6
  • Latest
Fire disaster No water no fodder for the cattle!

ಅಗ್ನಿ ಅವಘಡ: ಜಾನುವಾರುಗಳಿಗೆ ನೀರು ಇಲ್ಲ.. ಮೇವು ಇಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಗ್ನಿ ಅವಘಡ: ಜಾನುವಾರುಗಳಿಗೆ ನೀರು ಇಲ್ಲ.. ಮೇವು ಇಲ್ಲ!

AchyutKumar by AchyutKumar
in ಸ್ಥಳೀಯ
Fire disaster No water no fodder for the cattle!

ದಾಂಡೇಲಿಯ ಹಾರ್ನೋಡಾ ಗ್ರಾಮದಲ್ಲಿ ದಾಸ್ತಾನು ಮಾಡಿದ್ದ ಹುಲ್ಲಿನ ಬವಣೆ ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂ ಮೌಲ್ಯದ ಹುಲ್ಲಿನ ಉಂಡೆಗಳು ಸುಟ್ಟು ಕರಕಲಾಗಿದೆ.

ADVERTISEMENT

ಹಾರ್ನೋಡಾ ಗ್ರಾಮದ ಬಾಬು ಲಕ್ಕು ಪಟಕಾರೆ ಎಂಬಾತರು ಹುಲ್ಲಿನ ಬವಣೆ ನಿರ್ಮಿಸಿಕೊಂಡಿದ್ದರು. ಹೈನುಗಾರಿಕೆ ಮಾಡಿಕೊಂಡಿರುವ ಅವರು ದನಕರುಗಳ ಮೇವಿಗಾಗಿ ರಾಮನಗರದಿಂದ ಹುಲ್ಲು ತರಿಸಿದ್ದರು. ಆಕಸ್ಮಿಕ ಅಗ್ನಿ ಅವಘಡದಿಂದ ಆ ಹುಲ್ಲುಗಳು ಬೂದಿಯಾಗಿದೆ.

ಹುಲ್ಲಿಗೆ ಬೆಂಕಿ ಬಿದ್ದ ಸುದ್ದಿ ಕೇಳಿ ಅನೇಕರು ದೌಡಾಯಿಸಿದರು. ವಿವಿಧ ಪಾತ್ರೆ-ಕೊಡಗಳ ಮೂಲಕ ನೀರು ಹೊಯ್ದು ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ವಾಹನ ಸಹ ಆಗಮಿಸಿ ಬೆಂಕಿ ಆರಿಸಿತು. ಅದಾಗಿಯೂ ಹುಲ್ಲು ಸುಟ್ಟು ಕರಕಲಾಯಿತು.

Advertisement. Scroll to continue reading.

ಬೇಸಿಗೆ ಸಮೀಪಿಸಿದ್ದರಿಂದ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗಿದ್ದು, ಹುಲ್ಲು ಸುಟ್ಟಿದ್ದರಿಂದ ಬಾಬು ಲಕ್ಕು ಪಟಕಾರೆ ಅವರ ಕೊಟ್ಟಿಗೆಯಲ್ಲಿನ ದನಗಳಿಗೆ ಮೇವು ಇಲ್ಲವಾಗಿದೆ. 1.5 ಲಕ್ಷ ರೂ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.

Advertisement. Scroll to continue reading.
Previous Post

ಅಡಿಕೆ ಕದ್ದ ಕಳ್ಳರಿಗೆ ಪೊಲೀಸ್ ಆತಿಥ್ಯ!

Next Post

ದುಷ್ಟಕೂಟದ ಕಾಟಕ್ಕೆ ನಲುಗಿದ ಸೊಸೈಟಿ: ಕೋಟಿ ನಷ್ಟ ಮಾಡಿದರೂ ಠೇವಣಿ ಸುಭದ್ರ!

Next Post
Society warns of the threat of a nefarious group: Deposits are safe even if you lose crores!

ದುಷ್ಟಕೂಟದ ಕಾಟಕ್ಕೆ ನಲುಗಿದ ಸೊಸೈಟಿ: ಕೋಟಿ ನಷ್ಟ ಮಾಡಿದರೂ ಠೇವಣಿ ಸುಭದ್ರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ