6
  • Latest
Revinto Company's Contribution Another Ayurvedic Hospital for Karwar!

ರೆವಿಂಟೋ ಕಂಪನಿಯ ಕೊಡುಗೆ: ಕಾರವಾರಕ್ಕೆ ಮತ್ತೊಂದು ಆಯುರ್ವೇದ ಆಸ್ಪತ್ರೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೆವಿಂಟೋ ಕಂಪನಿಯ ಕೊಡುಗೆ: ಕಾರವಾರಕ್ಕೆ ಮತ್ತೊಂದು ಆಯುರ್ವೇದ ಆಸ್ಪತ್ರೆ!

AchyutKumar by AchyutKumar
in ಸ್ಥಳೀಯ
Revinto Company's Contribution Another Ayurvedic Hospital for Karwar!

ಆಯುರ್ವೇದ ಪದ್ಧತಿಯ ಮೂಲಕ ಆರೋಗ್ಯ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರವ ರೆವಿಂಟೊ ಲೈಫ್ ಸೈನ್ಸ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿದೆ. 2004ರಲ್ಲಿ ಶುರುವಾದ ಈ ಕಂಪನಿ 6 ದೇಶಗಳಿಗೆ ವೈದ್ಯಕೀಯ ಉತ್ಪನ್ನ ರವಾನಿಸುತ್ತಿದೆ. ಇದರ ಮುಂದುವರೆದ ಭಾಗವಾಗಿ ಕಾರವಾರದಲ್ಲಿ ಮಾರ್ಚ 21ರಿಂದ ಆಯುರ್ವೇದ ಆಸ್ಪತ್ರೆಯ ಸೇವೆಯನ್ನು ನೀಡಲು ಸಿದ್ಧವಾಗಿದೆ.

ADVERTISEMENT

ರೆವೆಂಟೋ ಲೈಫ್ ಸೈನ್ಸ್ ಪ್ರೈವೇಟ್ ಕಂಪನಿಯ ಡಾ ಜೀತೇಂದ್ರ ಶೆಟ್ಟಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ರೆವಿಂಟೊ ಲೈಫ್ ಸೈನ್ಸ್’ನ್ನು 2004ರಲ್ಲಿ 8 ಉದ್ಯೋಗಿಗಳಿಂದ ಶುರುವಾಯಿತು. ಇದೀಗ 6 ದೇಶಗಳಿಗೆ ಉತ್ಪನ್ನ ರಪ್ತು ಮಾಡುವಷ್ಟರ ಮಟ್ಟಿಗೆ ಕಂಪನಿ ಬೆಳೆದಿದೆ. 15 ಸಾವಿರಕ್ಕೂ ಅಧಿಕ ವೈದ್ಯರಿಗೆ ಕಂಪನಿ ಸಹಕಾರ ನೀಡುತ್ತಿದೆ. ಈ ಕಂಪನಿ ಮೆಡ್‌ಸ್ಕ್ವೇರ್ ಎಂಬ ಹೊಸ ರೀತಿಯ ವೈದ್ಯಕೀಯ ವ್ಯವಸ್ಥೆ ನಿರ್ಮಾಣಕ್ಕೆ ಮುಂದಾಗಿದೆ’ ಎಂದವರು ವಿವರಿಸಿದರು.

`ಕ್ಲಿನಿಕ್ ಜೊತೆಗೆ ಫಾರ್ಮಸಿ ನಿರ್ಮಾಣ, ಆಯುರ್ವೇದ ಔಷಧಿ ವಿತರಣೆ ಜೊತೆ ಉಚಿತ ವೈದ್ಯರ ಸಮಾಲೋಚನೆಗೂ ಕಂಪನಿ ಆಸಕ್ತಿವಹಿಸಿದೆ. ಮುಂದಿನ ಮೂರು ವರ್ಷದಲ್ಲಿ 100ಕ್ಕೂ ಅಧಿಕ ನಗರದಲ್ಲಿ ಆಸ್ಪತ್ರೆ ಹಾಗೂ ಔಷಧಾಲಯ ಸ್ಥಾಪಿಸುವ ಗುರಿಯಿದೆ’ ಎಂದರು.

Advertisement. Scroll to continue reading.
Advertisement

ಕಾರವಾರದ ಮುರಳಿಧರಮಠ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮೆಡ್‌ಸ್ಕ್ವೇರ್’ನ್ನು ಶಾಸಕ ಸತೀಶ ಸೈಲ್ ಮಾ 21ರ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಎಂಎಲ್‌ಸಿ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಡಿಎಚ್‌ಒ ಡಾ.ನೀರಜ, ಪ್ರಕೃತಿ ಗ್ರೂಪ್‌ನ ಚೆರಮನ ಎಂ ಆರ್ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ’ ಎಂಬ ವಿಷಯ ತಿಳಿಸಿದರು. ಉದ್ಯಮಿ ವಿಜಯ ಕುಮಾರ ಶೆಟ್ಟಿ ಜೊತೆಗಿದ್ದರು.

Advertisement. Scroll to continue reading.

 

Previous Post

ದಿಂಬಿನ ಅಡಿಯ ಚಿನ್ನ ಕಣ್ಮರೆ: ದೂರು ಕೊಟ್ಟವನೇ ದೊಡ್ಡ ಕಳ್ಳ!

Next Post

ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!

Next Post
Home is a big hospital The duplicate doctor here is the one who can't read!

ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ