6
  • Latest
Home is a big hospital The duplicate doctor here is the one who can't read!

ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!

AchyutKumar by AchyutKumar
in ರಾಜ್ಯ
Home is a big hospital The duplicate doctor here is the one who can't read!

ಯಾವುದೇ ಪರಿಣಿತಿ-ಪ್ರಮಾಣ ಪತ್ರ ಇಲ್ಲದಿದ್ದರೂ `ನುರಿತ ವೈದ್ಯ’ ಎಂದು ಬಿಂಬಿಸಿಕೊoಡಿದ್ದ ನಕಲಿ ವೈದ್ಯ ವಿನೋದ ಗಾಜಗಾರ್ ವಿರುದ್ಧ ಸರ್ಕಾರಿ ವೈದ್ಯಾಧಿಕಾರಿಗಳ ತಂಡ ಕಾನೂನು ಕ್ರಮ ಜರುಗಿಸಿದೆ. ಮುಂಡಗೋಡಿನ ಸಾಲಗಾಂವದಲ್ಲಿ ಮನೆಯನ್ನೇ ಆಸ್ಪತ್ರೆಯನ್ನಾಗಿಸಿಕೊಂಡಿದ್ದ ವಿನೋದ ಗಾಜಗಾರ್’ನ ನಕಲಿ ದವಾಖಾನೆಗೆ ಇದೀಗ ಬೀಗ ಜಡಿಯಲಾಗಿದೆ.

ADVERTISEMENT

ಗುರುವಾರ ಕೆ ಪಿ ಎಂ ಇ ಪ್ರಾಧಿಕಾರದವರು ಮುಂಡಗೋಡಿನ ನಾಲ್ಕು ಕಡೆ ದಾಳಿ ನಡೆಸಿದರು. ಈ ವೇಳೆ ಒಬ್ಬ ನಕಲಿ ವೈದ್ಯ ಸಿಕ್ಕಿ ಬಿದ್ದಿದ್ದು, ಮೂವರು ವೈದ್ಯರು ವಿವಿಧ ಲೋಪ ಎಸಗಿರುವುದು ಗಮನಕ್ಕೆ ಬಂದಿತು. ಈ ಹಿನ್ನಲೆ ಆ ನಾಲ್ಕು ಮಳಿಗೆಗಳಿಗೆ ವೈದ್ಯಾಧಿಕಾರಿಗಳ ತಂಡ ಬೀಗ ಜಡಿದು, ಆಸ್ಪತ್ರೆಯನ್ನು ಸೀಲ್ ಮಾಡಿದರು.

ಹುಬ್ಬಳ್ಳಿ ಶಿರಸಿ ರಸ್ತೆಯಲ್ಲಿ ಮಕ್ಕಳ ಆಸ್ಪತ್ರೆ ನಡೆಸುತ್ತಿದ್ದ ಡಾ ಕಿರಣ ಹುಬ್ಬಳ್ಳಿ, ಶಿರಸಿ ರಸ್ತೆಯಲ್ಲಿ ಪಾಂಡುರoಗ ಕ್ಲಿನಿಕ್ ನಡೆಸುತ್ತಿದ್ದ ಡಾ ಅಭಯ ಇಂಗ್ಳೆ ಹಾಗೂ ಟಿಡಿಬಿ ರಸ್ತೆಯಲ್ಲಿ ರೋಣ ಮೆಡಿಕಲ್ಸ ನಡೆಸುತ್ತಿದ್ದ ಡಾ ಭಾಸ್ಕರ ರಾವ್ ಆಸ್ಪತ್ರೆ ಮೇಲೆ ವೈದ್ಯಾಧಿಕಾರಿಗಳು ದಾಳಿ ಮಾಡಿದರು. ಅಲ್ಲಿಯೂ ಅನೇಕ ನ್ಯೂನ್ಯತೆಗಳಿದ್ದ ಕಾರಣ ನೋಟಿಸ್ ಜಾರಿ ಮಾಡಿ, ಕ್ಲಿನಿಕ್ ಬಂದ್ ಮಾಡಿಸಿದರು.

Advertisement. Scroll to continue reading.

ವೈದ್ಯರು ಕೆಪಿಎಂಇ ಕಾಯ್ದೆ ಅಡಿ ನೋಂದಣಿ ಇಲ್ಲದ ವೈದ್ಯರಿಗೆ ನೋಂದಣಿ ಬಗ್ಗೆ ಮಾಹಿತಿ ನೀಡಿ, ಅರಿವು ಮೂಡಿಸಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಅಶ್ವಿನಿ ಬೋರ್ಕರ್, ತಾಲೂಕಾ ವೈದ್ಯಾಧಿಕಾರಿ ಡಾನರೇಂದ್ರ ಪವಾರ್, ಆಯುಷ್ ವೈದ್ಯಾಧಿಕಾರಿ ಸಂಜೀವ ಗಲಗಲಿ, ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾದಿಕಾರಿಗಳಾದ ಭರತ್ ಡಿ ಟಿ, ಡಾ ಸ್ವರೂಪರಾಣಿ ಪಾಟಿಲ್ ದಾಳಿಯಲ್ಲಿದ್ದರು. ಪೊಲೀಸ್ ಸಿಬ್ಬಂದಿ ಜಿ ವೈ ಹೊಂಗಲ, ಸಿಬಿ ರಾಥೋಡ್ ದಾಳಿ ನಡೆಸಿದ ವೈದ್ಯಾಧಿಕಾರಿಗಳಿಗೆ ಭದ್ರತೆ ಒದಗಿಸಿದರು.

Advertisement. Scroll to continue reading.
Previous Post

ರೆವಿಂಟೋ ಕಂಪನಿಯ ಕೊಡುಗೆ: ಕಾರವಾರಕ್ಕೆ ಮತ್ತೊಂದು ಆಯುರ್ವೇದ ಆಸ್ಪತ್ರೆ!

Next Post

ಈ ಊರಲ್ಲಿ ದೋಸೆ ತಿನ್ನುವುದು ಒಂದೂ ಹಬ್ಬ!

Next Post
Eating dosa in this town is a festival!

ಈ ಊರಲ್ಲಿ ದೋಸೆ ತಿನ್ನುವುದು ಒಂದೂ ಹಬ್ಬ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ