6
  • Latest
Gambling in the name of Friends Club: 17 people sentenced to prison!

ಅಂದರ್ ಬಾಹರ್ | ದಿನವೂ ದುಡಿದು ತಿನ್ನುವ ಅವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಮೋಹ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂದರ್ ಬಾಹರ್ | ದಿನವೂ ದುಡಿದು ತಿನ್ನುವ ಅವರಿಗೆ ಅಡ್ಡದಾರಿಯಲ್ಲಿ ದುಡ್ಡು ಮಾಡುವ ಮೋಹ!

AchyutKumar by AchyutKumar
in ಸ್ಥಳೀಯ
Gambling in the name of Friends Club: 17 people sentenced to prison!

ಯಲ್ಲಾಪುರ ಹಾಗೂ ಕುಮಟಾದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೂ ಜೂಜಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೀಗಾಗಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡು ಹಣ ಹಂಚಿಕೊಳ್ಳುತ್ತಿದ್ದವರ ಮೇಲೆ ಮತ್ತೆ ಪೊಲೀಸರು ದಾಳಿ ಮಾಡಿದ್ದಾರೆ.

ADVERTISEMENT

ಮಾರ್ಚ 8ರ ರಾತ್ರಿ 10 ಗಂಟೆಯ ಆಸುಪಾಸಿಗೆ ಯಲ್ಲಾಪುರದ ಮಂಚಿಕೇರಿಯ ಜನತಾ ಕಾಲೋನಿ ಹಿಂದಿನ ಉರ್ದು ಶಾಲೆ ಬಳಿ ಆರು ಜನ ಜೂಜಾಡುತ್ತಿದ್ದರು. ರಾತ್ರಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಸಿದ್ದಪ್ಪ ಗುಡಿ ಅವರ ಮೇಲೆ ದಾಳಿ ನಡೆಸಿದರು.

ಮಂಚಿಕೇರಿ ಜನತಾ ಕಾಲೋನಿಯ ಕೂಲಿ ಕೆಲಸಗಾರರಾದ ಪ್ರಭಾಕರ ನಾಯ್ಕ, ರಾಜೇಶ ನಾಯ್ಕ, ರಾಘವೇಂದ್ರ ನಾಯ್ಕ, ಶ್ರೀಧರ ನಾಯ್ಕ, ಅಕ್ಬರ್ ಸಯ್ಯದ್ ಹಾಗೂ ಕುಮಟಾ ಹಿರೆಗುತ್ತಿಯ ಸೆಂಟ್ರಿoಗ್ ಕೆಲಸಗಾರ ಮಹೇಂದ್ರ ಆಚಾರಿ ಸಿಕ್ಕಿಬಿದ್ದರು. ಅವರು ಹರಡಿಕೊಂಡಿದ್ದ 5510ರೂ ಹಣದ ಜೊತೆ ಇನ್ನಿತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದರು.

Advertisement. Scroll to continue reading.

ಮಾರ್ಚ 8ರ ರಾತ್ರಿ 11 ಗಂಟೆ ವೇಳೆಗೆ ಕುಮಟಾ ನೆಹರುನಗರದಲ್ಲಿ ಸಹ ಭಾರೀ ಪ್ರಮಾಣದಲ್ಲಿ ಜೂಜಾಟ ನಡೆದಿತ್ತು. ಅಲ್ಲಿನ ಗದ್ದೆ ಬಯಲಿನಲ್ಲಿ 10ಕ್ಕೂ ಅಧಿಕ ಜನ ಸೇರಿ ಅಂದರ್ ಬಾಹರ್ ಆಡುತ್ತಿದ್ದರು. ಪಿಎಸ್‌ಐ ಪಟ್ಟಣ ಶೆಟ್ಟಿ ಅಲ್ಲಿ ದಾಳಿ ನಡೆಸಿದಾಗ 10 ಜನ ಸಿಕ್ಕಿ ಬಿದ್ದರು. ಉಳಿದವರು ಓಡಿ ಪರಾರಿಯಾದರು.

Advertisement. Scroll to continue reading.

ಕುಮಟಾ ಅಪ್ಪಿಓಣಿಯ ಪಾನ್‌ಶಾಪ್ ಮಾಲಕ ಸುರೇಶ ಗೌಡ, ಉಪ್ಪಿನಗಣಪತಿ ಬಳಿಯ ಪೆಂಟಿoಗ್ ಕೆಲಸಗಾರ ರಾಘವೇಂದ್ರ ಗೌಡ, ಅದೇ ಊರಿನ ಕೂಲಿ ಕೆಲಸ ಮಾಡುವ ಬೀರಾ ಗೌಡ, ಅಪ್ಪಿಓಣಿಯ ಪೇಂಟರ್ ತುಕಾರಾಮ ಗೌಡ, ಬಾಡ ಊರಿನ ಚಾಲಕ ಕಮಲಾಕರ ಗೌಡ, ಉಪ್ಪಿನಗಣಪತಿಯ ರಿಕ್ಷಾ ಚಾಲಕ ಗಣಪತಿ ಗೌಡ, ಅದೇ ಊರಿನ ಕೂಲಿ ಕೆಲಸಗಾರ ಮೋಹನ ಗೌಡ, ಮಂಜುನಾಥ ಗೌಡ, ಕೇಬಲ್ ಕೆಲಸ ನೆಟ್‌ವರ್ಕ ಕೆಲಸ ಮಾಡುವ ಲಕ್ಷಣ ಗೌಡ ಸಿಕ್ಕಿ ಬಿದ್ದರು.

ಸಿಕ್ಕಿ ಬಿದ್ದವರ ಬಳಿಯಿದ್ದ 4800ರೂ ಹಣ ಹಾಗೂ ಇನ್ನಿತರ ಸಾಮಗ್ರಿ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದರು. ಈ ಎಲ್ಲರೂ ಅಕ್ರಮವಾಗಿ ಬೇಗ ದುಡ್ಡು ಮಾಡುವ ಆಸೆಯಿಂದ ಜೂಜಾಟದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡರು.

Previous Post

ಪಠ್ಯದಲ್ಲಿ ಮಾತ್ರ ಸ್ವಚ್ಚತೆಯ ಮಂತ್ರ: ರೋಗ ಹರಡುವ ಕೇಂದ್ರವಾದ ಶಿರಸಿ ದೊಡ್ಡ ಕಾಲುವೆ!

Next Post

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

Next Post
A small town saved by a big forest!

ದೊಡ್ಡ ಕಾಡು ರಕ್ಷಿಸಿದ ಸಣ್ಣ ಊರು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ