6
  • Latest

ರೈಲ್ವೆ ನೇಮಕಾತಿ: ಕಾಸು ಕೊಟ್ಟು ಕೆಟ್ಟ ನಿವೃತ್ತ ನೌಕರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ರೈಲ್ವೆ ನೇಮಕಾತಿ: ಕಾಸು ಕೊಟ್ಟು ಕೆಟ್ಟ ನಿವೃತ್ತ ನೌಕರ!

AchyutKumar by AchyutKumar
in ದೇಶ - ವಿದೇಶ

ರೈಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ದಾಂಡೇಲಿಯ ವಿಜಯ ನಾಯರ್ ಹಾಗೂ ಏಸು ಪ್ರಸಾದ ಎಂಬಾತರು ವಿನಾಯಕ ಕುಡ್ನೇಕರ್ ಅವರಿಂದ ಹಣಪಡೆದು ವಂಚಿಸಿದ್ದಾರೆ. ಮಗನ ಮೇಲಿನ ವ್ಯಾಮೋಹದಿಂದ ನಿವೃತ್ತ ಅಂಚೆ ನೌಕರ ಪಾಂಡುರ0ಗ ಕುಡ್ನೇಕರ್ 3.85 ಲಕ್ಷ ರೂ ಹಣ ಕೊಟ್ಟು ಮೋಸ ಹೋಗಿದ್ದಾರೆ.

ADVERTISEMENT

ದಾಂಡೇಲಿ ಗಾಂಧೀನಗರದ ವಿನಾಯಕ ಕುಡ್ನೇಕರ್’ಗೆ ರೈಲ್ವೆ ಇಲಾಖೆಯ ನೌಕರಿಗೆ ಪ್ರಯತ್ನ ಮಾಡುತ್ತಿದ್ದರು. ಕಾಸು ಕೊಟ್ಟು ವಾಮಮಾರ್ಗದಿಂದ ನೌಕರಿ ಗಿಟ್ಟಿಸಿಕೊಳ್ಳಲು ಅವರು ಪ್ರಯತ್ನಿಸಿದ್ದರು. ಇದಕ್ಕೆ ಅವರ ತಂದೆ ಪಾಂಡುರoಗ ಕುಡ್ನೇಕರ್ ಸಹ ಒಪ್ಪಿಗೆ ಸೂಚಿಸಿ ಹಣ ನೀಡಲು ಮುಂದಾಗಿದ್ದರು. ಈ ವಿಷಯ ಅರಿತ ವಿಜಯ ನಾಯರ್ ಹಾಗೂ ಏಸು ಪ್ರಸಾದ ಹಂತ ಹಂತವಾಗಿ 3.85 ಲಕ್ಷ ರೂ ಹಣ ಪಡೆದರು. ಆದರೆ, ನೌಕರಿ ಕೊಡಿಸಲು ಅವರಿಗೆ ರೈಲ್ವೆ ಅಧಿಕಾರಿಗಳ ಸಂಪರ್ಕವೇ ಇರಲಿಲ್ಲ. ನೌಕರಿ ಕೊಡಿಸುವ ತಾಕತ್ತು ಅವರದ್ದಾಗಿರಲಿಲ್ಲ.

2021ರ ಜುಲೈ 10ರಂದು ಮೊದಲ ಬಾರಿ ದಾಂಡೇಲಿಯ ಸೋಮಾನಿ ಸರ್ಕಲ್ ಬಳಿ ಪಾಂಡುರAಗ ಕುಡ್ನೇಕರ್ 1 ಲಕ್ಷ ರೂ ಹಣ ಕಳೆದುಕೊಂಡರು. ಅದಾಗಿ ಒಂದು ತಿಂಗಳ ನಂತರ ಬೇಗ ನೌಕರಿ ಕೊಡಿಸುವುದಕ್ಕಾಗಿ ವಿಜಯ ನಾಯರ್ ಹಾಗೂ ಏಸು ಪ್ರಸಾದ ಅವರಿಗೆ ಮತ್ತೆ 1.20 ಲಕ್ಷ ರೂ ಕೊಟ್ಟರು. ಅಗಷ್ಟ 20ರಂದು ವಿಜಯ ನಾಯರ್ ಮತ್ತೆ ಹಣ ಬೇಡಿದ್ದು, ಆಗ ಕಿಸೆಯಲ್ಲಿದ್ದ 10 ಸಾವಿರ ರೂ ಕೊಟ್ಟು ಕಳುಹಿಸಿದರು.

Advertisement. Scroll to continue reading.

`ಇನ್ನೂ 15 ದಿನದಲ್ಲಿ ನೌಕರಿ ಖಚಿತ’ ಎಂದು ನಂಬಿಸಿದ ವಿಜಯ ನಾಯರ್ ಹಾಗೂ ಏಸು ಪ್ರಸಾದ ಮತ್ತೆ 1 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟರು. ಈ ಹಣ ಕೊಟ್ಟರೆ 15 ದಿನದಲ್ಲಿ ರೈಲ್ವೆ ಅಧಿಕಾರಿಗಳು ನೇಮಕಾತಿ ಪತ್ರ ಕೊಡುತ್ತಾರೆ’ ಎಂದು ಸುಳ್ಳು ಹೇಳಿ ಮೂರು ಹಂತದಲ್ಲಿ 95 ಸಾವಿರ ರೂ ಹಣಪಡೆದರು. ಆದರೆ, ಈವರೆಗೂ ವಿನಾಯಕ ಕುಡ್ನೇಕರ್ ಅವರಿಗೆ ನೌಕರಿ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ. ಹೀಗಾಗಿ ಮೋಸ ಹೋಗಿದನ್ನು ಅರಿತು ಪಾಂಡುರAಗ ಕುಡ್ನೇಕರ್ ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

Advertisement. Scroll to continue reading.

ಗಮನಿಸಿ: ಸರ್ಕಾರಿ ನೌಕರಿ ಮಾರಾಟಕ್ಕಿಲ್ಲ. ಮೋಸ ಹೋಗಬೇಡಿ!

Previous Post

ಗಾಂಜಾ ವಿರುದ್ಧ ಸಮರ: ಗ್ರಾಹಕನ ಜೊತೆ ವ್ಯಾಪಾರಿಯೂ ಸಿಕ್ಕಿಬಿದ್ದ!

Next Post

ನೌಕಾನೆಲೆ ರಹಸ್ಯ ಸೋರಿಕೆ: ಬೆಂಗಳೂರಿನಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಡಕಾಯಿತ!

Next Post
Naval base secret leak: Another dacoit caught in Bengaluru!

ನೌಕಾನೆಲೆ ರಹಸ್ಯ ಸೋರಿಕೆ: ಬೆಂಗಳೂರಿನಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಡಕಾಯಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ