6
  • Latest
Revenue officer gets angry at MLA's thunder!

ಶಾಸಕರ ಗುಡುಗಿಗೆ ಕಂದಾಯ ಅಧಿಕಾರಿ ಗಡಗಡ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಾಸಕರ ಗುಡುಗಿಗೆ ಕಂದಾಯ ಅಧಿಕಾರಿ ಗಡಗಡ!

AchyutKumar by AchyutKumar
in ಸ್ಥಳೀಯ
Revenue officer gets angry at MLA's thunder!

ಕಳೆದ ಮಳೆಗಾಲದಲ್ಲಿ ಮುರಿದ ಮನೆಗೆ ಈವರೆಗೂ ಪರಿಹಾರ ನೀಡದ ಗ್ರಾಮ ಆಡಳಿತಾಧಿಕಾರಿಯನ್ನು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತರಾಠೆಗೆ ತೆಗೆದುಕೊಂಡಿದ್ದಾರೆ. ಬೇಜವಬ್ದಾರಿ ಉತ್ತರ ನೀಡಿದ ಗ್ರಾಮ ಆಡಳಿತಾಧಿಕಾರಿ ರೆಹಮಾನ್ ಅವರಿಗೆ ನೀರಿನ ಬಾಟಲಿಯಿಂದ ಹೊಡೆಯಲು ಪ್ರಯತ್ನಿಸಿದ್ದು, ಅಲ್ಲಿದ್ದ ಇತರರು ಅದನ್ನು ತಡೆದರು.

ADVERTISEMENT

2024ರ ಮಳೆಗಾಲದಲ್ಲಿ ಜೋಯಿಡಾ ರಾಮನಗರದ ಶಾರಧಾ ರಮೇಶ ಸೋಲೇಕರ ಅವರ ಮನೆಗೆ ಅಪಾರ ಹಾನಿಯಾಗಿತ್ತು. ಸಾಕಷ್ಟು ಕಚೇರಿ ಅಲೆದಾಟ ನಡೆಸಿದರೂ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ನೊಂದ ಮಹಿಳೆ ಶಾಸಕರ ಬಳಿ ಅಳಲು ತೋಡಿಕೊಂಡಿದ್ದರು. ಹೀಗಾಗಿ ಗುರುವಾರ 1 ತಾಸುಗಳ ಕಾಲ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇನ್ನಿತರ ಕಂದಾಯ ಅಧಿಕಾರಿಗಳನ್ನು ಆರ್ ವಿ ದೇಶಪಾಂಡೆ ತರಾಠೆಗೆ ತೆಗೆದುಕೊಂಡರು.

`ಕoದಾಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಈ ಅಧಿಕಾರಿ ಸಹ ನಿತ್ಯ ಬೆಳಗಾವಿಯಿಂದ ಬರುತ್ತಿದ್ದು, ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ಆರ್ ವಿ ದೇಶಪಾಂಡೆ ಗುಡುಗಿದರು. `ನಮ್ಮ ಕೆಲಸ ನಾವು ಮಾಡಿದ್ದೇವೆ. ಪರಿಹಾರ ತಲುಪಿಸುವುದು ನಮ್ಮ ಕೆಲಸ ಅಲ್ಲ’ ಎನ್ನುತ್ತ ರೆಹಮಾನ್ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಈ ವೇಳೆ ಆರ್ ವಿ ದೇಶಪಾಂಡೆ ಗರಂ ಆದರು.

Advertisement. Scroll to continue reading.

`ನಿನ್ನ ಮನೆ ಮುರಿದರೆ ನೀನು ಸುಮ್ಮನೆ ಇರುತ್ತಿದ್ದೇಯಾ? ಸುಳ್ಳು ಹೇಳಬೇಡಿ, ನೀವು ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತೀಯಾ? ಎಂದು ನನಗೆ ಗೊತ್ತಿದೆ’ ಎಂದು ಆಕ್ರೋಶದಿಂದ ಮಾತನಾಡಿದರು. `ಬಡ ಜನರಿಗೆ ಮೋಸ ಮಾಡಬೇಡಿ. ಮನೆ ಹಾನಿ ಆದವರಿಗೆ ಕೂಡಲೇ ಪರಿಹಾರ ನೀಡಿ’ ಎಂದು ತಾಕೀತು ಮಾಡಿದರು. ರೆಹಮಾನ್ ಅವರನ್ನು ಅಮಾನತು ಮಾಡುವಂತೆ ಅವರು ಮೇಲಧಿಕಾರಿಗಳಿಗೆ ಸೂಚಿಸಿದರು.

Advertisement. Scroll to continue reading.

ಶಾಸಕ ಆರ್ ವಿ ದೇಶಪಾಂಡೆ ಅವರು ಕಂದಾಯ ಅಧಿಕಾರಿಯನ್ನು ತರಾಠೆಗೆ ತೆಗೆದುಕೊಂಡ ವಿಡಿಯೋ ಇಲ್ಲಿ ನೋಡಿ..

Previous Post

ಸಿಲೆಂಡರ್ ಸೋರಿಕೆ: ಬಡವರ ಮನೆಗೆ ಬೆಂಕಿ!

Next Post

ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!

Next Post
Don't be afraid of English.. Learning English is now even easier!

ಇಂಗ್ಲೀಷ್ ಎಂದರೆ ಭಯ ಬೇಡ.. ಆಂಗ್ಲ ಕಲಿಗೆ ಇದೀಗ ಇನ್ನಷ್ಟು ಸರಳ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ