6
  • Latest

ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!

AchyutKumar by AchyutKumar
in ರಾಜ್ಯ

ಯಲ್ಲಾಪುರದ ತಾಟವಾಳ ಬಳಿ ಜನವರಿ 2ರ ರಾತ್ರಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ವಾಲಿ ಎರಡು ತಿಂಗಳ ನರಳಾಟದ ನಂತರ ಸಾವನಪ್ಪಿದ್ದಾರೆ.

ಬೆಳಗಾವಿಯ ಯಶವಂತ ಪರಸಪ್ಪನವರ್ ಎಂಬಾತರು ಜನವರಿ 2ರ ರಾತ್ರಿ ಹಳಿಯಾಳ ಕ್ರಾಸಿನಿಂದ ಬೆಳಗಾವಿ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ತಾಟವಾಳದ ಪಾಂಡುರoಗ ಹೊಟೇಲ್ ಎದುರು ಬೆಳಗಾವಿಯ ಹರೀಶ ಮೀಸಿ ಎಂಬಾತರು ಓಡಿಸುತ್ತಿದ್ದ ಬೈಕಿಗೆ ಅವರು ಗುದ್ದಿದರು. ಪರಿಣಾಮ ಹರೀಶ್ ಮೀಸಿ ಜೊತೆ ಬೈಕಿನಲ್ಲಿದ್ದ ವಿನಾಯಕ ವಾಲಿ ಗಂಭಿರ ಪ್ರಮಾಣದಲ್ಲಿ ಗಾಯಗೊಂಡರು.

ವಿನಾಯಕ ವಾಲಿ ಹಾಗೂ ಹರೀಶ ಮೀಸಿ ಎಂಬಾತರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.ಯಲ್ಲಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಪಡೆದ ನಂತರ ವಿನಾಯಕರನ್ನು ಹುಬ್ಬಳ್ಳಿ ಸುಜರಾಯು ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಮರುದಿನ ವಿನಾಯಕ ವಾಲಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆ ಸೇರಿದ್ದರು.

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನಾಯಕ ವಾಲಿ ಮಾರ್ಚ 3ರ ರಾತ್ರಿ ಸಾವನಪ್ಪಿದರು. ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದ ಯಲ್ಲಾಪುರ ಪೊಲೀಸರು ಇದೀಗ ವಿನಾಯಕ ವಾಲಿ ಸಾವನಪ್ಪಿದ ಬಗ್ಗೆ ಪ್ರಕರಣದಲ್ಲಿ ನಮೂದಿಸಿದ್ದಾರೆ.

ShareSendTweetShare
Previous Post

TSS | ಅಗತ್ಯವಿದ್ದರೆ ಆರೋಪಪಟ್ಟಿ ಸಲ್ಲಿಸಿ.. ಇಲ್ಲವಾದರೆ ಬಿಟ್ಟುಬಿಡಿ!

Next Post

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

Next Post

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

Sagavani tree theft: The lawyer who questioned the thieves was threatened!

ಸಾಗವಾನಿ ಮರ ಕಳ್ಳತನ: ಕಳ್ಳರನ್ನು ಪ್ರಶ್ನಿಸಿದ ವಕೀಲನಿಗೆ ಬೆದರಿಕೆ!

Trouble caused by incomplete work Farmers' crops are destroyed due to the carelessness of the officer!

ಅಪೂರ್ಣ ಕಾಮಗಾರಿ ತಂದ ಸಂಕಷ್ಟ: ಅಧಿಕಾರಿಯ ಅಸಡ್ಡೆಗೆ ರೈತರ ಫಸಲು ನಾಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.