6
  • Latest

ಅರಣ್ಯಾಧಿಕಾರಿ ಜೀಪ್ ಪಲ್ಟಿ: ಚಾಲಕನಿಗೆ ಪೆಟ್ಟು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅರಣ್ಯಾಧಿಕಾರಿ ಜೀಪ್ ಪಲ್ಟಿ: ಚಾಲಕನಿಗೆ ಪೆಟ್ಟು!

AchyutKumar by AchyutKumar
in ಸ್ಥಳೀಯ

ಹೊನ್ನಾವರದ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಸಂಚರಿಸುತ್ತಿದ್ದ ಬುಲೆರೋ ವಾಹನ ಪಲ್ಟಿಯಾಗಿದೆ. ಬುಲೆರೋ ಓಡಿಸುತ್ತಿದ್ದ ಶಂಕರ್ ನಾಯ್ಕ ಅವರಿಗೆ ಪೆಟ್ಟಾಗಿದ್ದು, ಸದ್ಯ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಹುಬ್ಬಳ್ಳಿಯ ಆಳಗುಂಡಗಿಯ ಕಾರ್ತಿಕ್ ಕಂಬಳಿ ಅವರು ಕಳೆದ 9 ತಿಂಗಳಿನಿoದ ಗೇರುಸೊಪ್ಪ ವಲಯದಲ್ಲಿ ಅರಣ್ಯಾಧಿಕಾರಿಯಾಗಿದ್ದಾರೆ. ಸದ್ಯ ಕಾರ್ತಿಕ್ ಕಂಬಳಿಯವರು ಅರಣ್ಯ ಇಲಾಖೆ ನೀಡಿದ ವಸತಿಗೃಹದಲ್ಲಿ ವಾಸವಾಗಿದ್ದಾರೆ. ಕಚೇರಿ ಕೆಲಸಕ್ಕಾಗಿ ಅವರು ಇಲಾಖೆ ನೀಡಿದ ಬುಲೆರೋ ಜೀಪ್ ಬಳಸುತ್ತಿದ್ದು, ಕುದ್ರಗಿ ನಗರಬಸ್ತಿಕೇರಿಯ ಹುಂಜನಮಕ್ಕಿ ಶಂಕರ್ ನಾಯ್ಕ ಆ ಜೀಪಿಗೆ ಚಾಲಕರಾಗಿದ್ದಾರೆ.

ಮಾರ್ಚ 25ರ ಮಧ್ಯಾಹ್ನ ಅದೇ ಜೀಪಿನ ಮೂಲಕ ಕಾರ್ತಿಕ್ ಕಂಬಳಿ ಅವರು ಹೊನ್ನಾವರ ವಿಭಾಗ ಕಚೇರಿ ತೆರಳಿದ್ದರು. ಕಚೇರಿ ಕೆಲಸ ಮುಗಿಸಿ ಕೇಂದ್ರಸ್ಥಾನ ಗೇರುಸೊಪ್ಪಾಗೆ ಹಿಂತಿರುಗುತ್ತಿದ್ದರು. ಸರಳಗಿ ಗ್ರಾಮದ ದೇವರಗದ್ದೆ ಬಳಿ ಅವರ ಜೀಪಿಗೆ ಆಕಳು ಅಡ್ಡ ಬಂದಿತು. ಜೀಪು ಆಕಳಿಗೆ ಗುದ್ದುವುದನ್ನು ತಪ್ಪಿಸುವುದಕ್ಕಾಗಿ ಶಂಕರ್ ನಾಯ್ಕ ಏಕಾಏಕಿ ಬ್ರೆಕ್ ಒತ್ತಿದರು.

Advertisement. Scroll to continue reading.

ಆಗ ಆ ಬುಲೇರೋ ಅಲ್ಲಿಯೇ ಪಲ್ಟಿಯಾಗಿದ್ದು, ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಅಪಾಯದಿಂದ ಪಾರಾದರು. ಅಪಘಾತವನ್ನು ನೋಡಿದ ಸ್ಥಳೀಯರು ಜಮಾಯಿಸಿ ಜೀಪಿನಲ್ಲಿದ್ದವರನ್ನು ಉಪಚರಿಸಿದರು. ಚಾಲಕ ಶಂಕರ ನಾಯ್ಕ ಅವರಿಗೆ ಪೆಟ್ಟಾಗಿರುವುದು ಈ ವೇಳೆ ಗಮನಕ್ಕೆ ಬಂದಿತು. ಶಂಕರ್ ನಾಯ್ಕ ಅವರನ್ನು ಊರಿನವರ ಸಹಕಾರದಲ್ಲಿ ಕಾರ್ತಿಕ್ ಕಂಬಳಿ ಅವರು ಹೊನ್ನಾವರದ ಶ್ರೀದೇವಿ ಆಸ್ಪತ್ರೆಗೆ ಕರೆದೊಯ್ದರು.

Advertisement. Scroll to continue reading.

ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಂಕರ ನಾಯ್ಕರನ್ನು ಅವರ ಕುಟುಂಬದವರು ಮಣಿಪಾಲಿಗೆ ದಾಖಲಿಸಿದರು. ಅದಾ ನಂತರ ಹಿರಿಯ ಅಧಿಕಾರಿಗಳ ಬಳಿ ಚರ್ಚಿಸಿದ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಅವರು `ಶಂಕರ್ ನಾಯ್ಕರ ದುಡುಕು ಚಾಲನೆ ಅಪಘಾತಕ್ಕೆ ಕಾರಣ’ ಎಂದು ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Previous Post

ಶಿರಸಿ | ನೂತನ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ: ಕೋಟಿ ಲೆಕ್ಕಾಚಾರದ ಭರವಸೆ ನೀಡಿದ ಸಾರಿಗೆ ಸಚಿವ

Next Post

ಕೋಳಿ ಅಂಕ: ಹುಂಜದ ಜೊತೆ ಕಿಡಿಗೇಡಿಗಳು ಪರಾರಿ!

Next Post
Chicken Anka: The miscreants escaped with the rooster!

ಕೋಳಿ ಅಂಕ: ಹುಂಜದ ಜೊತೆ ಕಿಡಿಗೇಡಿಗಳು ಪರಾರಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ