6
  • Latest
Forest Department: There is a drone... but no one is flying it!

ಅನುಮಾನ ಮೂಡಿಸಿದ ಮೂರು ತಾಸಿನ ಡ್ರೋಣ್ ಹಾರಾಟ!

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನುಮಾನ ಮೂಡಿಸಿದ ಮೂರು ತಾಸಿನ ಡ್ರೋಣ್ ಹಾರಾಟ!

AchyutKumar by AchyutKumar
in ಸ್ಥಳೀಯ
Forest Department: There is a drone... but no one is flying it!

ಮುಂಡಗೋಡು ಪಟ್ಟಣದ ಹಲವು ಕಡೆ ಅನುಮಾನಾಸ್ಪದ ರೀತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆತಂಕಕ್ಕೆ ಒಳಗಾದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಪಟ್ಟಣದ ಹಲವು ಭಾಗದಲ್ಲಿ ಶನಿವಾರ ಮೂರು ತಾಸು ಡ್ರೋಣ್ ಹೋರಾಟ ನಡೆದಿದೆ. ಗಾಂಧೀನಗರ, ನೆಹರು ನಗರ, ಕಂಬಾರಕಟ್ಟಿ ಪ್ಲಾಟಿನ ಚಿತ್ರಿಕರಣವನ್ನು ಡ್ರೋಣ್ ನಡೆಸಿದೆ. ಸ್ಥಳೀಯರು ಡ್ರೋಣ್ ಹಾರಿಸಿದರೆ 20-25 ನಿಮಿಷ ಮಾತ್ರ ಹಾರಿಸುತ್ತಾರೆ. ನಿರಂತರವಾಗಿ ಮೂರು ತಾಸು ಡ್ರೋಣ್ ಹಾರಿಸುವವರು ಇಲ್ಲ ಎಂಬುದು ಅಲ್ಲಿನವರ ಅಭಿಪ್ರಾಯ.

ಕೆಲ ಸಮಯಗಳ ಕಾಲ ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸಿದ ಡ್ರೋಣ್ ನಂತರ ಏಕಾಏಕಿ ಕೆಳಭಾಗಕ್ಕೆ ಬಂದಿದೆ. ಡ್ರೋಣ್ ಹಾರಾಟದ ಶಬ್ದ ಕೇಳಿದ ಜನ ಮನೆಯಿಂದ ಹೊರಬಂದು ಗಮನಿಸಿದ್ದಾರೆ. ಆದರೆ, ಈ ರೀತಿ ಡ್ರೋಣ್ ಹಾರಿಸಿದವರು ಯಾರು? ಎಂದು ಜನರಿಗೆ ಗೊತ್ತಾಗಲಿಲ್ಲ.

Advertisement. Scroll to continue reading.

ಹೀಗಾಗಿ ಅನುಮಾನಗೊಂಡ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸಹ ಡ್ರೋಣ್ ಹಾರಾಟದ ಸ್ಥಳಗಳ ಪರಿಶೀಲನೆ ನಡೆಸಿದರು. ಆದರೆ, ಯಾರು? ಯಾವ ಉದ್ದೇಶಕ್ಕೆ ಡ್ರೋಣ್ ಹಾರಾಟ ನಡೆಸಿದರು? ಎಂದು ಗೊತ್ತಾಗಲಿಲ್ಲ. `ಮುಂಡಗೋಡಿನ ಸ್ಥಳೀಯ ಹಾಡುಗಳ ಚಿತ್ರಿಕರಣಕ್ಕಾಗಿ ಡ್ರೋಣ್ ಹಾರಾಟ ನಡೆದಿರಬಹುದು. ಆತಂಕಪಡುವ ಅಗತ್ಯವಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

Advertisement. Scroll to continue reading.
Previous Post

ಎಲ್ಲೆಂದರಲ್ಲಿ ಬಿಯರ್ ಬಾಟಲಿ: ಪುಂಡ ಪೋಕರಿಗಳ ಮೋಜು ತಾಣವಾದ ಲುಕ್ಕೇರಿ!

Next Post

ದೇವಿ ಉತ್ಸವದಲ್ಲಿ ಚಿತ್ರಗೀತೆ: ಹಾಡು ನಿಲ್ಲಿಸಿದ ಕಾರಣ ಚಾಕು ಇರಿತ!

Next Post
Movie song at Devi Utsav: Stabbed with a knife because the song stopped!

ದೇವಿ ಉತ್ಸವದಲ್ಲಿ ಚಿತ್ರಗೀತೆ: ಹಾಡು ನಿಲ್ಲಿಸಿದ ಕಾರಣ ಚಾಕು ಇರಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ