6
  • Latest
Society warns of the threat of a nefarious group: Deposits are safe even if you lose crores!

ದುಷ್ಟಕೂಟದ ಕಾಟಕ್ಕೆ ನಲುಗಿದ ಸೊಸೈಟಿ: ಕೋಟಿ ನಷ್ಟ ಮಾಡಿದರೂ ಠೇವಣಿ ಸುಭದ್ರ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದುಷ್ಟಕೂಟದ ಕಾಟಕ್ಕೆ ನಲುಗಿದ ಸೊಸೈಟಿ: ಕೋಟಿ ನಷ್ಟ ಮಾಡಿದರೂ ಠೇವಣಿ ಸುಭದ್ರ!

AchyutKumar by AchyutKumar
March 23, 2025
in ಸ್ಥಳೀಯ
Society warns of the threat of a nefarious group: Deposits are safe even if you lose crores!
advt advt advt
ADVERTISEMENT

ಶಿರಸಿಯ ಉಂಚಳ್ಳಿ ಸೊಸೈಟಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ಕೆಲವರು ದೂರಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆದರೆ, `ಸೊಸೈಟಿ ಸುಭದ್ರವಾಗಿದ್ದು, ವದಂತಿಗಳನ್ನು ನಂಬಬೇಡಿ’ ಎಂದು ಶಿರಸಿಯ ಉಂಚಳ್ಳಿ ಸಹಕಾರಿ ಸಂಘದ ಆಡಳಿತ ಮಂಡಳಿ ಸ್ಪಷ್ಠಪಡಿಸಿದೆ.

1969ರ ಆಸುಪಾಸಿನಲ್ಲಿ ಉಂಚಳ್ಳಿ ಸಹಕಾರಿ ಸಂಘ ಸ್ಥಾಪನೆಯಾಯಿತು. ಕುಮಟಾ ಹೆಗಡೆಯ ಮೋಹನ ಹೆಗಡೆ ಸೊಸೈಟಿ ಸ್ಥಾಪನೆಯ ರೂವಾರಿ. ಸೈಕಲ್ ಅಂಗಡಿ, ಹಾಲು ವ್ಯಾಪಾರ ಮಾಡಿಕೊಂಡಿದ್ದ ಮೋಹನ ಹೆಗಡೆ ಅವರು ಕಳೆದ ಐದು ದಶಕಗಳಿಂದ ಸೊಸೈಟಿ ಮೂಲಕ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಳೆದ ಒಂದು ವರ್ಷದಿಂದ ಸೊಸೈಟಿ ವಿರುದ್ಧ ಕೆಲ ಆರೋಪಗಳು ಕೇಳಿ ಬಂದಿದು, ಎಆರ್‌ಸಿಎಸ್ ನ್ಯಾಯಾಲಯದಲ್ಲಿ 30ಕ್ಕೂ ಅಧಿಕ ದೂರು ದಾಖಲಾಗಿದೆ. ಆದರೆ, ಅವೆಲ್ಲವೂ ವಜಾ ಆಗಿದೆ!

Advertisement. Scroll to continue reading.
ADVERTISEMENT
ADVERTISEMENT

ಇನ್ನೂ `ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆದಿದೆ’ ಎಂದು ರವಿತೇಜ ಕೃಷ್ಣ ರೆಡ್ಡಿ ಅವರು ಸೊಸೈಟಿ ಅಧ್ಯಕ್ಷ ಮೋಹನ ಹೆಗಡೆ ಹಾಗೂ ನಿರ್ದೇಶಕ, ಸಾಲಗಾರ ಸದಸ್ಯರನ್ನು ಸೇರಿ 16 ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆರೋಪ ಮಾಡಿರುವ ರವಿತೇಜ ಕೃಷ್ಣ ರೆಡ್ಡಿ ಅವರು ಸಂಘದ ಅ ವರ್ಗದ ಸದಸ್ಯರು ಅಲ್ಲ. ಕಳೆದ 8-10 ವರ್ಷಗಳಿಂದ ಅವರು ಸಂಘದಲ್ಲಿ ವ್ಯವಹಾರವನ್ನು ಮಾಡಿಲ್ಲ’ ಎಂದು ಸೊಸೈಟಿ ಹೇಳಿದೆ. `ಅದಾಗಿಯೂ ಕೆಲವರು ಸೊಸೈಟಿ ಸದಸ್ಯರ ಮನೆ ಮನೆಗೆ ತೆರಳಿ ಠೇವಣಿ ಹಣ ಹಿಂಪಡೆಯುವAತೆ ಒತ್ತಡ ಹಾಕಿದ್ದಾರೆ. ಸುಳ್ಳು ಸುದ್ದಿ ನಂಬಿದ ಜನ ಸೊಸೈಟಿಯಲ್ಲಿರಿಸಿದ್ದ ಠೇವಣಿ ಹಿಂಪಡೆದ ಕಾರಣ ಕೋಟ್ಯಂತರ ರೂ ನಷ್ಠವಾಗಿದೆ. ಆದರೂ ಉಂಚಳ್ಳಿ ಸೇವಾ ಸಹಕಾರಿ ಸಂಘ ಸುಭದ್ರವಾಗಿದೆ’ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.

Advertisement. Scroll to continue reading.

`ಸೊಸೈಟಿಯ ಸದಸ್ಯತ್ವ ರದ್ದಾಗಿರುವ ಅಣ್ಣಪ್ಪ ಎಚ್ ಕರಿಯಪ್ಪ ಎಂಬಾತರ ಕುಮ್ಮಕ್ಕಿನಿಂದ ರವಿತೇಜ ಕೃಷ್ಣರೆಡ್ಡಿ ಅವರು ಈ ಆರೋಪ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸೊಸೈಟಿ ವಿರುದ್ಧ ಅನಗತ್ಯ ಅಪಪ್ರಚಾರ ನಡೆಯುತ್ತಿದ್ದು, ದುರುದ್ದೇಶದಿಂದ ಎಆರ್‌ಸಿಎಸ್ ನ್ಯಾಯಾಲಯದಲ್ಲಿ 30ಕ್ಕೂ ಅಧಿಕ ದೂರು ದಾಖಲಾಗಿದ್ದು, ಅವೆಲ್ಲವೂ ವಜಾ ಆಗಿದೆ’ ಎಂಬ ವಿಷಯದ ಬಗ್ಗೆ ಸೊಸೈಟಿ ಬೆಳಕು ಚೆಲ್ಲಿದೆ. `ಎಲ್ಲಾ ಸೊಸೈಟಿಗಳು ಸದಸ್ಯರ ಆರ್ಥಿಕ ಪರಿಸ್ಥಿತಿ ಹಾಗೂ ಅಗತ್ಯತೆಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡುತ್ತದೆ. ಉಂಚಳ್ಳಿ ಸೊಸೈಟಿ ಸಹ ಸಾಕಷ್ಟು ಭದ್ರತೆಪಡೆದು ಸಾಲ ನೀಡಿದ್ದು, ಕೆಲವರಿಗೆ ಸಕಾಲದಲ್ಲಿ ಸಾಲ ಮರುಪಾವತಿ ಸಾಧ್ಯವಾಗಿಲ್ಲ. ಆ ಸಾಲ ವಸೂಲಾತಿ ಪ್ರಯತ್ನ ಮುಂದುವರೆದಿದ್ದು, ಯಾವ ಸದಸ್ಯರಿಗೂ ಆತಂಕ ಬೇಡ’ ಎಂದು ಸೊಸೈಟಿ ಅಭಯ ನೀಡಿದೆ.

ShareSendTweetShare
ADVERTISEMENT
Previous Post

ಅಗ್ನಿ ಅವಘಡ: ಜಾನುವಾರುಗಳಿಗೆ ನೀರು ಇಲ್ಲ.. ಮೇವು ಇಲ್ಲ!

Next Post

ವೈದ್ಯರು ಹೇಳಿದ ಆರೋಗ್ಯ ಸೂತ್ರ | ಬಾಯಲ್ಲಿ ನೀರುಣಿಸುವ ಪನೀರ್: ಮನೆಯಲ್ಲಿ ತಯಾರಿಸಿದ ಈ ತಿನಿಸು ದೇಹಕ್ಕೆ ಸುರಕ್ಷಿತ.. ಮನಸಿಗೆ ಆಹ್ಲಾದಕರ!

Next Post
Health tips from doctors This mouth-watering paneer This homemade dish is safe for the body.. and pleasant for the mind!

ವೈದ್ಯರು ಹೇಳಿದ ಆರೋಗ್ಯ ಸೂತ್ರ | ಬಾಯಲ್ಲಿ ನೀರುಣಿಸುವ ಪನೀರ್: ಮನೆಯಲ್ಲಿ ತಯಾರಿಸಿದ ಈ ತಿನಿಸು ದೇಹಕ್ಕೆ ಸುರಕ್ಷಿತ.. ಮನಸಿಗೆ ಆಹ್ಲಾದಕರ!

Subbanna's play conveys a social message!

ಸಾಮಾಜಿಕ ಸಂದೇಶ ಸಾರಿದ ಸುಬ್ಬಣ್ಣನ ನಾಟಕ!

Students' love for birds Sadhguru's school children who come to school even during holidays!

ವಿದ್ಯಾರ್ಥಿಗಳ ಪಕ್ಷಿ ಪ್ರೇಮ: ರಜೆಯಿದ್ದರೂ ಶಾಲೆಗೆ ಬರುವ ಸದ್ಗುರು ಶಾಲೆ ಮಕ್ಕಳು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.