6
  • Latest
Sagavani tree theft: The lawyer who questioned the thieves was threatened!

ಸಾಗವಾನಿ ಮರ ಕಳ್ಳತನ: ಕಳ್ಳರನ್ನು ಪ್ರಶ್ನಿಸಿದ ವಕೀಲನಿಗೆ ಬೆದರಿಕೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಗವಾನಿ ಮರ ಕಳ್ಳತನ: ಕಳ್ಳರನ್ನು ಪ್ರಶ್ನಿಸಿದ ವಕೀಲನಿಗೆ ಬೆದರಿಕೆ!

AchyutKumar by AchyutKumar
March 4, 2025
in ಸ್ಥಳೀಯ
Sagavani tree theft: The lawyer who questioned the thieves was threatened!
advt advt advt
ADVERTISEMENT

ಕುಮಟಾದ ಶಿರಗುಂಜಿಯಲ್ಲಿ ಭೂಮಿ ಖರೀದಿಸಿದ ಕಾರವಾರದ ವಕೀಲ ಗಿರೀಶ ನಾಯ್ಕ ಅಲ್ಲಿನವರ ಜೀವ ಬೆದರಿಕೆಗೆ ನಲುಗಿದ್ದಾರೆ. ತಮ್ಮ ಕ್ಷೇತ್ರದಲ್ಲಿದ್ದ 14 ಸಾಗವಾನಿ ಮರ ಕಳ್ಳತನವಾದ ಬಗ್ಗೆ ಅವರು ನಾಲ್ಕು ತಿಂಗಳ ನಂತರ ಪೊಲೀಸ್ ದೂರು ನೀಡಿದ್ದಾರೆ.

ಕಾರವಾರ ನಂದನಗದ್ದಾ ಬಳಿಯ ನಾಯ್ಕವಾಡದಲ್ಲಿರುವ ಗಿರೀಶ ನಾಯ್ಕ ಕುಮಟಾದ ಶಿರಗುಂಜಿಯಲ್ಲಿ ಐದುವರೆ ಎಕರೆ ಭೂಮಿ ಖರೀದಿಸಿದ್ದಾರೆ. ಆದರೆ, ಆ ಪೈಕಿ 1.4ಎಕರೆ ಭೂಮಿಯನ್ನು ಬೇರೆಯವರು ಅತಿಕ್ರಮಿಸಿದ್ದಾರೆ. ಜೊತೆಗೆ ಅತಿಕ್ರಮಣದಾರರು ಅಲ್ಲಿದ್ದ ಸಾಗವಾನಿ ಮರಗಳನ್ನು ಸಹ ಕಡಿದಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

2024ರ ಅಕ್ಟೊಬರ್ 24ರಂದು ಸಾಗವಾನಿ ಮರ ಕಟಾವು ನಡೆಯುತ್ತಿರುವುದನ್ನು ಗಿರೀಶ ನಾಯ್ಕ ಪ್ರಶ್ನಿಸಿದ್ದರು. ಈ ವೇಳೆ ಉಪ್ಪಿನಪಟ್ಟಣದ ಮಂಜು ಗೌಡ ಹಾಗೂ ಹುಲಿಯಾ ಗೌಡ ಅವರಿಗೆ ಬೆದರಿಕೆ ಒಡ್ಡಿದರು. ಸಾಕಷ್ಟು ಬೈದ ನಂತರ `ಈ ಊರಲ್ಲಿ ನಿನ್ನ ಬೆಂಬಲಕ್ಕೆ ಯಾರೂ ಇಲ್ಲ. ಜೀವಸಹಿತ ಉಳಿಸುವುದಿಲ್ಲ’ ಎಂಬ ಎಚ್ಚರಿಕೆಯನ್ನು ನೀಡಿದರು.

Advertisement. Scroll to continue reading.

ಈ ಬೆದರಿಕೆಯಿಂದ ನಲುಗಿದ ಗಿರೀಶ ನಾಯ್ಕ ಇಷ್ಟು ದಿನ ಮೌನವಾಗಿದ್ದರು. ಇದೀಗ ಕುಮಟಾ ಉಪ್ಪಿನಪಟ್ಟಣದ ಲಲಿತಾ ಹೆಗಡೆ ಅವರ ಪತಿ ರಾಮಕೃಷ್ಣ ಹೆಗಡೆ ಕುಮ್ಮಕ್ಕಿನಿಂದ ತನಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ShareSendTweetShare
ADVERTISEMENT
Previous Post

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

Next Post

ಅಪೂರ್ಣ ಕಾಮಗಾರಿ ತಂದ ಸಂಕಷ್ಟ: ಅಧಿಕಾರಿಯ ಅಸಡ್ಡೆಗೆ ರೈತರ ಫಸಲು ನಾಶ!

Next Post
Trouble caused by incomplete work Farmers' crops are destroyed due to the carelessness of the officer!

ಅಪೂರ್ಣ ಕಾಮಗಾರಿ ತಂದ ಸಂಕಷ್ಟ: ಅಧಿಕಾರಿಯ ಅಸಡ್ಡೆಗೆ ರೈತರ ಫಸಲು ನಾಶ!

ಒಡಹುಟ್ಟಿದವನನ್ನು ಕೊಂದವರಿಗೆ ಜೀವನಪೂರ್ತಿ ಜೈಲು!

The poor fisherman who swam ashore all night!

ರಾತ್ರಿಯಿಡೀ ಈಜಿ ದಡ ಸೇರಿದ ಬಡ ಮೀನುಗಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.