6
  • Latest
Yellapur Harvest festival in Kodase region!

ಯಲ್ಲಾಪುರ | ಕೊಡಸೆ ಭಾಗದಲ್ಲಿ ಸುಗ್ಗಿ ಕುಣಿತದ ಸಡಗರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ | ಕೊಡಸೆ ಭಾಗದಲ್ಲಿ ಸುಗ್ಗಿ ಕುಣಿತದ ಸಡಗರ!

AchyutKumar by AchyutKumar
March 12, 2025
in ಸ್ಥಳೀಯ
Yellapur Harvest festival in Kodase region!
advt advt advt
ADVERTISEMENT

ಯಲ್ಲಾಪುರದ ಕಣ್ಣಿಗೇರಿ-ಕೊಡಸೆ-ಚಿನ್ನಹೊಕಳಿ ಭಾಗದಲ್ಲಿ ಹೋಳಿ ಹಬ್ಬ ಎಂದರೆ ಸುಗ್ಗಿ ಕುಣಿತದ ಸಂಭ್ರಮ. ಅನಾಧಿಕಾಲದಿಂದಲೂ ನಡೆಸಿಕೊಂಡು ಬಂದ ಈ ಪರಂಪರೆಯನ್ನು ಊರಿನ 60 ವರ್ಷ ಮೇಲ್ಪಟ್ಟ ವೃದ್ಧರು ಮುಂದಿನ ತಲೆಮಾರಿನವರಿಗೆ ಕಲಿಸುತ್ತಿದ್ದಾರೆ.

ನಿನ್ನೆಯ ಸೋಮವಾರದಿಂದ ಈ ಭಾಗದಲ್ಲಿ ಸುಗ್ಗಿ ಕುಣಿತ ಜೋರಾಗಿದೆ. ವೇಷಧಾರಿಗಳು ಮನೆ ಮನೆಗೆ ತೆರಳಿ ಪ್ರದರ್ಶನ ನೀಡುತ್ತಿದ್ದಾರೆ. ಶನಿವಾರದವರೆಗೂ ಈ ಸಾಂಪ್ರದಾಯಿಕ ಕುಣಿತ ನಡೆಯಲಿದ್ದು, ಇದಕ್ಕಾಗಿ ಅಲ್ಲಿನ ಕಲಾವಿದರು ಮೂರು ವಾರಗಳ ತಾಲೀಮು ನಡೆಸಿದ್ದಾರೆ. ಸುಗ್ಗಿ ಕುಣಿತದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಹ ನಡೆಯುತ್ತಿವೆ.

Advertisement. Scroll to continue reading.
ADVERTISEMENT
ADVERTISEMENT

ಸುಗ್ಗಿ ಕುಣಿತ ಎಂಬುದು ಈ ಭಾಗದ ಶ್ರೀಮಂತ ಕಲೆ. ವಿಶೇಷವಾಗಿ ಹೋಳಿ ಹಬ್ಬದ ಅವಧಿಯಲ್ಲಿ ವಿಶೇಷ ಧರಿಸುಗಳ ಜೊತೆ ಕಲಾವಿದರು ಮನೆಯಿಂದ ಹೊರಬರುತ್ತಾರೆ. ದೇವರಿಗೆ ಮರ್ಯಾದಿ ಅರ್ಪಿಸಿ ಸುಗ್ಗಿ ಕುಣಿತ ಶುರು ಮಾಡುತ್ತಾರೆ. ಬಣ್ಣ ಬಣ್ಣದ ವೇಷ-ಭೂಷಣ ಧಿರಿಸಿ ನಡುಮದ್ಯದಲ್ಲಿ ತುಳಸಿಯನ್ನಿರಿಸಿ ಭಕ್ತಿ ಗೀತೆ-ಭಜನೆಗಳ ಜೊತೆ ಹೆಜ್ಜೆ ಹಾಕುವುದು ಸುಗ್ಗಿ ಕುಣಿತದ ವಿಶೇಷ.

Advertisement. Scroll to continue reading.

`ಈ ಕುಣಿತ ನೋಡುವುದಕ್ಕಾಗಿಯೇ ಊರಿನಲ್ಲಿ ಅನೇಕರು ಸೇರುತ್ತಾರೆ. ಪೂರ್ವಜರ ಕಾಲದಿಂದಲೂ ನಡೆದು ಬಂದ ಸಂಪ್ರದಾಯವನ್ನು ಪ್ರತಿ ವರ್ಷ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಈ ನೆಲದ ಸಂಸ್ಕೃತಿ ರಕ್ಷಣೆಯ ಜೊತೆ ಬಾಂಧವ್ಯ ವೃದ್ಧಿಗೆ ಈ ಪರಂಪರೆ ಸಹಕಾರಿಯಾಗಿದೆ’ ಎಂದು ಅಲ್ಲಿನ ರವಿ ಕೈಟ್ಕರ್ ವಿವರಿಸಿದರು.

ShareSendTweetShare
ADVERTISEMENT
Previous Post

ಬೈಕಿನಿಂದ ಬಿದ್ದ ಮಹಿಳೆ: ಸಾವು!

Next Post

ಮಂಚಕ್ಕೆ ಕರೆದ ಪ್ರಾಚಾರ್ಯ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಉಪನ್ಯಾಸಕ!

Next Post
The principal called to the couch The lecturer caught lying!

ಮಂಚಕ್ಕೆ ಕರೆದ ಪ್ರಾಚಾರ್ಯ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಉಪನ್ಯಾಸಕ!

Complaint of illegal cooperation in the caretaker's yard!

ಉಸ್ತುವಾರಿ ಅಂಗಳದಲ್ಲಿ ಸಹಕಾರಿ ಅಕ್ರಮದ ದೂರು!

Unauthorized absence: Yellapur police personnel suspended!

ಅನಧಿಕೃತ ಗೈರು: ಯಲ್ಲಾಪುರ ಪೊಲೀಸ್ ಸಿಬ್ಬಂದಿಗೆ ಅಮಾನತು ಶಿಕ್ಷೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.