6
  • Latest
Five lakh rupees loan: one three-quarter acre of land seized!

ಐದು ಲಕ್ಷ ರೂ ಸಾಲ: ಒಂದು ಮುಕ್ಕಾಲು ಎಕರೆ ಭೂಮಿ ವಶ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಐದು ಲಕ್ಷ ರೂ ಸಾಲ: ಒಂದು ಮುಕ್ಕಾಲು ಎಕರೆ ಭೂಮಿ ವಶ!

AchyutKumar by AchyutKumar
in ಸ್ಥಳೀಯ
Five lakh rupees loan: one three-quarter acre of land seized!

ಎರಡು ವರ್ಷದ ಹಿಂದೆ ಐದು ಲಕ್ಷ ರೂ ಸಾಲ ಮಾಡಿಕೊಂಡಿದ್ದ ಹಳಿಯಾಳದ ಅಕ್ಕಸಾಲಿಗ ನಾರಾಯಣ ಗೌಡ ಕಳೆದ ವರ್ಷ ತಮ್ಮ 1.30 ಗುಂಟೆ ಭೂಮಿಯನ್ನು ಸಾಲ ಕೊಟ್ಟವರಿಗೆ ಬರೆದುಕೊಟ್ಟಿದ್ದಾರೆ. ಸಾಲ ನೀಡಿದವರ ಭಯದಲ್ಲಿದ್ದ ಅವರು ಇದೀಗ `ತಮ್ಮ ಭೂಮಿಯನ್ನು ಅನ್ಯಾಯದ ಮಾರ್ಗದಿಂದ ಕಸಿದುಕೊಳ್ಳಲಾಗಿದೆ’ ಎಂದು ಪೊಲೀಸ್ ದೂರು ನೀಡಿದ್ದಾರೆ.

ADVERTISEMENT

ಹಳಿಯಾಳದ ಬಾಣಸಗೇರಿಯ ನಾರಾಯಣ ಗೌಡ ಅವರು ಬೆಳಗಾವಿಯಲ್ಲಿ ವಾಸವಾಗಿದ್ದಾರೆ. ಅವರು ಹಳಿಯಾಳದ ಬಿಕೆ ಹಳ್ಳಿಯ ಸ್ವರಾಜ ಯಲ್ಲಾರಿ ಎಂಬಾತರ ಬಳಿ 5 ಲಕ್ಷ ರೂ ಸಾಲ ಪಡೆದಿದ್ದರು. ಆದರೆ, ಆ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಬಡ್ಡಿಯನ್ನು ಸಹ ಪಾವತಿಸಿರಲಿಲ್ಲ. ಇದರಿಂದ ಸಿಟ್ಟಾದ ಸ್ವರಾಜ ಯಲ್ಲಾರಿ ನಾರಾಯಣ ಗೌಡ ವಿರುದ್ಧ ಕಿಡಿಕಾರಿದ್ದರು.

2024ರ ಏಪ್ರಿಲ್ 11ರಂದು ನಾರಾಯಣ ಗೌಡ ಅವರ ಮನೆಗೆ ಬಂದು ಕೂಗಾಡಿದ ಸ್ವರಾಜ್ ಯಲ್ಲಾರಿ `ಅಸಲು ಕೊಟ್ಟಿಲ್ಲ. ಬಡ್ಡಿಯೂ ಕೊಟ್ಟಿಲ್ಲ. ಹೀಗಾಗಿ ನಿನ್ನ ಭೂಮಿ ನನಗೆ ಕೊಡು’ ಎಂದು ದಬಾಯಿಸಿದ್ದರು. `ಕೂಡಲೇ ಹಣ ಪಾವತಿ ಮಾಡು. ಇಲ್ಲವಾದಲ್ಲಿ ಭೂಮಿ ಬರೆದುಕೊಡು’ ಎಂದು ಒತ್ತಾಯಿಸಿದ್ದರು. ಅದಾದ ನಂತರ ಹಳಿಯಾಳ ಉಪನೊಂದಣಾಧಿಕಾರಿ ಕಚೇರಿಗೆ ಕರೆದೊಯ್ದು ಗುತ್ತೆಬೈಲ್ ಗ್ರಾಮದ ಸವೇ ನಂ 1ರ ಹಿಸಾ 4ರಲ್ಲಿನ 1.33 ಎಕರೆ ಭೂಮಿಯನ್ನು ಬರೆಯಿಸಿಕೊಂಡಿದ್ದರು.

Advertisement. Scroll to continue reading.

ನಾರಾಯಣ ಗೌಡ ಅವರ ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಸಹಿ ಪಡೆದಿದ್ದರು. ಸ್ವರಾಜಿ ಯಲ್ಲಾರಿ ಅವರ ಭಯದಿಂದ ಮೌನವಾಗಿದ್ದ ನಾರಾಯಣ ಗೌಡ ಈ ಬಗ್ಗೆ ಆಪ್ತರಲ್ಲಿ ಹೇಳಿಕೊಂಡಿದ್ದರು. ಅವರ ಸಲಹೆ ಮೇರೆಗೆ ಇದೀಗ ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ತಮಗಾದ ಅನ್ಯಾಯದ ಬಗ್ಗೆ ದೂರು ನೀಡಿದ್ದಾರೆ.

Advertisement. Scroll to continue reading.

 

Previous Post

ಕೈಗಾ ಅಣುವಿಕರಣ ಸೋರಿಕೆ: ಕಿಂಚಿತ್ತು ಗಡಿಬಿಡಿಯಿಲ್ಲದೇ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ!

Next Post

ಪ್ರಾಚಾರ್ಯರ ಕಾರಿಗೆ ಗುದ್ದಿದ ಟಿಪ್ಪರ್!

Next Post

ಪ್ರಾಚಾರ್ಯರ ಕಾರಿಗೆ ಗುದ್ದಿದ ಟಿಪ್ಪರ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ