6
  • Latest

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

AchyutKumar by AchyutKumar
March 4, 2025
in ಸ್ಥಳೀಯ
advt advt advt
ADVERTISEMENT

ಹೊನ್ನಾವರ ಮಂಕಿ ಬಳಿಯ ಬುಡಬುಡಹಕ್ಕಲುವಿನ ಯಕ್ಷ ಚೌಡೇಶ್ವರಿ ದೇಗುಲದ ಅರ್ಚಕ ಮಾದೇವ ಅಂಬಿಗ ಅವರು ಬಳಕೂರಿನ ಕೇಶವ ನಾಯ್ಕ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಕೆಲಸ ಮಾಡಲು ಪ್ರಯತ್ನಿಸಿದ ಕಾರಣ ತಮಗೆ ಬೆದರಿಕೆ ಬಂದಿರುವ ಬಗ್ಗೆ ಕೇಶವ ನಾಯ್ಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಫೆ 20ರಂದು ಹೊನ್ನಾವರ ಬಳಕೂರು ಗ್ರಾಮದ ಬುಡಬುಡಹಕ್ಕಲು ಯಕ್ಷಚೌಡೇಶ್ವರಿ ದೇವಾಲಯದ ಬಳಿ ವಿದ್ಯುತ್ ಕಂಬಗಳನ್ನು ನೆಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಹೆಸ್ಕಾಂ ಗುತ್ತಿಗೆದಾರ ಪ್ರವೀಣ ನಾಯ್ಕ ಹಾಗೂ ಕೆಲಸದವರ ಬಳಿ ಊರಿನವರು ಚರ್ಚೆ ನಡೆಸುತ್ತಿದ್ದರು. ನೀಲಗೋಡಿನ ಈಶ್ವರ ಗೌಡ ಅವರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡುವಂತೆ ಮನವಿ ಮಾಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಆಗ, ಅಲ್ಲಿಗೆ ಬಂದ ಯಕ್ಷ ಚೌಡೇಶ್ವರಿ ದೇಗುಲದ ಅರ್ಚಕ ಮಾದೇವ ಅಂಬಿಗ `ನನ್ನ ತೋಟಕ್ಕೆ ಹೇಗೆ ಬರುತ್ತೀಯಾ?’ ಎಂದು ಕೇಶವ ನಾಯ್ಕರ ಬಳಿ ಪ್ರಶ್ನಿಸಿದ್ದರು. ಈ ವಿಷಯ ದೊಡ್ಡದಾಗಿ ಮಾತಿಗೆ ಮಾತು ಬೆಳೆಯಿತು. `ನನ್ನ ಬಳಿಯೂ ಜನರಿದ್ದಾರೆ. ನಿನ್ನ ಹೆಂಡತಿ-ಮಕ್ಕಳನ್ನು ಮುಗಿಸುವೆ’ ಎಂದು ಅರ್ಚಕ ಮಾದೇವ ಅಂಬಿಗ ಬೊಬ್ಬೆ ಹೊಡೆದಿದ್ದರು.

Advertisement. Scroll to continue reading.

ಈ ವಿಷಯವಾಗಿ ಅದೇ ದಿನ ಕೇಶವ ನಾಯ್ಕ ಮಂಕಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ರಾಜಿ ನಡೆಸಿ ಹಿಂಬರಹವನ್ನು ನೀಡಿದ್ದರು. ಆದರೆ, ಇದಕ್ಕೆ ಒಪ್ಪದ ಕೇಶವ ನಾಯ್ಕ ನ್ಯಾಯಾಲಯದ ಮೊರೆ ಹೋಗಿ ಇದೀಗ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅರ್ಚಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

 

ShareSendTweetShare
ADVERTISEMENT
Previous Post

ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!

Next Post

ಸಾಗವಾನಿ ಮರ ಕಳ್ಳತನ: ಕಳ್ಳರನ್ನು ಪ್ರಶ್ನಿಸಿದ ವಕೀಲನಿಗೆ ಬೆದರಿಕೆ!

Next Post
Sagavani tree theft: The lawyer who questioned the thieves was threatened!

ಸಾಗವಾನಿ ಮರ ಕಳ್ಳತನ: ಕಳ್ಳರನ್ನು ಪ್ರಶ್ನಿಸಿದ ವಕೀಲನಿಗೆ ಬೆದರಿಕೆ!

Trouble caused by incomplete work Farmers' crops are destroyed due to the carelessness of the officer!

ಅಪೂರ್ಣ ಕಾಮಗಾರಿ ತಂದ ಸಂಕಷ್ಟ: ಅಧಿಕಾರಿಯ ಅಸಡ್ಡೆಗೆ ರೈತರ ಫಸಲು ನಾಶ!

ಒಡಹುಟ್ಟಿದವನನ್ನು ಕೊಂದವರಿಗೆ ಜೀವನಪೂರ್ತಿ ಜೈಲು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.