6
  • Latest

ವೃದ್ಧನಿಗೆ ಬಡಿದ ಕ್ರೇನು: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವೃದ್ಧನಿಗೆ ಬಡಿದ ಕ್ರೇನು: ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು!

AchyutKumar by AchyutKumar
March 5, 2025
in ಸ್ಥಳೀಯ
advt advt advt
ADVERTISEMENT

ಮುರುಡೇಶ್ವರ ಬಳಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿoದ ಕ್ರೇನ್ ಗುದ್ದಿದೆ. ಪರಿಣಾಮ ಮಂಜಪ್ಪ ನಾಯ್ಕ ಎಂಬಾತರು ಸಾವನಪ್ಪಿದ್ದಾರೆ.

ಅಂಕೋಲಾ ಮಾದನಗೇರಿ ಬಳಿಯ ವಡಗಾರದ ಚಂದ್ರಹಾಸ ಮರಾಠಿ ಫೆ 4ರ ಸಂಜೆ ಕ್ರೇನ್ ಓಡಿಸುತ್ತಿದ್ದರು. ಮುರುಡೇಶ್ವರದ ಬಸ್ತಿ ರೈಲ್ವೆ ಸೇತುವೆ ಬಳಿ ನಡೆದು ಹೋಗುತ್ತಿದ್ದ ಭಟ್ಕಳ ಬಸ್ತಿ ಕಾಯ್ಕಿಣಿ ಬಳಿಯ ಎಣ್ಣೆಬೋಳೆ ಮಂಜಪ್ಪ ನಾಯ್ಕ (80) ಅವರಿಗೆ ಹಿಂದಿನಿoದ ಆ ಕ್ರೇನ್ ಡಿಕ್ಕಿಯಾಯಿತು. ಪರಿಣಾಮ ಮಂಜಪ್ಪ ನಾಯ್ಕ ಅವರ ತೊಡೆಗೆ ಭಾರೀ ಪ್ರಮಾಣದಲ್ಲಿ ಗಾಯವಾಯಿತು.

Advertisement. Scroll to continue reading.
ADVERTISEMENT
ADVERTISEMENT

ಮಂಜಪ್ಪ ನಾಯ್ಕ ಅವರನ್ನು ಮುರುಡೇಶ್ವರ ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅದಾದ ನಂತರ ಅವರನ್ನು ಮಣಿಪಾಲ ಕಸ್ತೂರಿ ಬಾ ಆಸ್ಪತ್ರೆಗೆ ಸೇರಿಸುವ ಪ್ರಯತ್ನವೂ ನಡೆಯಿತು. ಆದರೆ, ರಾತ್ರಿ 8.30ರ ಸುಮಾರಿಗೆ ಮಂಜಪ್ಪ ನಾಯ್ಕ ನೋವು ಸಹಿಸಿಕೊಳ್ಳಲಾಗದೇ ಸಾವನಪ್ಪಿದರು.

Advertisement. Scroll to continue reading.

ಈ ಸಾವಿಗೆ ಕಾರಣನಾದ ಕ್ರೇನ್ ಚಾಲಕ ಚಂದ್ರಹಾಸ ಮರಾಠಿ ವಿರುದ್ಧ ಬಸ್ತಿ ಕಾಯ್ಕಿಣಿ ಬಳಿಯ ಎಣ್ಣೆಬೋಳೆ ಮಾಧವ ನಾಯ್ಕರು ಮುರುಡೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ShareSendTweetShare
ADVERTISEMENT
Previous Post

ಪ್ರಾಚಾರ್ಯರ ಕಾರಿಗೆ ಗುದ್ದಿದ ಟಿಪ್ಪರ್!

Next Post

ವೆಲ್ಡಿಂಗ್ ವರ್ಡ ಮಾಲಕ ಇನ್ನಿಲ್ಲ!

Next Post

ವೆಲ್ಡಿಂಗ್ ವರ್ಡ ಮಾಲಕ ಇನ್ನಿಲ್ಲ!

4 years in jail for ganja consumer!

ಗಾಂಜಾ ಗಿರಾಕಿಗೆ 4 ವರ್ಷ ಜೈಲು!

Darshan has not forgotten the pain.. Renukaswamy's wife did not get a job!

ದರ್ಶನ್ ಕೊಟ್ಟ ನೋವು ಮರೆತಿಲ್ಲ.. ರೇಣುಕಾಸ್ವಾಮಿ ಪತ್ನಿಗೆ ನೌಕರಿ ಸಿಗಲಿಲ್ಲ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.