6
  • Latest
Kaiga Show of strength from the security forces!

ಕೈಗಾ | ಭದ್ರತಾ ಪಡೆಯಿಂದ ಶಕ್ತಿ ಪ್ರದರ್ಶನ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕೈಗಾ | ಭದ್ರತಾ ಪಡೆಯಿಂದ ಶಕ್ತಿ ಪ್ರದರ್ಶನ!

AchyutKumar by AchyutKumar
in ದೇಶ - ವಿದೇಶ
Kaiga Show of strength from the security forces!

ಉರಿಯುತ್ತಿರುವ ಬೆಂಕಿಯ ಒಳಗಡೆ ಸೈನಿಕರ ಹಾರಾಟ.. ಸಿಡಿಮದ್ದುಗಳ ಸದ್ದಿನ ನಡುವೆ ನಾಯಿಗಳ ಚುರುಕು ಓಡಾಟ ಸೇರಿ ಹಲವು ಚಿತ್ರ-ವಿಚಿತ್ರ ಸನ್ನಿವೇಶಗಳು ಸೋಮವಾರ ಕಾರವಾರದ ಕುರ್ನಿಪೇಟೆಯಲ್ಲಿ ಕಾಣಿಸಿದವು.

ADVERTISEMENT

ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲದ 56ನೇ ಸ್ಥಾಪನಾ ದಿವಸ ಕಾರ್ಯಕ್ರಮದ ಅಂಗವಾಗಿ ಕೈಗಾ ಭದ್ರತಾ ಪಡೆಯವರು ಶಕ್ತಿ ಪ್ರದರ್ಶನ ಆಯೋಜಿಸಿ, ಜನರಿಗೆ ಧೈರ್ಯ ತುಂಬಿದರು. ಆ ಮೂಲಕ ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಸಾಹಸ, ಸೈನಿಕರ ಕಾರ್ಯತತ್ಪರತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.

ಈ ಕಾರ್ಯಕ್ರಮದಲ್ಲಿ ನಡೆದ ಶ್ವಾನ ದಳದ ಪ್ರದರ್ಶನ, ವಿಶೇಷ ಕಾರ್ಯಪಡೆಯಿಂದ ಫೈರ್ ರಿಂಗ್ ಜಂಪ್ ಮತ್ತು ರಿಪ್ಲೆಕ್ಸ್ ಶೂಟಿಂಗ್ ಗಮನಸೆಳೆಯಿತು. ಅಲ್ಲಿ ಹಾಜರಿದ್ದವರು ಎನ್‌ಪಿಸಿಐಎಲ್ ಕೈಗಾದ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲದ ಘಟಕದ ಉದ್ಯೋಗಿಗಳ ಕಾರ್ಯ ದಕ್ಷತೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಸೇವಾ ಮನೋಭಾವದಿಂದ ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಈ ವೇಳೆ ಸ್ಮರಿಸಲಾಯಿತು.

Advertisement. Scroll to continue reading.

ಕೈಗಾದ ಸ್ಥಳ ನಿರ್ದೇಶಕ ಬಿ ವಿನೋದಕುಮಾರ, ಕೈಗಾ ಉತ್ಪಾದನಾ ಕೇಂದ್ರ 1 ಮತ್ತು 2 ರ ಕೇಂದ್ರ ನಿರ್ದೇಶಕ ಕೆ ಶ್ರೀರಾಮ, ಕೈಗಾ ಉತ್ಪಾದನಾ ಕೇಂದ್ರ 3 ಮತ್ತು 4ರ ಕೇಂದ್ರ ನಿರ್ದೇಶಕ ಸುನೀಲ ಕುಮಾರ ಓಝಾ, ಕೈಗಾ 5 ಮತ್ತು 6 ರ ಯೋಜನಾ ನಿರ್ದೇಶಕ ಜೆ ಎಲ್ ಸಿಂಗ್ ಇತರರು ಸೇವೆಯಲ್ಲಿ ಮಡಿದ ವೀರಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದರು.

Advertisement. Scroll to continue reading.
Previous Post

ವಿದ್ಯಾರ್ಥಿನಿ ಸಾವಿಗೆ ಕಾರಣ ತಿಳಿಸಿ.. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಿ!

Next Post

ಆ ಲಾರಿ ತುಂಬ ಅಕ್ರಮ ಜಾನುವಾರು ಸಂತೆ!

Next Post
Hindu Forum Operation That lorry is full of illegal cattle!

ಆ ಲಾರಿ ತುಂಬ ಅಕ್ರಮ ಜಾನುವಾರು ಸಂತೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ