6
  • Latest
Subbanna's play conveys a social message!

ಸಾಮಾಜಿಕ ಸಂದೇಶ ಸಾರಿದ ಸುಬ್ಬಣ್ಣನ ನಾಟಕ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಮಾಜಿಕ ಸಂದೇಶ ಸಾರಿದ ಸುಬ್ಬಣ್ಣನ ನಾಟಕ!

AchyutKumar by AchyutKumar
March 26, 2025
in ಸ್ಥಳೀಯ
Subbanna's play conveys a social message!
advt advt advt
ADVERTISEMENT

ಯಲ್ಲಾಪುರದ ಹುತ್ಕಂಡ ಕ್ರಾಸಿನಲ್ಲಿ ಗ್ರಾ ಪಂ ಸದಸ್ಯ ಸುಬ್ರಹ್ಮಣ್ಯ ಉದ್ದಾಬೈಲ್ ಅಧ್ಯಕ್ಷತೆಯಲ್ಲಿ ಸಂಘಟಿಸಿದ ನಾಟಕ ದುಶ್ಚಟಗಳ ಕುರಿತು ಅರಿವು ಮೂಡಿಸುವುದರ ಮೂಲಕ ಸಾಮಾಜಿಕ ಸಂದೇಶ ಸಾರಿದೆ.

ಶನಿವಾರ ರಾತ್ರಿ ಹುತ್ಕಂಡದಲ್ಲಿ `ಅಣ್ಣ ಹಚ್ಚಿದ ರಕ್ತ ತಿಲಕ’ ನಾಟಕ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕಾಮಾಲೆಗೆ ಔಷಧಿ ನೀಡುವ ಗಂಗಾ ಹೆಗಡೆ ಕಬ್ಬಿನಗದ್ದೆ ಹಾಗೂ ಜಲ ಶೋಧಕ ದಾಮೋದರ ಭಟ್ಟ ದೇವಸ ಅವರನ್ನು ಗೌರವಿಸಲಾಯಿತು. ಟಿಎಸ್‌ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜನಬೈಲ್ ನಾಟಕದಲ್ಲಿ ಖಳನಾಯಕನಾಗಿ ಅಭಿನಯಿಸಿದರು. ಹುತ್ಕಂಡದ ಚಂದ್ರಶೇಖರ ಭಟ್ಟ, ಸುಬ್ರಹ್ಮಣ್ಯ ಉದ್ದಾಬೈಲ್, ಹರಿಪ್ರಸಾದ ಜೂಜನಬೈಲ್, ಉಪಳೇಶ್ವರದ ಸಂತೋಷ ನಾಯ್ಕ, ಶಿವಾನಂದ ಪಟಗಾರ ಹಾಗೂ ನರಸಿಂಹ ಭಟ್ಟರು ವಿವಿಧ ಪಾತ್ರಗಳನ್ನು ನಿಭಾಯಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಕಬ್ಬಿನಗದ್ದೆಯ ರಾಘವೇಂದ್ರ ಭಟ್ಟ, ಎಂ ಎಸ್ ಹೆಗಡೆ ಪುರಾಣಜಡ್ಡಿ, ಸುಬ್ಬಣ್ಣ ದ್ಯಾನನಕೊಪ್ಪ, ನಾರಾಯಣ ಭಟ್ಟ ಗೌಳಿವಾಡ, ಅಭಿಷೇಕ ರಜಪೂತ ಹಾಗೂ ಆರ್ ಜಿ ಭಟ್ಟ ಬೆಳಸೂರು ಬಗೆ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡರು. ಕುಮಟಾದ ಗೋಪಾಲಕೃಷ್ಣ ಡ್ರಾಮಾ ಸೀನ್ಸನ ನಂದಾ ನಾಯ್ಕ ರಂಗ ಸಜ್ಜಿಕೆ ನಿರ್ಮಿಸಿದ್ದರು. ನೇತ್ರಾ ಹುಬ್ಬಳ್ಳಿ, ಚಂದ್ರಕಲಾ ದಾವಣಗೆರೆ ಹಾಗೂ ಕಾವ್ಯ ಭದ್ರಾವತಿ ಸ್ತಿ ಪಾತ್ರದಲ್ಲಿ ಮಿಂಚಿದರು.

Advertisement. Scroll to continue reading.

ಕುಟುoಬದಲ್ಲಿನ ಸದಸ್ಯರಿಗೆ ಹಣ, ಹೆಣ್ಣಿನ ವ್ಯಾಮೋಹ ತೋರಿಸಿ ದುಷ್ಟಚಟಗಳಿಗೆ ಬೀಳಿಸುವುದು ಹಾಗೂ ಆ ಬಲೆಯಿಂದ ತಪ್ಪಿಸಿಕೊಳ್ಳವ ವಿಧಾನದ ಬಗ್ಗೆ ನಾಟಕ ಸಂದೇಶ ಸಾರಿತು. ಅಧಿಕಾರಕ್ಕಾಗಿ ಅಡ್ಡದಾರಿ ಹಿಡಿಯುವವರಿಗೂ ಈ ನಾಟಕದ ಮೂಲಕ ಎಚ್ಚರಿಕೆರವಾನಿಸಲಾಯಿತು. ಮಹಾಗಣಪತಿ ಕಲಾಬಳಗದ ಗೌರವ ಅಧ್ಯಕ್ಷ ನಾಗರಾಜ ಭಟ್ಟ ಕವಡಿಕೆರೆ ನಾಟಕ ವೀಕ್ಷಿಸಿ ಮೆಚ್ಚುಗೆವ್ಯಕ್ತಪಡಿಸಿದರು.

ShareSendTweetShare
ADVERTISEMENT
Previous Post

ವೈದ್ಯರು ಹೇಳಿದ ಆರೋಗ್ಯ ಸೂತ್ರ | ಬಾಯಲ್ಲಿ ನೀರುಣಿಸುವ ಪನೀರ್: ಮನೆಯಲ್ಲಿ ತಯಾರಿಸಿದ ಈ ತಿನಿಸು ದೇಹಕ್ಕೆ ಸುರಕ್ಷಿತ.. ಮನಸಿಗೆ ಆಹ್ಲಾದಕರ!

Next Post

ವಿದ್ಯಾರ್ಥಿಗಳ ಪಕ್ಷಿ ಪ್ರೇಮ: ರಜೆಯಿದ್ದರೂ ಶಾಲೆಗೆ ಬರುವ ಸದ್ಗುರು ಶಾಲೆ ಮಕ್ಕಳು!

Next Post
Students' love for birds Sadhguru's school children who come to school even during holidays!

ವಿದ್ಯಾರ್ಥಿಗಳ ಪಕ್ಷಿ ಪ್ರೇಮ: ರಜೆಯಿದ್ದರೂ ಶಾಲೆಗೆ ಬರುವ ಸದ್ಗುರು ಶಾಲೆ ಮಕ್ಕಳು!

Cigarette aarti to God Khapri.. Sarai Abhishekam!

ಖಾಪ್ರಿ ದೇವರಿಗೆ ಸಿಗರೇಟಿನ ಆರತಿ.. ಸರಾಯಿ ಅಭಿಷೇಕ!

World Frog Day was celebrated with great fanfare!

ಕಾಟಾಚಾರಕ್ಕೆ ನಡೆಯಿತು ವಿಶ್ವ ಕಪ್ಪೆ ದಿನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.