಯ ಪೈಪುಗಳನ್ನು ಅಳವಡಿಸಲಾಗಿದೆ. ಕಳೆದ ವರ್ಷ ಶಿಕಾರಿಪುರದ ಗುಜುರಿ ಗುತ್ತಿಗೆದಾರ ಜಕ್ರಿಯಾ ಸಯ್ಯದ್ ಅವರಿಗೆ ಶಿರಸಿ ನಗರ ವ್ಯಾಪ್ತಿಯ ಪೈಪ್ ಒಯ್ಯುವ ಟೆಂಡರ್ ಆಗಿತ್ತು. ಸದ್ಯ ಕಳ್ಳತನವಾಗಿರುವ ಪೈಪುಗಳನ್ನು ತನಗೆ ಕೊಡುವಂತೆ ಜಿಕ್ರಿಯಾ ಸಯ್ಯದ್ ಪದೇ ಪದೇ ಒತ್ತಡ ಹಾಕಿದ್ದರು. ಟೆಂಡರ್ ಇಲ್ಲದೇ ತೆಗೆದುಕೊಂಡು ಹೋಗುವ ಬಗ್ಗೆಯೂ ಹೇಳಿದ್ದರು. ಹೀಗಾಗಿ ಜಿಕ್ರಿಯಾ ಸಯ್ಯದ್ ಅವರೇ ತಮ್ಮ ಕೆಲಸಗಾರರ ಮೂಲಕ ಈ ಪೈಪ್ ಕದ್ದಿರುವ ಸಾಧ್ಯತೆ ಹೆಚ್ಚಿದೆ’ ಎಂದು ಸುಫಿಯಾನ್ ಅಹಮದ್ ಬ್ಯಾರಿ ಪೊಲೀಸ್ ದೂರು ನೀಡಿದ್ದಾರೆ. ಸರ್ಕಾರಿ ಸ್ವತ್ತು ಕದ್ದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ShareSendTweetShare
ADVERTISEMENT
Previous Post

ಕಾಡು ಕೃಷಿಗೆ ಒತ್ತು ನೀಡಿದ ಸಂಸದ: ಹಲಸು ಮಾರಿ.. ಆದಾಯಗಳಿಸಿ!

Next Post

TSS | ಅಗತ್ಯವಿದ್ದರೆ ಆರೋಪಪಟ್ಟಿ ಸಲ್ಲಿಸಿ.. ಇಲ್ಲವಾದರೆ ಬಿಟ್ಟುಬಿಡಿ!

Next Post
TSS | File a charge sheet if required..otherwise leave it alone!

TSS | ಅಗತ್ಯವಿದ್ದರೆ ಆರೋಪಪಟ್ಟಿ ಸಲ್ಲಿಸಿ.. ಇಲ್ಲವಾದರೆ ಬಿಟ್ಟುಬಿಡಿ!

ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.